Monday, April 30, 2012

Daily Crimes Report Dated:29/04/2012


C¥ÀWÁvÀzÀ°è ¸ÁªÀÅ
CdÓA¥ÀÄgÀ ¥Éưøï oÁuÉ ªÉÆ.¸ÀA. 54/2012 PÀ®A: 279 304(J)L¦¹ :- F PÉù£À ¸ÁgÁA±ÀªÉ£ÉAzÀgÉ ¢£ÁAPÀ; 29/04/2012 gÀAzÀÄ ¨É½UÉÎ 1100 UÀAmÉ ¸ÀªÀÄAiÀÄzÀ°è  n, ªÀÄÄvÀÄÛgÁAiÀÄ 28ªÀµÀð, FvÀ£ÀÄ vÀ£Àß ¸ÉßûvÀ ªÀÄAd¥Àà£À ªÀÄzÀĪÉUÉAzÀÄ vÀ£Àß ¸ÉßûvÀgÉÆA¢UÉ D¸ÀA¢ü UÁæªÀÄPÉÌ §AzÀÄ, G½zÀÄPÉÆArzÀÄÝ, ¢£ÁAPÀ;-29/04/2012 gÀAzÀÄ ¨É½UÉÎ ¸ÀĪÀiÁgÀÄ 11-00 UÀAmÉ ¸ÀªÀÄAiÀÄzÀ°è vÀ£Àß ¸ÉßûvÀ£À §eÁeï ªÉÆÃmÁgï ¸ÉÊPÀ¯ï £ÀA PÉJ-18 PÀÆå 4097£ÀÄß  auÁÚ¥ÀÄgÀ PÀqÉ vÉUÉzÀÄPÉÆAqÀÄ ºÉÆÃVzÀÄÝ ªÁ¥À¸ÀÄì D¸ÀA¢üUÉ §gÀ®Ä ªÉÆÃmÁgÀÄ ¸ÉÊPÀ¯ï £ÀÄß CwêÉÃUÀªÁV ZÁ®£É ªÀiÁrPÉÆAqÀÄ §gÀÄwÛgÀĪÁUÉÎ auÁÚ¥ÀÄgÀ¢AzÀ ªÀÄÄAzÉ PÀ°èUÉ ºÁUÀÆ ¸ÉÃvÀĪÉUÉ ªÉÆÃmÁgï ¸ÉÊPÀ¯ï rQÌ ºÉÆqÉ¢zÀÄÝ GAmÁzÀ UÁAiÀÄUÀ½AzÀ ¸ÀܼÀzÀ°èAiÉÄà ªÀÄÈvÀ ¥ÀnÖgÀÄvÁÛ£É.
¸ÀÄ°UÉ ¥ÀæPÀgÀt
dAiÀÄ¥ÀÄgÀ ¥Éưøï oÁuÉ ªÉÆ.¸ÀA. 28/2012 PÀ®A: 341 323 504 506 392 34 L¦¹ :- ¢£ÁAPÀ 29/04/2012 gÀAzÀÄ ¸ÀAeÉ 06-10 ಗಂಟೆಗೆ ಬಸ್ ನಂ.  ಕೆ..19 ಸಿ.857 gÀ ZÁ®PÀ C§ÄÝ¯ï ®wÃ¥ï FvÀ£ÀÄ ªÁºÀ£ÀªÀ£ÀÄß ಜಯಪುರ ಸಾರ್ವಜನಿಕ ಬಸ್ ನಿಲ್ದಾಣದಿಂದ ಮುಂದೆ ಹೋಗಲೆಂದು ಹೋಗುತ್ತಲಿದ್ದಾಗ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ಗ ಕಾರನ್ನು ತೆರವುಗೊಳಿಸಲು ಬಸ್ಸಿನಿಂದ ಹಾರ್ನ್ ಮಾಡಿದರೂ ತೆಗೆಯದ ಕಾರಣ ಕಾರಿನಲ್ಲಿದ್ದ ಆರೋಪಿತ (ಪವನ್‌ ) ನು ಇತರೆ ನಾಲ್ಕು  ಜನರೊಂದಿಗೆ  ಸಮಾನ ಉದ್ದೇಶದಿಂದ ಬಸ್ಸನ್ನು ಅಡ್ಡ ತಡೆದು ಬಸ್ ಚಾಲಕನಿಗೆ ಅವಾಚ್ಯವಾಗಿ ಬೈದು ಕೈಯಿಂದ ಆತನಿಗೆ  ಹೊಡೆದುದಿದ್ದು  ಬಿಡಿಸಲು ಬಂದ ನಿರ್ವಾಹಕ ರಾಘವೇಂದ್ರನಿಗೂ ಹೊಡೆದು ರಾಘವೇಂದ್ರನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ನಗದು ಹಣವನ್ನು ಅಪಹರಿಸಿದ್ದಲ್ಲದೇ ಪ್ರಾಣ ಬೆದರಿಕೆ ಸಹ ಹಾಕಿದ್ದಾಗಿರುತ್ತೆ.

Sunday, April 29, 2012

Daily Crimes Report Dated:28/04/2012


dÆeÁl ¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 85/2012 PÀ®A: 87 PÉ.¦.DPïÖ :- ¢£ÁAPÀ 28/04/2012 gÀAzÀÄ 2350 UÀAmÉAiÀÄ°è JJ¸ïL gÀªÀjUÉ §AzÀ RavÀ ªÀiÁ»w ªÉÄÃgÉUÉ ¹§âA¢UÀ¼ÉÆA¢UÉ  ಸೀಗೋಡು ಶಾಲೆ ಹತ್ತಿರ ಇಸ್ಪೀಟ್ ಆಟ ಆಡುತ್ತಿದ್ದ ಮೂರು ಜನರನ್ನು ಹಿಡಿದು  ಮೂರು ಮೊಬೈಲ್ ಮತ್ತು 530-00 ರೂ ಗಳನ್ನು ವಶಪಡಿಸಿಕೊಂಡಿರುತ್ತದೆ.
ªÉÆøÀ ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 64/2012 PÀ®A: 323 504 506 354 420 149 L¦¹ :- ಈಗ್ಗೆ 4 ತಿಂಗಳ ಹಿಂದೆ ¦gÁå¢ ²æêÀÄw gÉÃSÁ CUÀ¸ÀgÀ©Ã¢ ªÁ¹ aPÀ̪ÀÄUÀ¼ÀÆgÀÄ EªÀgÀ ಸಂಬಂಧಿಕರಾದ ಶ್ಯಾಮರಾವ್ ಅವರ ಹೆಂಡತಿ ಶಶಿರವರ ಮನೆಗೆ ಕರೆಸಿಕೊಂಡು ವ್ಯಪಾರಕ್ಕೆಂದು ತಂದಿರುವ ಜರೀ ಸೀರೆ ,ತಂದು ಪಿರ್ಯಾದಿಯ ಮೇಲೆ ವಾಮಾಚಾರ ಪ್ರಯೋಗ ಮಾಡಿ , ವ್ಯಪಾರಕ್ಕೆಂದು ಲಕ್ಷಾಂತರ ಹಣ ಸಾಲ ಮಾಡಿಸಿ,ಹಣವನ್ನು ಜರಿಸೀರೆ ವ್ಯಪಾರಕ್ಕಾಗಿ ಅವರಲ್ಲೆ ಇಟ್ಟುಕೊಂಡು ,ತನಗೆ ಮೋಸ ಮಾಡಿದ್ದು,ವಾಮಾಚಾರ ಮಾಡಿ ಪಿರ್ಯಾದಿ ಮತ್ತು  ಮಗನನ್ನು ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಪಾಂಡುರಂಗ ಮೆಟಲ್ ಸ್ಟೋರ್ ಮಾಲೀಕರಾದ  ಗೋಪಾಲ್ ರವರ ಮನೆಯಲ್ಲಿ , ಬಗ್ಗೆ ಪಂಚಾಯ್ತಿ  ಸೇರಲಾಗಿ ಶ್ಯಾಮರಾವ್ ಆತನ ಹೆಂಡತಿಯು ತನಗೆ ಮೋಸ ಮಾಡಿರುವ ಹಣವನ್ನು ಕೇಳಿದಾಗ ,ಶಶಿ ಅವರ ಸಂಬಂಧಿಕರಾದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ,ಸೀನು ಹೆಂಡತಿ ಶಾರದ  ಜಡೆಯನ್ನು ಎಳೆದು ನೆಲಕ್ಕೆ ಕೆಡವಿ ,ಕೈ ಯಿಂದ ಹಿಡೆದು ,ಕಾಲಿನಿಂದ ಹೊಡೆದರು,ಇತ್ಯಾದಿ.
¸ÀPÁðj PÉ®¸ÀPÉÌ CrØ
£ÀUÀgÀ ¥Éưøï oÁuÉ ªÉÆ.¸ÀA. 63/2012 PÀ®A: 353 504 506 L¦¹ eÉÆvÉUÉ 2(J)(©) Prevention of distruction and loss of property Act :- ¢£ÁAPÀ 27/04/2012 gÀAzÀÄ 1215 UÀAmÉAiÀÄ°è ನಗರ ಸಭಾ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮತ್ತು ಇತರ ನಗರ ಸಭಾ ಅಧಿಕಾರಿಗಳೊಂದಿಗೆ ನಗರದ ಜಿ ರಸ್ತೆಯ ವಿಜಯಾ ಬ್ಯಾಂಕ್ ಬಳಿ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲನೆ ನಡೆಸುತ್ತಿರುವ ಸಮಯದಲ್ಲಿ ,ಆರೋಪಿಯು  ಗುಂಪುಕಟ್ಟಿಕೊಂಡು ಸ್ಥಳಕ್ಕೆ ಬಂದು ,ಏಕಾ ಏಕಿ ಗುದ್ದಲಿ ಹಾರೆ ಬಳಸಿ ಡಾಂಬರು ರಸ್ತೆಯನ್ನು ಅಗೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುತ್ತಾರೆ,ಆಗ ಪ್ರಶ್ನಿಸಲು ಹೋದ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ,ಬೆದರಿಕೆ ಹಾಕಿ, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಕೆಲಸಗಾರರಿಗೂ ಬೆದರಿಕೆ ಹಾಕಿರುತ್ತಾರೆ.F §UÉÎ ¥Àæ¨sÁPÀgï ªÀÄĤì¥À¯ï PÀ«ÄµÀ£Àgï EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.