Friday, May 31, 2013

Daily Crimes Report Dated:30/05/2013

ಕಳುವು ಪ್ರಕರಣ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ- 117/2013 ಕಲಂ – 457 380  ಐಪಿಸಿಪಿರ್ಯಾದಿ ಅಬ್ದುಲ್‌ ಸಲಾಂ ಕಡ್ಲೆಮಕ್ಕಿ ವಾಸಿ ಇವರು ದಿನಾಂಕ 29/05/2013ರಂದು ಮನೆಗೆ ಬೀಗ  ಹಾಕಿಕೊಂಡು ಊಟಕ್ಕೆ ಹಾಗೂ  ಮಲಗಲು  ಮಸೀದಿಕರೆಲ್ಲಿರುವ ಅವರ  ಭಾವನ  ಮನೆಗೆ ಹೋಗಿದ್ದು,  ಯಾರೋ ಕಳ್ಳರು  ಪಿರ್ಯಾದಿಯು  ಮನೆಗ  ಹಾಕಿದ್ದ ಬೀಗವನ್ನು ಯಾವುದೋ  ಆಯುಧದಿಂದ ಮೀಟಿ  ಮುರಿದು ಒಳ ಪ್ರವೇಶಿಸಿ ಗಾಡ್ರೇಜ್  ಬೀರುವನ್ನು ಸಿಕ್ರೇಟ್ ಲಾಕ್ ನ್ನು  ಮೀಟಿ  ಮುರಿದು ಅದರಲ್ಲಿ  ಇದ್ದ ಒಟ್ಟು  ತೂಕ ಅಂದಾಜು  93 ಗ್ರಾಂ   500  ಮಿಲಿ ತೂಕದ   ಸುಮಾರು 1.50.000 ರೂ  ಬೆಲೆ ಬಾಳುವ  ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ,  ಇವುಗಳನ್ನು ಪತ್ತೆ  ಮಾಡಿಕೊಡಬೇಕೆಂದು ಇತ್ಯಾಧಿಯಾಗಿ ಕೋರಿ  ಕೊಟ್ಟ ದೂರು ಆಗಿರುತ್ತೆ, 

Thursday, May 30, 2013

Daily Crimes Report Dated:29/05/2013

ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 124/2013 ಕಲಂ – 279 337 338 304(ಎ) ಐಪಿಸಿದಿನಾಂಕ 29/05/2013 ರಂದು 1520 ಗಂಟೆಯಲ್ಲಿ ಎನ್‌ಎಹಚ್‌ 206 ರಸ್ತೆಯಲ್ಲಿ ಲಾರಿಚಾಲಕ ಲಾರಿ ನಂ.ಕೆಎ41 1824 ರ ವೆಂಕಟೇಶಮೂರ್ತಿ ಸದರಿ ಲಾರಿಯನ್ನು ಅತಿವೇಗ ಹಾಗು ನಿರ್ಲಕ್ಷತನದಿಂದ ಚಾಲನೆಮಾಡಿ ಎದುರುಗಡೆಯಿಂದಾ ಬಂದ ಬೈಕ್ ನಂ ಕೆ.ಎ.18-ಜೆ.5266ನೇ ಬೈಕ್ ಗೆ ಅಪಘಾತಮಾಡಿದ ಪರಿಣಾಮ ಬೈಕ್ ಸವಾರ ಹಾಗು ಅದೇ ಬೈಕಿನ ಹಿಂಬದಿ ಸೀಟಿನಲ್ಲಿ  ಕುಳಿತಿದ್ದ ವ್ಯಕ್ತಿ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಲಾರಿಚಾಲಕ ನಿಯಂತ್ರಣ ತಪ್ಪಿ ಲಾರಿಯನ್ನು ನೀಲಗಿರಿ ಮರಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ಬೈಕ್ ಚಾಲಕನಿಗೆ ತಲೆಗೆ ಮುಖಕ್ಕೆ ಎಡ ಮತ್ತು ಬಲಮೊಣಕಾಲಿಗೆ ಬೈಕ್ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಎಡ ಮತ್ತು ಬಲಕಾಲಿಗೆ ಮುಖಕ್ಕೆ ತೀವ್ರತರ ಪೆಟ್ಟುಬಿದ್ದಿದ್ದು ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಿದ್ದು  ಬೈಕ್  ಚಾಲಕ ದಕ್ಷಿಣಮೂರ್ತಿ ಹಾಗು ಹಿಂಬದಿ ಸೀಟ್ ನಲ್ಲಿ ಇದ್ದ ಜಯಣ್ಣ  ಇವರುಗಳು ಚಿಕಿತ್ಸೆ ಪಲಕಾರಿಯಾಗದೆ ಮೃತ ಪಟ್ಟಿದ್ದು, ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಮಂಜುನಾಥ ಎಂಬುವರು ದೂರು ನೀಡಿರುವುದಾಗಿರುತ್ತೆ.
 ಜೂಜಾಟ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 116/2013 ಕಲಂ – 80 ಕೆ.ಪಿ.ಆಕ್ಟ್‌ದಿನಾಂಕ 29/05/2013 ರಂದು 2345 ಗಂಟೆಯಲ್ಲಿಖಚಿತ ವರ್ತಮಾನ ಬಂದ ಮೇರೆಗೆ ಶೋಧನಾ ವಾರೆಂಟ್‌‌ನ್ನು ಪಡೆದುಕೊಂಡು ಪಿಎಸ್‌‌ಐ ಮತ್ತು ಸಿಬ್ಬಂದಿಗಳು ಧಾಳಿ ಮಾಡಿ ನೋಡಲಾಗಿ,ಪರವಾನಗಿ ಇಲ್ಲವೆಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ನಡೆಸುತ್ತಿದ್ದವರನ್ನು  ಮಹಜರ್  ಕ್ರಮ ಜರುಗಿಸಿ, 52 ಇಸ್ಪೀಟ್  ಎಲೆ, ಒಟ್ಟು 50.130-00 ರೂ ಹಣ , ಒಂದು ಬೆಡ್ ಶೀಟ್,ಹಾಗೂ 22ಮೊಬೈಲ್‌ಗಳು ಅವುಗಳ ಅಂದಾಜು ಬೆಲೆ ಸುಮಾರು 3.32.400-00 ರೂ ,ಆರೋಪಿತರುಗಳನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿರುತ್ತೆ.ಆರೋಪಿಗಳಾದ ನಿಖಿಲ್‌ ಹಾಗೂ ಇತರೆ 25 ಜನರನ್ನು ದಸ್ತಗಿರಿ ಮಾಡಿರುತ್ತೆ.

Wednesday, May 29, 2013

Daily crimes 28-05-2013 Chikmagalur


ದಿನಾಂಕ:28/05/2013
ವಾಹನ ಕಳವು  ಪ್ರಕರಣ
 ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 117/2013 ಕಲಂ – ಐಪಿಸಿ 1860   (U/S 379.411 ), CrPC-1973 (U/S 41(d),102)ಖಚಿತ ಮಾಹಿತಿ ಮೇರೆಗೆ  ನಾನು ಇಲಾಖಾ ಜೀಪ್‌ ನಂಬರ್‌ ಕೆ ಎ-18 ಜಿ -746 ರಲ್ಲಿ ಸಿಬ್ಬಂದಿ &  ಪಂಚರುಗಳನ್ನು ಕರೆದುಕೊಂಡು   ಮೇಲ್ಕಂಡ ವಿಳಾಸಕ್ಕೆ 16.00 ಗಂಟೆಗೆ  ಹೋಗಿ  ನೋಡಲಾಗಿ ಎರಡು ಪಲ್ಸ್ ರ್‌ ಬೈಕಗಳು ಮನೆಯ ಪಕ್ಕದ ಶೆಡ್‌ನಲ್ಲಿ ಇದ್ದು ಅವುಗಳ ನಂಬರ್‌ ನೋಡಲಾಗಿ ಕೆಎ 18 ಎಲ್‌ 2577 ಎಂದು ಒಂದು ಬೈಕ್‌ನಲ್ಲಿ ಇಂಗ್ಲೀಷ್‌ ಅಕ್ಷರದಲ್ಲಿ ಮತ್ತು ಮತ್ತೊಂದು ಬೈಕ್‌ನಲ್ಲಿ ಕನ್ನಡದಲ್ಲಿ  ಎರಡು ಬೈಕ್‌ಗೆ ಒಂದೆ ನಂಬರ್‌ ಹಾಕಿದ್ದು  ಆ ಮನೆಯ ವಾಸಿ ಎಸ್, ಆರ್, ಆದರ್ಶ ರವರನ್ನು ಕರೆದು ಎರಡು ಬೈಕಿಗೆ ಒಂದೆ ನಂಬರ್‌ ಹಾಕಿದ್ದಿಯ ಎಂದು ಕೇಳಿದ್ದಕ್ಕೆ ಅವನು ಓಡಿ ಹೋಗಲು ಪ್ರಯತ್ನಿಸಿದ್ದು ಅವನನ್ನು ಹಿಡಿದುಕೊಂಡು  ವಿಳಾಸ ಕೇಳಲಾಗಿ ಎಸ್, ಆರ್, ಆದರ್ಶ @ ಪಾಲ ಬಿನ್ ಎಸ್ ಎಸ್ ರಾಮೇಗೌಡ, 28 ಬೀಡಿಕೆ, ಸಾರಗೋಡು, ಎಂದು ತಿಳಿಸಿದ್ದು ನಂತರ ದಾಖಲಾತಿಗಳನ್ನು ತೋರಿಸುವಂತೆ ಕೇಳಿದ್ದು ಅವನು ಅತನು ಒಂದು ಮೊಟಾರು ಸೈಕಲ್‌ಗೆ ದಾಖಲಾತಿ ಇಲ್ಲವೆಂದು  ಕಳ್ಳತನದ ಮೊಟಾರು ಸೈಕಲನ್ನು ಸ್ವೀಕರಿಸಿದ್ದಾಗಿ ತಿಳಿಸಿದ ಮೇರೆಗೆ  ಮತ್ತು ವಾಹನದ ನಂಬರ್‌ನ್ನು. ದುರುಪಯೋಗ ಪಡಿಸಿಕೊಂಡಿದ್ದರಿಂದ ಪ್ರಕರಣವನ್ನು ದಾಖಲು ಮಾಡಿರುತ್ತ.
ಎನ್.ಡಿ. ಪಿ.ಎಸ್ ಕಾಯ್ದೆ ಪ್ರಕರಣ
 ನ.ರಾ ಪುರ ಪೊಲೀಸ್ ಠಾಣೆ ಮೊ.ಸಂ- 98/2013 ಕಲಂ – 8ಸಿ,20 ಬಿ ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು 3 & 25 ಆಯುಧ ಕಾಯಿದೆ, ಸಹಿತ 34 ಐ.ಪಿ.ಸಿ.ಖಚಿತ ಮಾಹಿತಿ ಬಂದ ಮೇರೆಗೆ ಈ ವಿಷಯವನ್ನು ಇಲಾಖಾ ಮೇಲಾಧಿಕಾರಿಗಳಿಗೆ  ತಿಳಿಸಿ ಪತ್ರಾಂಕಿತ ಅಧಿಕಾರಿಯಾದ ಶ್ರೀಮತಿ ಸೀಮಾ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ನ.ರಾ.ಪುರ ತಾ/ ಇವರನ್ನು ದಾಳಿಯಲ್ಲಿ ಸಹಕರಿಸಲು ಕೋರಿಕೊಂಡು  ಸ್ಥಳಕ್ಕೆ ಹೋಗಿ ಹಿಡಿದು ಗಾಂಜಾ ಇರುವ ಬಗ್ಗೆ ವಿಚಾರಿಸಲಾಗಿ ಆತನು ಮನೆಯಲ್ಲಿರುವುದಾಗಿ ಒಪ್ಪಿಕೊಂಡು ಮನೆಯೊಳಗಿನಿಂದ ಒಂದು ಗೋಣಿ ಚೀಲವನ್ನು ತಂದು ಹಾಜರುಪಡಿಸಿದ್ದು, ಅದನ್ನು ಪರಿಶೀಲಿಸದಾಗ  ಅದರೊಳಗೆ ಒಣಗಿದ್ದ ಸೊಪ್ಪು ಬೀಜದೊಂದಿಗೆ ಇದ್ದು ಅದು ಗಾಂಜಾದ ವಾಸನೆ ಬಂದಿದ್ದರಿಂದ ಗಾಂಜಾವೆಂದು ಧೃಡಪಡಿಸಿಕೊಂಡು  ಗೋಡೆ ಮೂಲೆಯಲ್ಲಿ ಒಂದು ಬಂದೂಕು ಇದ್ದು ಸದರಿ ಬಂದೂಕಿನ ಪರವಾನಗಿಯನ್ನು ಹಾಜರುಪಡಿಸುವಂತೆ ಬೇಬಿ ರವರಿಗೆ ತಿಳಿಸಿದಾಗ ಬೇಬಿ ರವರು ಈ ಬಂದೂಕು ತನ್ನ ತಂದೆಯ ಕಾಲದಿಂದಲೂ ಇದ್ದು ಇದಕ್ಕೆ ಯಾವುದೇ ಪರವಾನಗಿ ಇರುವುದಿಲ್ಲವೆಂದು ನುಡಿದಿದ್ದರಿಂದ ಸದರಿ SBML ಬಂದೂಕನ್ನು ಪಂಚಾಯ್ತುದಾರರ ಮತ್ತು ಪತ್ರಾಂಕಿತ ಅಧಿಕಾರಿಗಳ ಸಮಕ್ಷಮ ವಶಪಡಿಸಿಕೊಂಡು ಆರೋಪಿ ಎಂ ಎಂ ಬೇಬಿಯನ್ನು ಸದರಿ ಗಾಂಜಾ ಸೊಪ್ಪಿನ ಬಗ್ಗೆ ವಿಚಾರ ಮಾಡಲಾಗಿ ವಿಠಲ ಗ್ರಾಮದ ಕೆಸವೆ ವಾಸಿ ಅಬ್ದುಲ್ ಸಲಾಂ ಎಂಬುವನು ಸದರಿ ಗಾಂಜಾ ಸೊಪ್ಪನ್ನು ಎಲ್ಲಿಯೋ ಬೆಳೆದಿದ್ದು ನಾವಿಬ್ಬರೂ ಸೇರಿ ಮಾರಾಟ ಮಾಡುವ ಸಲುವಾಗಿ  ಇಟ್ಟಿದ್ದಾಗಿ ನುಡಿದಿದ್ದರಿಂದ  ಠಾಣೆಗೆ ತಂದು ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತಾರೆ. ಇತ್ಯಾದಿ
ಮನುಷ್ಯ ಕಾಣೆ ಪ್ರಕರಣ
ಗೋಣೀಬೀಡು  ಪೊಲೀಸ್ ಠಾಣೆ ಮೊ.ಸಂ- 68/2013 ಕಲಂ: ಮನುಷ್ಯ ಕಾಣೆ : ¢£ÁAPÀ:28-05-13 gÀAzÀÄ ¨É¼ÀUÉÎ 10-00 UÀAmÉUÉ UÉÆÃt©ÃqÀÄ ¥Éưøï oÁuÁ ¸ÀgÀºÀ¢Ý£À ªÀiÁZÀĪÀ½î UÁæªÀÄzÀ°è ¦gÁåzÀÄzÁgÀgÀ UÀAqÀ£ÁzÀ JA.Dgï.UÉÆÃ¥Á®, ¥ÁæAiÀÄ 40 ªÀµÀð gÀªÀgÀÄ zÀ£ÀUÀ¼À£ÀÄß ªÉÄìĸÀ®Ä ºÉÆÃzÀªÀgÀÄ ªÀÄzÁåºÀß 2-00 UÀAmÉAiÀiÁzÀgÀÆ ªÁ¥À¸ï ¨ÁgÀzÉà EzÀÄÝ CªÀgÀ §mÉÖUÀ¼ÀÄ PÉgÉAiÀÄ zÀqÀzÀ ¥ÀPÀÌzÀ ªÀÄgÀzÀ §ÄqÀzÀ ºÀwÛgÀ PÀAqÀÄ §A¢zÀÄÝ, CªÀgÀÄ PÉgÉAiÀÄ°è ©¢ÝgÀÄvÁÛgÉAiÉÆà CxÀªÁ J°èAiÀiÁzÀgÀÆ ºÉÆÃVgÀÄvÁÛgÉÆà UÉÆwÛgÀĪÀÅ¢®è ¥ÀvÉÛ ªÀiÁrPÉÆqÀ®Ä PÉÆÃj ¤ÃrzÀ zÀÆj£À ªÉÄÃgÉUÉ F ¥Àæ.ªÀ.ªÀgÀ¢. EzÀgÉÆA¢UÉ ¦gÁåzÀÄzÁgÀgÀ C¸À®Ä ¦gÁåzÀ£ÀÄß ®UÀwÛ¹ ¤ªÉâ¹PÉÆArzÉ.

Tuesday, May 28, 2013

Daily Crimes Report Dated:27/05/2013

ಕೊಲೆ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 219/2013 ಕಲಂ – 302 ಐಪಿಸಿದಿನಾಂಕ 24/05/2013 ರಿಂದ 27/05/2013 ರ ಅವಧಿಯಲ್ಲಿ ಕೃತ್ಯ ನಡೆದಿದ್ದು, ಪಿರ್ಯಾದಿ ಶ್ರೀಮತಿ ತಾರದೇವಿ ಬಿಗ್ಗದೇವನಹಳ್ಳಿ ವಾಸಿ ಇವರ ಮೊಬೈಲ್‌ಗೆ ಪೂಣೇಶನ ಮೊಬೈಲ್ ರಿಂದ ಪೋನ್ ಬಂದಾಗ ಸಣ್ಣ ದ್ವನಿಯಲ್ಲಿ ತನ್ನನ್ನು ಬಿಗ್ಗದೇವನಹಳ್ಳಿಯ ಪ್ಲಾಂಟೇಷನ್‌ ನಲ್ಲಿ ಕುಪ್ಪೇಭಾವ ಕಡಿದು ಹಾಕಿದ್ದಾರೆ ಎರಡು ದಿನ ಆಗಿದೆ ಬಂದು ಬಾಯಿಗೆ ನೀರು ಬಿಡು ಎಂದು ತಿಳಿಸಿದ ಕೂಡಲೇ ಅರಣ್ಯ ಪ್ಲಾಂಟೇಷನ್ ನಲ್ಲಿ ಹುಡುಕಾಡುವಾಗ ಹದ್ದು ಕಾಗೆಗಳು ಹಾರಾಡುತ್ತಿದ್ದ ಹೋಗಿ ಪರಿಶೀಲಿಸಲಾಗಿ ಮೃತ ದೇಹ ಬಿದ್ದಿದ್ದು ತುಂಬಾ ವಾಸನೆ ಬರುತಿದ್ದು ಕೊಳೆತು ಹುಳುಗಳು ಹರಿದಾಡುತ್ತಿದ್ದು ಪೂರ್ಣೇಶನು ಕಟ್ಟುತಿದ್ದ ವಾಚು.ಚಪ್ಪಲಿ.ಬಟ್ಟೆಯನ್ನು ನೋಡಿ ಗುರುತಿಸಿದ್ದು ಇವನಿಗೆ ಮೈಕೈಗೆ ಯಾವುದೋ ಆಯುಧದಿಂದ ಹೊಡೆದು ಗಾಯಗೊಳಿಸಿ ಯಾವುದೋ ಉದ್ದೇಶದಿಂದ  ಕೊಲೆ ಮಾಡಿರುವುದಾಗಿ ಕಂಡು ಬರುತ್ತೆ.
ಅಕ್ರಮ ಮದ್ಯ ವಶ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ- 89/2013 ಕಲಂ – 32 34 15(ಎ) ಕೆ.ಇ.ಆಕ್ಟ್‌ದಿನಾಂಖ 27/05/2013 ರಂದು 2030ಗಂಟೆಯಲ್ಲಿ ಗಂಧರ್ವ ರೆಸ್ಟೋರೆಂಟ್‌ ಹೋಟೇಲ್‌ನಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದಂತೆ ಪಿಎಸ್‌‌ಐ ರವರು ಹೋಗಿ ದಾಳಿ ಮಾಡಿದಾಗ ಆರೋಪಿ ವೆಂಕಟೇಶ್‌ ರವರು ತಪ್ಪಿಸಿಕೊಂಡಿದ್ದು ಅತನು ಸಾರ್ವಜನಿಕರಿಗೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದ ಮದ್ಯ ತುಂಬಿದ ಒಟ್ಟು 4594-00 ರೂ ಬೆಲೆಯ ಮದ್ಯವನ್ನು ಅಮಾನತ್ತು ಪಡಿಸಿರುತ್ತೆ. ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿರುತ್ತೆ.

Sunday, May 26, 2013

Daily Crimes Report Dated:25/05/2013

ಕೊಲೆ ಪ್ರಕರಣ
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 110/2013 ಕಲಂ – 143 144 147 149 447 323 506 34 302 ಐಪಿಸಿದಿನಾಂಕ: 18-05-2013 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿರ್ಯಾದಿ ಬಸವರಾಜು ರವರು ಅವರ ಗ್ರಾಮದ ನಾಗಪ್ಪರವರೊಂದಿಗೆ ಅವರ ಗ್ರಾಮದ ಪರಿಶಿಷ್ಠ ಕಲೋನಿಯ ಪಕ್ಕದಲ್ಲಿರುವ ಜಮೀನಿನಲ್ಲಿ ಯಾರೋ ಅಡಿಕೆ ಗಿಡ ಕಡಿದಿದ್ದರ ಬಗ್ಗೆ ತೋರಿಸಿ ಬೈಯುತ್ತಾ ಬರುತ್ತಿರುವಾಗ ಜಯಪ್ಪ ಹಾಗೂ ಇತರೆ 4ಜನ ಆರೋಪಿಗಳು ಪಿರ್ಯಾದಿಗೆ ಏನೋ ಸೂಳೆಮಗನೆ ನಿನ್ನ ಆಸ್ತಿಯನ್ನು ನಾವೇನು ಹಾಳು ಮಾಡಿಲ್ಲ ನಮಗೆಕೆ ಬಯ್ಯುತ್ತೀಯ ಎಂದು ಬೈದು ಆರೋಪಿಗಳೆಲ್ಲರೂ ಪಿರ್ಯಾದಿಗೆ ಕೈಗಳಿಂದ ಹೊಡೆದಿದ್ದು ಬಿಡಿಸಲು ಹೋದ ನಾಗಪ್ಪನಿಗೂ 5ಜನ ಆರೋಪಿಗಳು ಕೈಗಳಿಂಧ ತಲೆಗೆ ,ಬೆನ್ನಿಗೆ,ಹೊಟ್ಟೆಗೆ ಹಿಗ್ಗಾ ಮುಗ್ಗಾ ಹೊಡೆದು ಪಿರ್ಯಾದಿ ಮತ್ತು ನಾಗಪ್ಪನನ್ನು ಅವರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ಹೊತ್ತುಕೊಂಡು ಹೋಗಿ ಕೆಳಗೆ ಬಿಸಾಕಿ ಹೋಗಿದ್ದು ತೀವ್ರ ಗಾಯಗೊಂಡಿದ್ದ ನಾಗಪ್ಪ ರವರು ಈ ದಿವಸ ದಿನಾಂಕ:25/05/13 ರಂದು ಬೆಳಗಿನ ಜಾವ 05-05 ರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಇತ್ಯಾದಿ
ಮನುಷ್ಯ ಕಾಣೆ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ- 58/2013 ಕಲಂ – ಮನುಷ್ಯ ಕಾಣೆ¢£ÁAPÀ, 18.05.2013 gÀAzÀÄ ¸ÀAeÉ 06.45 UÀAmÉ ¸ÀªÀÄAiÀÄzÀ°è ªÀÄ®èAzÀÆgÀÄ oÁuÁ ¸ÀgÀºÀ¢Ý£À eÁUÀgÀ UÁæªÀÄzÀ PÁ¼ÉãÀºÀ½î ªÁ¹ ZÀAzÀæAiÀÄå ©£ï ªÀÄ®èAiÀÄå gÀªÀgÀ ªÀÄUÀ¼ÀÄ gÉêÀw @ ¢Ã¦PÁ ¥ÁæAiÀÄ 18 ªÀµÀð, FPÉ «dAiÀÄgÀªÀgÀ CAUÀrUÉ ¸ÁªÀiÁ£ÀÄ vÀgÀ®Ä ºÉÆÃzÀªÀ¼ÀÄ E°èAiÀĪÀgÉUÀÆ ªÁ¥À¸ï ¨ÁgÀzÉ EzÀÄÝ J¯Áè PÀqÉ ºÀÄqÀÄPÁrzÀgÀÆ ¥ÀvÉÛAiÀiÁVgÀĪÀÅ¢¯Áè, FPÉ EzÉà Hj£À ªÀÄAd JA§ÄªÀ£ÉÆA¢UÉ  ºÉÆÃVgÀ§ºÀÄzÉAzÀÄ C£ÀĪÀiÁ£À«gÀÄvÉÛ.  FPÉ PÉÆîĪÀÄÄR, UÉÆâü ªÉÄÊ §tÚ, ¸ÁzÁgÀt ªÉÄÊPÀlÄÖ ºÉÆA¢zÀÄÝ ¸ÀĪÀiÁgÀÄ 4 1/2  Cr JvÀÛgÀªÀżÀîªÀ¯ÁVzÀÄÝ, ªÀģɬÄAzÀ ºÉÆÃUÀĪÁUÀ PÉA¥ÀÄ §tÚzÀ ZÀÆrzÁgÀ, PÁ¦ü PÀ®gï ¥ÁåAlÄ, PÉA¥ÀÄ §tÚzÀ ªÉîÄ, ¨É¯ïÖ ZÉ¥Àà° ºÁQgÀÄvÁÛ¼É, FPÉ PÀ£ÀßqÀ ¨sÁµÉ ªÀiÁvÀ£ÁqÀÄvÁÛ¼É, DzÀÝjAzÀ PÁuÉAiÀiÁzÀ ºÀÄqÀÄVAiÀÄ£ÀÄß ¥ÀvÉÛªÀiÁrPÉÆqÀ¨ÉÃPÉAzÀÄ PÉÆÃj zÀÆgÀ£ÀÄß ¤ÃrgÀĪÀÅzÁVgÀÄvÉÛ.
ಮಟ್ಕಾ ಜೂಜಾಟ ಪ್ರಕರಣ
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ- 96/2013 ಕಲಂ – 78 ಕ್ಲಾಸ್‌‌(3) ಕೆಪಿ ಆಕ್ಟ್ದಿನಾಂಕ:25/05/13 ರಂದು ರಾತ್ರಿ 7:50 ಗಂಟೆ ಸಮಯದಲ್ಲಿ ಪಿಎಸ್‌‌ಐ ರವರು  ಸಿಬ್ಬಂಧಿಗಳೊಂದಿಗೆ .ರಾ.ಪುರ ಟೌನ್, ಹಳೇಪೇಟೆಯ ಗುತ್ಯಮ್ಮ ದೇವಸ್ಥಾನದ ಎದುರುಗಡೆ ಇರುವ ಅರಳಿಕಟ್ಟೆಯ ಹತ್ತಿರ, ಸಾರ್ವಜನಿಕ  ರಸ್ತೆಯಲ್ಲಿ ಅಬ್ದುಲ್ ಜಬ್ಬರ್ ಎಂಬುವನು ನಿಂತುಕೊಂಡು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೇಳಿಸುವಂತೆ 00 ರಿಂದ 99 ಸಂಖ್ಯೆಯ ವರೆಗಿನ  ನಂಬರ್ಗಳಿಗೆ ಹಣ ಕಟ್ಟಿ. 1/- ರೂಗೆ 70/- ರೂ, 10/- ರೂಗೆ 700/- ರೂ ಕೊಡುವುದಾಗಿ ಮಟ್ಕಾ ಜೂಜಾಟಕ್ಕೆ ಪ್ರಚೋದನೆ ಮಾಡುತ್ತಿದ್ದವನ ಮೇಲೆ ದಾಳಿ ನಡೆಸಿ ಹಿಡಿದು, ಆತನಿಂದ ಅಕ್ರಮ ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ಮಟ್ಕಾ ನಂಬರ್ ಬರೆದಿರುವ ಚೀಟಿ, ಒಂದು ಪೆನ್ನು ಹಾಗೂ ಸಾರ್ವಜನಿಕರಿಂದ ಕಟ್ಟಿಸಿಕೊಂಡ 400/- ರೂ ಹಣವನ್ನು ವಶಕ್ಕೆ ಪಡೆದಿದ್ದು. ವಿಚಾರಿಸಲಾಗಿ ಸದರಿ ಹಣವನ್ನು ಶಿವಮೊಗ್ಗದ ಮಟ್ಕಾ ಜೂಜಾಟ  ಆಡುವ ಫಾಜಿಲ್ರವರಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆಂದು ತಿಳಿಸಿದ ಮೇರೆಗೆ ಆರೋಪಿ ಅಪ್ಜಲ್‌ ಜಬ್ಬರ್‌ನನ್ನು ದಸ್ತಗಿರಿ ಮಾಡಿರುತ್ತೆ.