Saturday, June 30, 2012

Daily Crimes Report Dated:29/06/2012


ºÀÄqÀÄV PÁuÉ
£ÀUÀgÀ ¥Éưøï oÁuÉ ªÉÆ.¸ÀA. 116/12 PÀ®A: ºÀÄqÀÄV PÁuÉ:- ¢£ÁAPÀ 25/06/2012 gÀAzÀÄ ¦gÁåzÀÄzÁgÀgÁzÀ ºÀ¹£À©â PÉƯÁè¥ÀÄgÀzÀªÀÄä£ÀªÀgÀ zÉêÀ¸ÁÜ£ÀzÀ ºÀwÛgÀ EªÀgÀÄ zÀÆgÀÄ ¤ÃrzÀÄÝ, ನನ್ನ ಮಗಳು ಶಹನಾಜ್ 17 ವರ್ಷ ಇವಳು ದಿನಾಂಕ 25-06-2012 ರಂದು ಸಂಜೆ 04-00 ಗಂಟೆಯಲ್ಲಿ ನಾವು ಕಡೂರಿಗೆ ಹೋಗಿ ವಾಪಾಸ್  05-30 ಗಂಟೆಯಲ್ಲಿ  ಬಂದು ಮನೆಯಲ್ಲಿ ನೋಡಲಾಗಿ ಮನೆಯಲ್ಲಿದ್ದ ಶಹನಾಜ್ ಇರುವುದಿಲ್ಲಾ  ನೆಂಟರ ಮನೆ , ಸ್ನೇಹಿತರ ಮನೆ  ಎಲ್ಲಾ ಕಡೆ ಹುಡುಕಿದ್ದು ಎಲ್ಲಿಯು ಕಂಡುಬಂದಿರುವುದಿಲ್ಲಾ  ಆದ್ದರಿಂದ  ಕಾಣೆಯಾದ ಶಹನಾಜ್ ಳನ್ನು ಹುಡುಕಿಕೊಡಬೇಕು ಇತ್ಯಾದಿ.
C£ÉÊwPÀ ZÀlĪÀnPÉAiÀÄ°è vÉÆqÀVzÀݪÀgÀ §AzsÀ£À
£ÀUÀgÀ ¥Éưøï oÁuÉ ªÉÆ.¸ÀA. 117/12 PÀ®A: 3 & 7 Ln¦ DPïÖ:- ¢£ÁAPÀ 29/06/2012 gÀAzÀÄ 1730 UÀAmÉAiÀÄ°è ರಾಜ್ ಮಹಲ್ ಲಾಡ್ಜ್ ನ  ರೂ.ನಂ.126 ರಲ್ಲಿ  ಎರಡು ಜನ ಹುಡುಗರು ಹಾಗೂ ಒಂದು ಹುಡುಗಿ ರೂಂ ನಲ್ಲಿ,ತಮ್ಮ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಕೊಂಡು ಅರೆಬೆತ್ತಲೆ ಸ್ಥಿತಿಯಲ್ಲಿದ್ದು,ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದ್ದು, ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು,ಸ್ಥಳದಲ್ಲಿ ಪಂಚರುಗಳ ಸಮಕ್ಷಮದಲ್ಲಿ ಅವರುಗಳ ಬಳಿ ಇದ್ದ, ನಾಲ್ಕು ಮೊಬೈಲ್ ಗಳನ್ನು,ಹಾಗೂ ಮಾನಸ ಬಳಿ ಇದ್ದ ಒಂದು ವ್ಯಾನಿಟಿ ಬ್ಯಾಗ್ ಹಾಗೂ ಅದರಲ್ಲಿದ್ದ 1200-00 ರೂ ನಗದು ಹಣ ಮತ್ತು   ಮೂರು ಕಾಂಡೋಮ್ ಗಳನ್ನು ಪಂಚರುಗಳ ಸಮಕ್ಷಮದಲ್ಲಿ ಅಮಾನತ್ತಿಪಡಿಸಿಕೊಂಡು  ವರದಿ ನೀಡಿದ್ದರ ಮೇರಗೆ ಕೇಸು ದಾಖಲಿಸಿರುತ್ತೆ £ÀUÀgÀzÀ ¹¦LgÀªÀgÀÄ zÁ½ ªÀiÁr PÀæªÀÄPÉÊUÉÆArgÀĪÀÅzÁVgÀÄvÉÛ.

Friday, June 29, 2012

Daily Crimes Report Dated:28/06/2012


C¥ÀWÁvÀzÀ°è ¸ÁªÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA. 210/12 PÀ®A: 279 337 304(J)L¦¹.:- ¢£ÁAPÀ 28/06/2012 gÀAzÀÄ 0830 UÀAmÉAiÀÄ°è ªÀÄÄUÀļÀĪÀ½îAiÀÄ ¹.J£ï PÁ¦ü PÀÆåjAUï §½ ¦gÁåzÀÄzÁgÀgÁzÀ AiÀÄ®è¥Àà EªÀgÀÄ  ತನ್ನ ಮಗ ವೆಂಕಟೇಶ. 25 ವರ್ಷ ಈತನೊಂದಿಗೆ ಮುಗಳವಳ್ಳಿಗೆ ಕಾಪೀ ಕುಡಿಯಲು ಹೋಗಿದ್ದು. ಕಾಪೀ ಕುಡಿದುಕೊಂಡು ವಾಪಸ್ ಗೋಕುಲ್ ಪಾರಂಗೆ ನೆಡೆದುಕೊಂಡು ಬರುತ್ತಿರುವಾಗ ಬೇಲೂರು ಕಡೆಯಿಂದ ಬರುತಿದ್ದ KA-16. H-1147 ಮೋಟಾರ್ ಬೈಕ್ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬಂದು ಎದುರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಬಂದಿದ್ದು. ಅದನ್ನು ನೋಡಿ ಒಮ್ಮೆಲೆ ಎಡಭಾಗಕ್ಕೆ ಬಂದಿದ್ದರಿಂದ ರಸ್ತೆಯಲ್ಲಿ ನೆಡೆದುಕೊಂಡು ಹೋಗುತಿದ್ದ ವೆಂಕಟೇಶನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು. ಬೈಕ್‌ ನಲ್ಲಿದ್ದವರು ಬೈಕ್ ಸಮೇತ ವೆಂಕಟೇಶನ ಮೇಲೆ ಬಿದ್ದಿದ್ದರಿಂದ ವೆಂಕಟೇಶನಿಗೆ ತಲೆಗೆ. ಎದೆಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಬಗ್ಗೆ ಚಿಕ್ಕಮಗಳೂರು ಎಂ.ಜಿ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಪಘಾತದಲ್ಲಿ ಮೋಟರ್ ಸೈಕಲ್‌ ನಲ್ಲಿದ್ದ ಅಪ್ರಿದಿ ಎಂಬುವವರಿಗೂ ಗಾಯವಾಗಿರುತ್ತೆ.
PÉÆ¯É ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA. 211/12 PÀ®A: 302 L¦¹.:- ¢£ÁAPÀ 28/06/2012 gÀAzÀÄ DgÉÆæ ±ÁAvÀPÀĪÀiÁgÀ UÀtzÁ¼ï UÁæªÀÄ FvÀ£ÀÄ ¦gÁå¢ gÉêÀtÚ£À ತಮ್ಮನಾಗಿದ್ದು. ಆರೋಪಿತನು ತನ್ನ ಹೆಂಡತಿ ಮತ್ತು ಇತರರೊಂದಿಗೆ ಗಲಾಟೆ ಮಾಡುತಿದ್ದು ಹೆಣ್ಣು ಮಕ್ಕಳಿಗೆ ಕೊಟ್ಟಂತಹ ಆಸ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ತನ್ನ ತಾಯಿ ಗಂಗಮ್ಮ ಎಂಬುವವರೊಂದಿಗೆ ಜಗಳ ಮಾಡಿ ಯಾವುದೋ ಮಾರಕಾಸ್ತ್ರದಿಂದ ತಾಯಿಯ ತಲೆ,  ಬಲದೇ ಕಾಲಿಗೆ, ಮೈಕೈಗೆ. ಹೊಡೆದು ಕೊಲೆ ಮಾಡಿದ್ದಾಗಿರುತ್ತೆ.

zÀ°vÀgÀ ªÉÄÃ¯É zËdð£Àå ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA. 90/12 PÀ®A: 504 323 427 506 L¦¹ eÉÆvÉUÉ 3 PÁè¸ï(1)(10)J¸ï¹J¸ïn DPïÖ.:- ¢£ÁAPÀ 28/06/2012 gÀAzÀÄ 1230 UÀAmÉAiÀÄ°è ¦gÁå¢ azÁ£ÀAzÀªÀÄÆwð »gÉãÀ®ÆègÀÄ UÁæªÀÄ ªÁ¹ EªÀgÀÄ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಿರಿಯಾಪುರದಲ್ಲಿ ತಾತ್ಕಾಲಿಕ ಲೆಕ್ಕನಿಗಾರಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಘದಲ್ಲಿ  ಜಿ,ಎಂ. ಮೋಹಾನ್ ಕುಮರ್ ಇವರು ಮಾಜಿ ಲೆಕ್ಕಾನಿಗಾರಾಗಿ ಕೆಲಸ ನಿರ್ವಹಿಸಿದ್ದು  ಈ ದಿನ ಸಂಘಕ್ಕೆ ಬಂದು deposit chalan ಸಹಿ ಹಾಕಿಕೊಂಡು ಕೆಟ್ಟ ಪದಗಳಿಂದ ಬೈದು ಹಲ್ಲೇ ಮಾಡಿ  ತೊಟ್ಟಿರುವ ಬಟ್ಟೆಯನ್ನು  ಹರಿದು ನಾನು ಹರಿಜನನಾದ್ದರಿಂದ ಜಾತಿ ನಿಂದನೆ ಮಾಡಿ ಕೆಟ್ಟ ಪದಗಳಿಂದ ಬೈದು ಕಂಪ್ಯೂಟರ್ ಪ್ರಿಂಟರ್ ಹೊಡೆದು ಹಾಕಿ ನನ್ನನ್ನು ಹೊಡೆದು ಮತ್ತು ರಾತ್ರಿ 27-06-12 ರಂದು ಅನಗತ್ಯವಲ್ಲದ ವ್ಯಕ್ತಿಗಳಿಂದ ಕರೆ ಮಾಡಿಸಿ ಬೆದರಿಕೆ ಹಾಕಿರುತ್ತಾರೆ.  .

Thursday, June 28, 2012

Daily Crimes Report Dated:27/06/2012


C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 129/12 PÀ®A: 279 304(J)L¦¹ gÉ.«.187 LJA« DPïÖ.:- ¢£ÁAPÀ 27/06/2012 gÀAzÀÄ 0530 UÀAmÉAiÀÄ°è J£ïºÉZï 206 gÀ ¥ÀæeÁÕ ±Á¯É ºÀwÛgÀ ¦gÁåzÀÄzÁgÀgÁzÀ UÀAUÁzsÀgÀ¥Àà EªÀgÀÄ ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚತ ವ್ಯಕ್ತಿಯು ಅರೆಬೆತ್ತಲೆಯಾಗಿ ಬಿದ್ದಿದ್ದು.  ನೋಡಲಾಗಿ ಯಾವುದೋ ಒಂದು ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಡಿಕ್ಕಿ ಹೊಡೆಸಿ ಅಪಘಾತ ಮಾಡಿ ವಾಹನ ನಿಲ್ಲಸದೆ ಪರಾರಿಯಾಗಿರುವಂತೆ ಕಂಡು ಬಂದಿದ್ದು. ಅಪಘಾತಕ್ಕೊಳಗಾದ  ವ್ಯಕ್ತಿಗೆತಲೆಗೆ, ಪೆಟ್ಟುಬಿದ್ದು. ಸ್ಥಳದಲ್ಲಿಯೇ ಮೃತಪಟ್ಟಂತೆ ಕಂಡು ಬಂದಿರುತ್ತೆ. ಸದರಿ ಅಪಘಾತ ಮಾಡಿ  ವಾಹನ ನಿಲ್ಲಿಸದೇ ಹೋಗಿರುವ ಚಾಲಕನನ್ನು ಪತ್ತೆಮಾಡಿ  ಆತನ   ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾಗಿರುತ್ತದೆ.

CPÀæªÀÄ ªÀÄzÀå ªÀ±À
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 74/12 PÀ®A: 32 34 PÉ.E.DPïÖ.:- ¢£ÁAPÀ 27/06/2012 gÀAzÀÄ 1515 UÀAmÉAiÀÄ°è ªÀÄÄzÀÄUÀÄtÂAiÀÄ ¹PÉ §¸ï ¤¯ÁýtzÀ ºÀwÛgÀ DgÉÆæ ZÀAzÀæ±ÉÃRgÀ ªÀÄvÀÄÛ ªÉÆúÀ£À EªÀgÀÄUÀ¼ÀÄ ಒಂದು ಕೈ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟಕೊಂಡು ಸಾರ್ವಜನಿಕರಿಗೆ ಕೂಗಿ ಕರೆದು  ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದ್ದನ್ನು ಕಂಡು ದಾಳಿ ನಡೆಸಿದಾಗ 2 ನೇ ಆರೋಪಿಯು ತಪ್ಪಿಸಿಕೊಂಡು ಓಡಿಹೋಗಿದ್ದು 1 ನೇ ಆರೋಪಿ ಬಳಿ ಇದ್ದ   ಸುಮಾರು 564.07/-  ರೂ ಬೆಲೆಬಾಳುವ  ತಲಾ 180 ಎಂ ಎಲ್ ನ ಮೈಸೂರು ಲ್ಯಾನ್ಸರ್ ವಿಸ್ಕಿ  ಎಂದು ಲೇಬಲ್ ಇರುವ 13 ಕ್ವಾರ್ಟರ್ ಬಾಟಲಿಗಳನ್ನು,  ಕೈ ಚೀಲವನ್ನು, ಮತ್ತು 350/- ರೂ ನಗದು ಹಣವನ್ನು  ವಶಕ್ಕೆ ಪಡೆದು ಕ್ರಮ ಕೈಗೊಂಡಿರುತ್ತೆ.

CPÀæªÀÄ ªÀÄzÀå ªÀ±À
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 75/12 PÀ®A: 32 34 PÉ.E.DPïÖ.:- ¢£ÁAPÀ 27/06/2012 gÀAzÀÄ 1815 UÀAmÉAiÀÄ°è J¸ï¥ÉÃmÉ §½ DgÉÆæ gÀ«ÃAzÀæ FvÀ£ÀÄ  ತನ್ನ ಅಂಗಡಿಯ ಮುಂದೆ ಕೈ ಚೀಲವನ್ನು ಹಿಡಿದುಕೊಂಡು  ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದುದ್ದನ್ನು ದಾಳಿ ನಡೆಸಿದಾಗ  ಆರೋಪಿಯು ತಪ್ಪಿಸಿಕೊಂಡು ಓಡಿಹೋಗಿದ್ದು ಸ್ಥಳದಲ್ಲಿ  ಇದ್ದ  412.20/-  ರೂ ಬೆಲೆಬಾಳುವ  ತಲಾ 180 ಎಂ ಎಲ್ ನ ಮದ್ಯವಿರುವ ಕ್ಯಾಪ್ಟನ್ ಮಾರ್ಟಿನ್ಸ್ ಸ್ಪೆಷಲ್ ವಿಸ್ಕಿ ಎಂದು ಲೇಬಲ್ ಇರುವ 8  ಬಾಟಲಿಗಳನ್ನು,  , ಮತ್ತು 560/- ರೂ ನಗದು ಹಣವನ್ನು  ವಶಕ್ಕೆ ಪಡೆದು ಕ್ರಮ ಕೈಗೊಂಡಿರುತ್ತೆ.