ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 162/2013 – ಕಲಂ: ಮನುಷ್ಯ
ಕಾಣೆ – ಪಿರ್ಯಾದಿ ಈಶ್ವರನಾಯ್ಕ ಗೋಣಿಬೀಡು ವಾಸಿ ಇವರ ಮಗಳಾದ ಕಾವ್ಯ 19 ವರ್ಷ ಇವಳೊಂದಿಗೆ ಪಿರ್ಯಾದಿ ಅಕ್ಕನ ಮಗಳಾದ 19 ವರ್ಷ ಪ್ರಾಯದ ವಿದ್ಯಾ ಇವಳು
ತರೀಕೆರೆ ತಾಲ್ಲೋಕು ಎರೆಹಳ್ಳಿ ತಾಂಡ್ಯದ ಬೀಮಾನಾಯ್ಕರ ಮನೆಯಿಂದಾ ತರೀಕೆರೆ ಸರ್ಕಾರಿ ಆಸ್ಪತ್ರಗೆ
ಚಿಕಿತ್ಸೆಗೆ ಬಂದಿದ್ದು ಆಸ್ಪತ್ರೆಯಲ್ಲಿ
ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ವಿದ್ಯಾ ಇವಳು
ಕಾವ್ಯಳಿಗೆ ಹೇಳದೆ ಆಸ್ಪತ್ರೆಯ ಒಳಗಡೆ ಹೋದವಳು ವಾಪಸ್ಸು ಬಂದಿರುವುದಿಲ್ಲಾ ಈ ವಿಚಾರವನ್ನು
ಕಾವ್ಯ ಪಿರ್ಯಾದಿಗೆ ಫೊನ್ ಮೂಲಕ ತಿಳಿಸಿದ್ದು ಈ ಸಮಯದಲ್ಲಿ ಎರೆಹಳ್ಳಿ ತಾಂಡ್ಯಾ ವಾಸಿಗಳಾದ
ನವೀನಾ, ಮಹೇಶ, ಮುರಳಿ ರವರು ಇದ್ದು ಮಹೇಶ್ ಇವರೊಂದಿಗೆ ಹೋಗಿರುವ ಬಗ್ಗೆ ಪಿರ್ಯಾದಿಗೆ ಅನುಮಾನ
ಇದ್ದು ಪ್ರಾಪ್ತ ವಯಸ್ಸಿನ ವಿದ್ಯಾಳನ್ನು ಪತ್ತೆಮಾಡಿಕೊಬೇಕಾಗಿ ಕೋರಿ,
ಜೂಜಾಟ ಪ್ರಕರಣ
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ. 135/2013 – ಕಲಂ: 87
ಕೆ.ಪಿ. ಆಕ್ಟ್ – ದಿನಾಂಕ 28/06/2013 ರಂದು 2225 ಗಂಟೆಯಲ್ಲಿ ಬುಕ್ಕಾಂಬೂದಿಯಲ್ಲಿ ಜೂಜಾಟ ಆಡುತ್ತಿರುವ
ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜನರು
ಸೇರಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು “ಅಂದರ್-ಬಾಹರ್” ಎಂಬ ಇಸ್ಪೀಟ್
ಆಟವನ್ನು ಆಡುತ್ತಿದ್ದಾರೆಂಬ ವರ್ತಮಾನದ ಮೇರೆಗೆ ಕುಳಿತು
ಹಣವನ್ನು ಪಣವಾಗಿಟ್ಟುಕೊಂಡು “ಅಂದರ್-ಬಾಹರ್” ಎಂಬ ಇಸ್ಪೀಟ್
ಆಟವನ್ನು ಕಾನೂನು ಬಾಹಿರವಾಗಿ ಆಡುತ್ತಿರುವುದು ಖಚಿತಗೊಂಡು, ಸ್ಥಳದಲ್ಲಿ
ಕೆ.ಎ.18 ಎಲ್ 3149 ನಂಬರಿನ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಇದ್ದು ಒಟ್ಟು ನಗದು
ಹಣ 2370/-ರೂಗಳನ್ನು ಮತ್ತು 5 ಮೊಬೈಲ್ ಗಳನ್ನು ವಶಪಡಿಸಿಕೊಂrgÀÄvÉÛ ಪಿಎಸ್ಐ
ರವರು ದಾಳಿ ನಡೆಸಿರುವುದಾಗಿರುತ್ತೆ
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 161 /2013 – ಕಲಂ: 504
506 ಐಪಿಸಿ ಜೊತೆಗೆ 3 ಕ್ಲಾಸ್(1) (10) ಎಸ್ಸಿ ಎಸ್ಟಿ ಆಕ್ಟ್ – ಪಿರ್ಯಾದುದಾರರು ರವಿ ತರೀಕೆರೆ ವಾಸಿ
ಇವರು ದಿನಾಂಕ 27/06/2013 ರಂದು 2000 ಗಂಟೆಯಲ್ಲಿ ಆರೋಪಿ ನರಸಿಂಹಣ್ಣ ರವರ ಬಳಿ 35,000/- ರೂ ಹಣವನ್ನು ಸಾಲವಾಗಿ
ತೆಗೆದುಕೊಂಡಿದ್ದು, ಬಡ್ಡಿಯನ್ನು
ಕಟ್ಟಿಕೊಂಡು ಬರುತ್ತಿದ್ದು, ಹೀಗಿರುವಾಗ್ಗೆ ಆರೋಪಿಯು, ಪಿರ್ಯಾದಿಯ
ಮನೆಯ ಬಳಿ ಬಂದು ಜಾತಿ ನಿಂದನೆ ಮಾಡಿ, ಪಿರ್ಯಾದಿ ಬಾಬ್ತು ಕೆಎ-18.
ಕ್ಯೂ- 601 ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದು, ಅಲ್ಲದೆ, ಪಿರ್ಯಾದಿಯ
ಮನೆಯ ಬಳಿ ಬಂದು ರಸ್ತೆಯಲ್ಲಿ ನಿಂತುಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಮಾದಿಗರಿಗೆಲ್ಲ
ಹಣವನ್ನು ಕೊಟ್ಟರೆ ಸರಿಯಾಗಿ ಕೊಡುವುದಿಲ್ಲ ಎಂದು ಹೇಳಿ ಜಾತಿ ನಿಂದನೆ ಮಾಡಿದ್ದಲ್ಲದೆ, ಎಂದು
ಪ್ರಾಣ ಬೆದೆರಿಕೆ ಹಾಕಿದ್ದು, ದೌರ್ಜನ್ಯ ಎಸಗಿರುತ್ತಾರೆ.