Monday, September 30, 2013

Daily Crimes Report Dated:29/09/2013


ಕಳುವು ಪ್ರಕರಣ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ. 117/2013 – ಕಲಂ: 457 380 ಐಪಿಸಿ  ದಿನಾಂಕ 28/09/2013 ರಂದು ರಾತ್ರಿ ಪಿರ್ಯಾದುದಾರರಾದ ಢಾಕಪ್ಪ ಕುದುರೆಗುಂಡಿ ವಾಸಿ ಇವರು ಅಂಗಡಿಯಲ್ಲಿ ವ್ಯಾಪಾರ ಮುಗಿಸಿಕೊಂಡು ರಾತ್ರಿ 9-30 ಗಂಟೆಗೆ ಅಂಗಡಿಯ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 29/09/2013 ರಂದು ಬೆಳಗ್ಗೆ ಪಿರ್ಯಾದುದಾರರ ಮಗ ರಂಜನ್ ಎಸ್.ಡಿ ರವರು ಬಾಗಿಲು ತೆಗೆದು ನೋಡಿದಾಗ ಅಂಗಡಿ ಹಿಂಭಾಗದ ಮಾಡಿನ ಮೇಲಿನ ಸೀಟುಗಳು ತೆಗೆದು ಯಾರೋ ಕಳ್ಳರು ಒಳ ಪ್ರವೇಶಿಸಿ ಕ್ಯಾಶ್ ಬಾಕ್ಸನಲ್ಲಿ  ಇಟ್ಟಿದ್ದ 3000/- ರೂ ನಗದು ಹಣ ಹಾಗೂ ದಿನಬಳಕೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

Sunday, September 29, 2013

Daily Crimes Report Dated:28/09/2013


ಜೂಜಾಟ ಪ್ರಕರಣ
ಕಡೂರು ಪೊಲೀಸ್‌ ಠಾಣೆ ಮೊ.ಸಂ. 222/2013 – ಕಲಂ: 87 ಕೆ.ಪಿ.ಆಕ್ಟ್  ದಿನಾಂಕ 28/09/2013 ರಂದು 1345 ಗಂಟೆಯಲ್ಲಿ ಫಿರ್ಯಾದಿ ಪಿಎಸ್‌‌ಐ ರವರು ಠಾಣೆಯಲ್ಲಿದ್ದಾಗ ಇಸ್ಪೀಟ್ ನ ಅಂದರ್ ಬಾಹರ್ ಜೂಜಾಟ ವನ್ನು ಹಣ ಕಟ್ಟಿಕೊಂಡು ಅಕ್ರಮವಾಗಿ  ಆಡುತ್ತಿದ್ದಾರೆ ಎಂದು  ಬಂದ ಖಚಿತ ಮಾಹಿತಿ ಮೇರೆಗೆ ತಂಗಳಿ ಗ್ರಾಮಕ್ಕೆ ಹೋಗಿ ನೋಡಿದಾಗ ಅಲ್ಲಿ 6  ಜನರು ವೇದಾವತಿ ನದಿಯ ದಂಡೆಯ ಬಳಿ ಇರುವ ಖಾಲಿ ಜಾಗದ ನೆಲದ ಮೇಲೆ ಪೇಪರ್ ಹಾಸಿಕೊ0ಡು,ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು  ಇಸ್ಪೀಟ್  ಎಲೆಗಳನ್ನು ಬಳಸಿ ಒಳಗೆ ಹೊರಗೆ ಎ0ದು ಹೇಳುತ್ತಾ  ಅ0ದರ್ ಬಹಾರ್ ಇಸ್ಪೀಟ್  ಜೂಜಾಟ ಆಡುತ್ತಿದ್ದವರನ್ನು ಸುತ್ತುವರಿದು ದಾಳಿ ನಡೆಸಿ ಜೂಜಾಟ ಆಡುತ್ತಿದ್ದ 6 ಜನರನ್ನು  ಹಿಡಿದು ಕೊಂಡಿದ್ದು ಆಟಕ್ಕೆ ಪಣವಾಗಿಟ್ಟಿದ್ದ  ಒಟ್ಟು 6100-/- ರೂ ನಗದು ಹಣ ಹಾಗು ಇಸ್ಪೀಟ್  ಜೂಜಾಟ ಆಡಲು ಬಳಸಿದ್ದ 52 ಇಸ್ವೀಟ್ ಎಲೆಗಳನ್ನು ಮತ್ತು ಪೇಪರ್ ನ್ನು  ಮಹಜರ್ ಮೂಲಕ ವಶಪಡಿಸಿಕೊಂಡು  ಆರೋಪಿಗಳಾದ ಇರ್ಷಾದ್‌  ಹಾಗೂ ಇತರೆ 4  ಜನರನ್ನು ದಸ್ತಗಿರಿ ಮಾಡಿರುತ್ತೆ.
ಅಕ್ರಮ ಪಟಾಕಿ ವಶ
ಎನ್‌ಆರ್‌ ಪುರ ಠಾಣೆ ಮೊ.ಸಂ. 146/2013 – ಕಲಂ: 286 L.¦.¹. ªÀÄvÀÄÛ 3JPïì¥ÉÆèùªï ¸À¨ï¸ÁÖ£Àì¸ï DPïÖ. ªÀÄvÀÄÛ  9[©] JPïì¥ÉÆèùªï DPïÖ.    ಪ್ರೊಬೇಷನರಿ ಡಿವೈಎಸ್‌ಪಿ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಿನಾಂಕ 28/09/2013 ರಂದು 1340 ಗಂಟೆಯಲ್ಲಿ ಲಿಂಗಾಪುರ ಗ್ರಾಮಕ್ಕೆ ಹೋಗಿ ಪೌಲುಸ್‌ @ ಕುಂಜು ರವರಿಗೆ ಸೇರಿದ ಜಾಗದಲ್ಲಿ  zÁ½ ªÀiÁqÀ¯ÁV ಅಕ್ರಮವಾಗಿ ಯಾವುದೇ ಪರವಾನಗಿ, ಸುರಕ್ಷತೆ ಹಾಗೂ ಮುಂಜಾಗ್ರತ ಕ್ರಮಗಳಿಲ್ಲದೆ ತಯಾರು ಮಾಡಿ ಇಟ್ಟಿದ್ದ ಸಿಡಿಮದ್ದು ತುಂಬಿದ 7 ಪ್ಲಾಸ್ಟಿಕ್ ಚೀಲಗಳು, ಓಲೆಗರಿ ಪಟಾಕಿ ತುಂಬಿದ 7 ಚೀಲಗಳು, ಹಾಗೂ ಸರದ ಪಟಾಕಿ ಇರುವ 7 ಚೀಲಗಳನ್ನು ಮತ್ತು ಪಟಾಕಿ ತಯಾರು ಮಾಡಲು ಬಳಸುವ ಸೆಣಬಿನದಾರ, ಗೋಣಿದಾರ, ಬತ್ತಿ, ಹಾಗೂ ತಾಳೆಗರಿಗಳನ್ನು  ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡಿದ್ದು ಮೇಲ್ಕಂಡ ಒಟ್ಟು 21 ಚೀಲಗಳಲ್ಲಿನ ಪಟಾಕಿ ಮತ್ತು ಸಿಡಿಮದ್ದುಗಳ ಒಟ್ಟು ತೂಕ 145.1 ಕೆ.ಜಿ ಇರುತ್ತೆ. ಆರೋಪಿ ಪೌಲೋಸ್ ತಲೆಮರೆಸಿಕೊಂಡಿರುತ್ತಾನೆ.

Saturday, September 28, 2013

Daily Crimes Report Dated:27/09/2013


ಕೊಲೆ ಪ್ರಕರಣ
ಬಾಳೆಹೊನ್ನುರು ಪೊಲೀಸ್‌ ಠಾಣೆ ಮೊ.ಸಂ. 166/2013 – ಕಲಂ: 302 ಐಪಿಸಿ – ದಿನಾಂಕ 26/07/2013 ರಿಂದ 27/09/2013 ರ ಮದ್ಯದ ಅವಧಿಯಲ್ಲಿ ಬನ್ನೂರು ಗ್ರಾಮದಲ್ಲಿ ಪಿರ್ಯಾದಿ ಸುಬ್ಬೇಗೌಡ ಇವರ   ತಮ್ಮ ಚಿನ್ನೇಗೌಡನು ಉಮೇಶ್ ನೊಂದಿಗೆ ಪಿರ್ಯಾದಿ ಮನೆಗೆ ಬಂದು ಮಾತನಾಡಿ ಹೋಗಿದ್ದು, ಈ ದಿವಸ ಪಿರ್ಯಾದಿಯು ರಸ್ತೆಯಲ್ಲಿ ಹೋಗುತ್ತಿರುವಾಗ ನಾಗರಾಜ್ ರವರು ನಿನ್ನ ತಮ್ಮ ಚಿನ್ನೇಗೌಡನನ್ನು ಯಾರೋ ಪಂಪ್ ಹೌಸ್‌ ಹತ್ತಿರ ಕೊಲೆ ಮಾಡಿದ್ದಾರೆ, ಎಂದು ಕರೆದ ಮೇರೆಗೆ ಹೋಗಿ ನೋಡಲಾಗಿ ನಾಗೇಶ್ ಕಾಮತ್ ರವರ ತೋಟದ ಗೇಟ್ ಬಳಿ ಚಿನ್ನೇಗೌಡರ ಶವ ಬಿದ್ದಿದ್ದು ಆತನ ಎಡಕೈ, ಕುತ್ತಿಗೆ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿದ್ದು ಕಂಡು ಬಂದಿರುತ್ತೆ. ಉಮೇಶ್ ಎಂಬುವನು ಯಾವುದೋ ಉದ್ದೇಶದಿಂದ ಕೊಲೆ ಮಾಡಿರಬಹುದೆಂದು ಅನುಮಾನವಿರುತ್ತೆ.
ಕಳುವು ಪ್ರಕರಣ
ಅಜ್ಜಂಪುರ ಪೊಲೀಸ್‌ ಠಾಣೆ ಮೊ.ಸಂ. 176/2013 – ಕಲಂ: 457 380 ಐಪಿಸಿ – ¦gÁåzÀÄzÁgÀgÀÄ  ಯೋಗೀಶ್‌ ಶಿವನಿ ಗ್ರಾಮ ವಾಸಿ ಇವರು ¢£ÁAPÀ 05-08-13 gÀAzÀÄ ಮಾಕಡನಹಳ್ಳಿ ಗ್ರಾಮಕ್ಕೆ ¨É¼ÀUÉÎ 1030 UÀAmÉUÉ mÁl lªÀgï ¸ÉÖÃó±À£ï UÉ ¨sÉÃn ¤ÃrzÁUÀ 24 ¨ÁåljUÀ½zÀÄÝ ¢;07/08/13 gÀAzÀÄ ZÉPï ªÀiÁqÀ¯ÁV 24 ¨ÁåljUÀ¼ÀÄ PÀ¼ÀîvÀ£ÀªÁVzÀÄÝ F «ZÁgÀªÀ£ÀÄß PÀbÉÃjUÉ w½¹ zÁR¯Áw ºÀÄqÀÄQ AiÀiÁgÉÆà vÉUÉzÀÄPÉÆAqÀÄ ºÉÆÃVgÀ§ºÀÄzÀÄ JAzÀÄ «ZÁgÀ ªÀiÁr ºÀÄqÀÄPÀÄwÛzÀÄÝ E°èAiÀÄ vÀ£ÀPÀ ¥ÀvÉÛDUÀzÀ PÁgÀt vÀqÀªÁV §AzÀÄ zÀÆgÀÄ ¤ÃrgÀÄvÉÛ. EvÁå¢ .¨Áålj   ¨É¯É ¸ÀĪÀiÁgÀÄ 16000/- ಆಗಿರುತ್ತೆ

Friday, September 27, 2013

Daily Crimes Report Dated:26/09/2013


ಮೋಟಾರ್‌ ಸೈಕಲ್‌ ಕಳುವು
ನಗರ ಪೊಲೀಸ್‌ ಠಾಣೆ ಮೊ.ಸಂ. 186/2013 – ಕಲಂ: 379 ಐಪಿಸಿ – ಪಿರ್ಯಾದುದಾರು ಮಹೇಶ್‌ ಚಿಕ್ಕಮಗಳೂರು ಟೌನ್ ವಾಸಿ ಇವರು ದಿನಾಂಕ:04-09-2013 ರಂದು ಬೆಳಿಗ್ಗೆ 9-30 ಗಂಟೆಗೆ ಐ.ಡಿ.ಎಸ್.ಜಿ ಕಾಲೇಜಿನ ಬೈಕ್ ನಿಲ್ಲಿಸುವ ಸ್ಥಳದಲ್ಲಿ ತನ್ನ ಬಾಬ್ತು ಹೀರೋಹೋಂಡಾ ಸ್ಲ್ಪೆಂಡರ್ ಪ್ರೋ ಬೈಕ್ ನಂ ಕೆಎ-18 ವಿ-5254 ಕಪ್ಪು ಬಣ್ಣದ ಬೈಕನ್ನು ನಿಲ್ಲಿಸಿ ಉಪನ್ಯಾಸ ಮುಗಿಸಿ ನಂತರ ಮದ್ಯಾಹ್ನ 12-30 ಗಂಟೆಗೆ ವಾಪಸ್ ಬಂದು ನೋಡಿದಾಗ ಬೈಕ್ ಇರಲಿಲ್ಲ.ಸದರಿಯವರು ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿ ಈ ದಿನ ಠಾಣೆಗೆ ಬಂದು ದೂರು ನೀಡಿದ್ದು ಬೈಕ್ ನ ಅಂದಾಜು ಬೆಲೆ 36.846/- ರೂ ಆಗಿದ್ದು ಇತ್ಯಾದಿ.
ಸ್ಕೂಟಿ ಕಳುವು
ನಗರ ಪೊಲೀಸ್‌ ಠಾಣೆ ಮೊ.ಸಂ. 187/2013 – ಕಲಂ: 379 ಐಪಿಸಿ – ಪಿರ್ಯಾದುದಾರರು ಕೃಷ್ಣವೇಣಿ ಚಿಕ್ಕಮಗಳೂರು ಟೌನ್‌ ವಾಸಿ ಇವರು ದಿ:08-09-2013 ರಂದು ಸುಮಾರು ರಾತ್ರಿ 21-15 ಗಂಟೆಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಮಾನುಗಳ ಖರೀದಿಗಾಗಿ ಎಂ. ಜಿ. ರಸ್ತೆಯ ನಾಗಪ್ಪ ಹೊಟೇಲ್  ಎದುರುಗಡೆ ನಿಲ್ಲಿಸಿ,ಅಂಗಡಿ ಸಾಮಾನುಗಳನ್ನು ಖರೀದಿಸಿ 21-45 ಗಂಟೆಗೆ ವಾಪಾಸ್ ಬಂದು ನೋಡಲಾಗಿ. ಸ್ಕೂಟಿ ಅಲ್ಲಿ ಕಾಣಲಿಲ್ಲ, ಗಾಬರಿಯಾಗಿ ನಾವು ನನ್ನ ಸಂಬಂಧಿಕರು ಮತ್ತು ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಯಾರು ನನ್ನ ಸ್ಕೂಟಿ ತೆಗದುಕೊಂಡು ಹೋಗಿರುವುದಿಲ್ಲವೆಂದು ತಿಳಿಸಿದ್ದು, ನಮ್ಮ ಸ್ಕೂಟಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ ಸ್ಕೂಟಿಯ ಅಂದಾಜು ಬೆಲೆ 30.000/- ರೂ ಆಗಿದ್ದು ಇತ್ಯಾದಿ.

Thursday, September 26, 2013

Daily Crimes Report Dated:25/09/2013


ಹುಡುಗಿ ಕಾಣೆ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ. 116/2013 – ಕಲಂ: ಹುಡುಗಿ ಕಾಣೆ  ದಿನಾಂಕ 24/09/2013 ರಂದು 1830 ಗಂಟೆಯಲ್ಲಿ ಮೇಲಿನಪೇಟೆ ಕೊಪ್ಪದಿಂದ ಪಿರ್ಯಾದುದಾರರಾದ ಉಮ್ಮರಬ್ಬ ಇವರ  ಮಗಳಾದ ರಜಿಯಾ 18 ವರ್ಷ ಇವಳು ಟೈಲರಿಂಗ್ ಕ್ಲಾಸ್‌ಗೆ ಈಗ 3 ತಿಂಗಳಿನಿಂದ ಹೋಗುತ್ತಿದ್ದು ದಿನಾಂಕ:24-09-2013 ರಂದು ಸಂಜೆ 18-30 ಗಂಟೆಗೆ ತನ್ನ ಮನೆಯಿಂದ ಅಂಗನವಾಡಿಗೆ ಹೋಗಿ ಬಂದು ನಂತರ ಸಹಿ ಮಾಡಲು ಇದೆ ಎಂದು ಹೇಳಿ ಮನೆಯಿಂದ ಹೊರಗೆ  ಹೋದವಳು ಹಿತಿರುಗಿ ಬಂದಿಲ್ಲವೆಂದು, ಎಲ್ಲಾ ಕಡೆ ಹುಡುಕಾಡಿ ಈ ದಿನದವರೆಗೆ ಪತ್ತೆಯಾಗದ ಕಾರಣ ತಡವಾಗಿ ದೂರು ನೀಡುತ್ತಿರುವುದಾಗಿ.ಇತ್ಯಾದಿ.
ಕಳ್ಳತನದ ಮೊಬೈಲ್‌ ವಶ
ನಗರ ಪೊಲೀಸ್‌ ಠಾಣೆ ಮೊ.ಸಂ. 185/2013 – ಕಲಂ: 41 ಕ್ಲಾಸ್‌(ಡಿ) 102 ಸಿಆರ್‌ಪಿಸಿ ಜೊತೆಗೆ 379 ಐಪಿಸಿ – ಪಿರ್ಯಾದಿ ಪಿಎಸ್‌‌ಐ ಅಪರಾಧ ಇವರು ದಿನಾಂಕ 25/09/2013 ರಂದು 1730 ಗಂಟೆಯಲ್ಲಿ  ಕೆಎಸ್‌‌ಆರ್‌ಟಿಸಿ ಬಸ್‌ಸ್ಟಾಂಡ್‌ ಬಳಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಅಲ್ಲಿ ಯಾರೋ ಒಬ್ಬ ಅನುಮಾನಾಸ್ಪದ ಆಸಾಮಿಯು ಒಂದು ಮೊಬೈಲ್ ನ್ನು ಯಾರಿಗೋ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು  ಸಮವಸ್ತರದಲ್ಲದ್ದ ನಮ್ಮಗಳನ್ನು ನೋಡಿ ಓಡಿಹೋಗಲು ಪ್ರಯತ್ನ ಪಟ್ಟವನನ್ನು  ನಾನು ಹಾಗು ಸಿಬ್ಬಂದಿಗಳು ಆತನನ್ನು ಸುತ್ತುವರಿದು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತಬ್ಬಿಬ್ಬುಗೊಂಡಂತೆ ಇದ್ದು ತೊದಲುತ್ತಾ ತನ್ನ ಹೆಸರು ರಿಜ್ವಾನ್@ ರಿಜ್ವಾನ್ ಪಾಷಾ.ಬಿನ್ ಅನ್ವರ್ ಪಾಷಾ.26.ವರ್ಷ.ಸೂರಪ್ಪನಹಳ್ಳಿ  ಗುಲ್ಲನ್ ಪೇಟೆ.ಆಲ್ದೂರು ಎಂಬುದಾಗಿಯು ಆತನ ಬಳಿ ದೊರೆತ ಮೊಬೈಲ್ ಬಗ್ಗೆ  ಹಾಗೂ ಅದನ್ನು ಖರೀದಿಸಿದ ಬಗ್ಗೆ ದಾಖಲಾತಿ  ಕೇಳಲಾಗಿ ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಎಂಬುದಾಗಿ ನುಡಿದ ಕಾರಣ ಆತನ ಮೇಲೆ ಅನುಮಾನ ಬಂದಿದ್ದರಿಂದ ಆತನನ್ನು ತಮ್ಮ ವಷಕ್ಕೆ ಪಡೆದು ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಆತನ ಬಳಿ ದೊರೆತ ಸ್ಯಾಮ್ ಸಂಗ್ ಕಂಪನಿಯ ಗೆಲಾಕ್ಸಿ ನೋಟ್ 2 ಮೊಬೈಲ್ ಆಗಿದ್ದು   ಸದರಿ ಮೊಬೈಲ್ ಕಪ್ಪು ಬಣ್ಣದ್ದಾಗಿರುತ್ತೆ. ಅಂದಾಜು ಬೆಲೆ 20.000/- ರೂ  ಆಗಿರುತ್ತೆ.