ಕೊಲೆ ಪ್ರಕರಣ
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 110/2013 ಕಲಂ – 143 144 147 149 447 323 506 34 302 ಐಪಿಸಿ– ದಿನಾಂಕ: 18-05-2013 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಪಿರ್ಯಾದಿ ಬಸವರಾಜು ರವರು ಅವರ ಗ್ರಾಮದ ನಾಗಪ್ಪರವರೊಂದಿಗೆ ಅವರ ಗ್ರಾಮದ ಪರಿಶಿಷ್ಠ ಕಲೋನಿಯ ಪಕ್ಕದಲ್ಲಿರುವ ಜಮೀನಿನಲ್ಲಿ ಯಾರೋ ಅಡಿಕೆ ಗಿಡ ಕಡಿದಿದ್ದರ ಬಗ್ಗೆ ತೋರಿಸಿ ಬೈಯುತ್ತಾ ಬರುತ್ತಿರುವಾಗ ಜಯಪ್ಪ ಹಾಗೂ ಇತರೆ 4ಜನ ಆರೋಪಿಗಳು ಪಿರ್ಯಾದಿಗೆ ಏನೋ ಸೂಳೆಮಗನೆ ನಿನ್ನ ಆಸ್ತಿಯನ್ನು ನಾವೇನು ಹಾಳು ಮಾಡಿಲ್ಲ ನಮಗೆಕೆ ಬಯ್ಯುತ್ತೀಯ ಎಂದು ಬೈದು ಆರೋಪಿಗಳೆಲ್ಲರೂ ಪಿರ್ಯಾದಿಗೆ ಕೈಗಳಿಂದ ಹೊಡೆದಿದ್ದು ಬಿಡಿಸಲು ಹೋದ ನಾಗಪ್ಪನಿಗೂ 5ಜನ ಆರೋಪಿಗಳು ಕೈಗಳಿಂಧ ತಲೆಗೆ ,ಬೆನ್ನಿಗೆ,ಹೊಟ್ಟೆಗೆ ಹಿಗ್ಗಾ ಮುಗ್ಗಾ ಹೊಡೆದು ಪಿರ್ಯಾದಿ ಮತ್ತು ನಾಗಪ್ಪನನ್ನು ಅವರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ಹೊತ್ತುಕೊಂಡು ಹೋಗಿ ಕೆಳಗೆ ಬಿಸಾಕಿ ಹೋಗಿದ್ದು ತೀವ್ರ ಗಾಯಗೊಂಡಿದ್ದ ನಾಗಪ್ಪ ರವರು ಈ ದಿವಸ ದಿನಾಂಕ:25/05/13 ರಂದು ಬೆಳಗಿನ ಜಾವ 05-05 ರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಇತ್ಯಾದಿ
ಮನುಷ್ಯ ಕಾಣೆ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ- 58/2013 ಕಲಂ – ಮನುಷ್ಯ ಕಾಣೆ– ¢£ÁAPÀ, 18.05.2013 gÀAzÀÄ ¸ÀAeÉ 06.45 UÀAmÉ ¸ÀªÀÄAiÀÄzÀ°è ªÀÄ®èAzÀÆgÀÄ oÁuÁ ¸ÀgÀºÀ¢Ý£À eÁUÀgÀ UÁæªÀÄzÀ PÁ¼ÉãÀºÀ½î ªÁ¹ ZÀAzÀæAiÀÄå ©£ï ªÀÄ®èAiÀÄå gÀªÀgÀ ªÀÄUÀ¼ÀÄ gÉêÀw @ ¢Ã¦PÁ ¥ÁæAiÀÄ 18 ªÀµÀð, FPÉ «dAiÀÄgÀªÀgÀ CAUÀrUÉ ¸ÁªÀiÁ£ÀÄ vÀgÀ®Ä ºÉÆÃzÀªÀ¼ÀÄ E°èAiÀĪÀgÉUÀÆ ªÁ¥À¸ï ¨ÁgÀzÉ EzÀÄÝ J¯Áè PÀqÉ ºÀÄqÀÄPÁrzÀgÀÆ ¥ÀvÉÛAiÀiÁVgÀĪÀÅ¢¯Áè, FPÉ EzÉà Hj£À ªÀÄAd JA§ÄªÀ£ÉÆA¢UÉ ºÉÆÃVgÀ§ºÀÄzÉAzÀÄ C£ÀĪÀiÁ£À«gÀÄvÉÛ. FPÉ PÉÆîĪÀÄÄR, UÉÆâü ªÉÄÊ §tÚ, ¸ÁzÁgÀt ªÉÄÊPÀlÄÖ ºÉÆA¢zÀÄÝ ¸ÀĪÀiÁgÀÄ 4 1/2 Cr JvÀÛgÀªÀżÀîªÀ¯ÁVzÀÄÝ, ªÀģɬÄAzÀ ºÉÆÃUÀĪÁUÀ PÉA¥ÀÄ §tÚzÀ ZÀÆrzÁgÀ, PÁ¦ü PÀ®gï ¥ÁåAlÄ, PÉA¥ÀÄ §tÚzÀ ªÉîÄ, ¨É¯ïÖ ZÉ¥Àà° ºÁQgÀÄvÁÛ¼É, FPÉ PÀ£ÀßqÀ ¨sÁµÉ ªÀiÁvÀ£ÁqÀÄvÁÛ¼É, DzÀÝjAzÀ PÁuÉAiÀiÁzÀ ºÀÄqÀÄVAiÀÄ£ÀÄß ¥ÀvÉÛªÀiÁrPÉÆqÀ¨ÉÃPÉAzÀÄ PÉÆÃj zÀÆgÀ£ÀÄß ¤ÃrgÀĪÀÅzÁVgÀÄvÉÛ.
ಮಟ್ಕಾ ಜೂಜಾಟ ಪ್ರಕರಣ
ಎನ್ಆರ್ಪುರ ಪೊಲೀಸ್ ಠಾಣೆ ಮೊ.ಸಂ- 96/2013 ಕಲಂ – 78 ಕ್ಲಾಸ್(3) ಕೆಪಿ ಆಕ್ಟ್– ದಿನಾಂಕ:25/05/13 ರಂದು ರಾತ್ರಿ 7:50 ಗಂಟೆ ಸಮಯದಲ್ಲಿ ಪಿಎಸ್ಐ ರವರು ಸಿಬ್ಬಂಧಿಗಳೊಂದಿಗೆ ನ.ರಾ.ಪುರ ಟೌನ್, ಹಳೇಪೇಟೆಯ ಗುತ್ಯಮ್ಮ ದೇವಸ್ಥಾನದ ಎದುರುಗಡೆ ಇರುವ ಅರಳಿಕಟ್ಟೆಯ ಹತ್ತಿರ, ಸಾರ್ವಜನಿಕ ರಸ್ತೆಯಲ್ಲಿ ಅಬ್ದುಲ್ ಜಬ್ಬರ್ ಎಂಬುವನು ನಿಂತುಕೊಂಡು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೇಳಿಸುವಂತೆ 00 ರಿಂದ 99 ಸಂಖ್ಯೆಯ ವರೆಗಿನ ನಂಬರ್ಗಳಿಗೆ ಹಣ ಕಟ್ಟಿ. 1/- ರೂಗೆ 70/- ರೂ, 10/- ರೂಗೆ 700/- ರೂ ಕೊಡುವುದಾಗಿ ಮಟ್ಕಾ ಜೂಜಾಟಕ್ಕೆ ಪ್ರಚೋದನೆ ಮಾಡುತ್ತಿದ್ದವನ ಮೇಲೆ ದಾಳಿ ನಡೆಸಿ ಹಿಡಿದು, ಆತನಿಂದ ಅಕ್ರಮ ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ಮಟ್ಕಾ ನಂಬರ್ ಬರೆದಿರುವ ಚೀಟಿ, ಒಂದು ಪೆನ್ನು ಹಾಗೂ ಸಾರ್ವಜನಿಕರಿಂದ ಕಟ್ಟಿಸಿಕೊಂಡ 400/- ರೂ ಹಣವನ್ನು ವಶಕ್ಕೆ ಪಡೆದಿದ್ದು. ವಿಚಾರಿಸಲಾಗಿ ಸದರಿ ಹಣವನ್ನು ಶಿವಮೊಗ್ಗದ ಮಟ್ಕಾ ಜೂಜಾಟ ಆಡುವ ಫಾಜಿಲ್ರವರಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆಂದು ತಿಳಿಸಿದ ಮೇರೆಗೆ ಆರೋಪಿ ಅಪ್ಜಲ್ ಜಬ್ಬರ್ನನ್ನು ದಸ್ತಗಿರಿ ಮಾಡಿರುತ್ತೆ.