Thursday, October 31, 2013

Daily Crimes Report Dated:30/10/2013


ಬ್ರೌನ್‌ ಶುಗರ್‌ ವಶ
ಬಸವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 188/2013 – ಕಲಂ: 22 ಎನ್‌ಡಿಪಿಎಸ್‌ ಆಕ್ಟ್ – ದಿನಾಂಕ 30/10/2013 ರಂದು 1930 ಗಂಟೆಯಲ್ಲಿ ಪಿಎಸ್‌ಐ ರವರು ಠಾಣೆಯಲ್ಲಿರುವಾಗ ಜಾಲಿ ಫ್ರೆಂಡ್ ಸರ್ಕಲ್ ಗೆ ಯಾರೋ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಮೋಟಾರ್ ಸೈಕಲ್ ಗಳಲ್ಲಿ ತೆಗೆದುಕೊಂಡು ಬರುತ್ತಿದ್ದಾರೆಂದು ಖಚಿತ ಮಾಹಿತಿ ದೊರೆತ ಮೇರೆಗೆ ಪಿಎಸ್‌‌ಐ ರವರು  ಪಂಚಾಯಿತದಾರರು ಮತ್ತು ಸಿಬ್ಬಂದಿಯೊಂದಿಗೆ ಸಂಜೆ 7.30 ಗಂಟೆ ಸಮಯಕ್ಕೆ ಡಿ.ಎ.ಸಿ.ಜಿ. ಪಾಲಿಟೆಕ್ನಿಕ್ ಎದುರು ಭುವನೇಶ್ವರ ವೃತ್ತ [ಜಾಲಿ ಫ್ರೆಂಡ್ಸ್ ಸರ್ಕಲ್] ಬಳಿ ಕಾಯುತ್ತಿದ್ದಾಗ ಮೇಲ್ಕಂಡ 6 ಜನರು  ಮೂರು ಮೋಟಾರ್ ಸೈಕಲ್ ಗಳಲ್ಲಿ ಬರುತ್ತಿದ್ದು ನಾನು ಸಿಬ್ಬಂದಿಯವರ ಸಹಾಯದಿಂದ ಅವರನ್ನು ತಡೆದು ವಿಚಾರ ಮಾಡುತ್ತಿದ್ದಾಗ 3ನೇ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ.  ನಂತರ 1ನೇ ಆರೋಪಿಯ ವಶದಲ್ಲಿದ್ದ ಬ್ಯಾಗನ್ನು ಪರಿಶೀಲಿಸಲಾಗಿ ಅದರಲ್ಲಿ ಬಿಳಿ ಸಕ್ಕರೆಯಂತ ಪದಾರ್ಥ ಇರುವ ಪ್ಯಾಕೆಟ್ ಇದ್ದು   ಈ ಬಗ್ಗೆ 1ನೇ ಆರೋಪಿಯನ್ನು ವಿಚಾರಿಸಲಾಗಿ ಆತನು ಇದು ಬ್ರೌನ್ ಶುಗರ್  ಇದನ್ನು ಭದ್ರಾವತಿಯಿಂದ ತಂದಿದ್ದು ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು.  ಈ ಬಗ್ಗೆ ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದನು. ನಂತರ ಇದು ಎನ್.ಡಿ.ಪಿ.ಎಸ್. ಆಕ್ಟ್ ರೀತ್ಯ ಅಪರಾಧವಾದ್ದರಿಂದ ಸ್ಥಳಕ್ಕೆ  ಶ್ರೀ ಲೋಕೇಶಪ್ಪ, ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕಮಗಳೂರು [ಗೆಜೆಟೆಡ್ ಅಧಿಕಾರಿಗಳು] ಇವರನ್ನುಕರೆಯಿಸಿ ಇವರ  ಸಮಯಕ್ಷಮ  ಸ್ಥಳದಲ್ಲಿ  1ನೇ ಆರೋಪಿ ವಶದಲ್ಲಿದ್ದ  ಮಾದಕ ವಸ್ತುವಾದ ಬ್ರೌನ್ ಶುಗರನ್ನು ಹಾಗೂ ಆರೋಪಿಗಳು ತೆಗೆದುಕೊಂಡು ಬಂದಿದ್ದ 3 ಮೋಟಾರ್ ಸೈಕಲ್ ಗಳನ್ನು ಮಹಜರ್ ಮುಖೇನ ಅಮಾನತ್ತುಪಡಿಸಿಕೊಂಡು  ಕೇಸು ದಾಖಲಿಸಿಕೊಂಡಿರುತ್ತೇನೆ. ಆರೋಪಿಗಳಾದ ಮಧು ಮತ್ತು ಜಸ್ಟಿನ್‌ ರವರನ್ನು ದಸ್ತಗಿರಿ ಮಾಡಿರುತ್ತೆ.
ಅಪಘಾತದಲ್ಲಿ ಸಾವು
ಕಡೂರು ಪೊಲೀಸ್‌ ಠಾಣೆ ಮೊ.ಸಂ. 247/2013 – ಕಲಂ: 279 304(ಎ) ಐಪಿಸಿ ದಿನಾಂಕ 30/10/2013 ರಂದು 1845 ಗಂಟೆಯಲ್ಲಿ ಟಿ ಮಧು ಸುಮಾರು 25 ವರ್ಷ ಈತನು ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂಬರ್ ಕೆ ಎ 52 ಈ 2947 ರಲ್ಲಿ ಎನ್ ಹೆಚ್ 206 ರಸ್ತೆಯಲ್ಲಿ ಬಾಣಾವಾರ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಲಾರಿ ನಂಬರ್ ಕೆ ಎ 19 7273 ರ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿ ಮಧು ಇದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದು ಟಿ ಮಧುವಿನ ಬಲ ಕಾಲಿನ ತೊಡೆ ಮೂಳೆ ಮುರಿದು ಮುಖ ತರಚಿ ರಕ್ತ ಗಾಯವಾಗಿ ಕಡೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ, ಲಾರಿಯನ್ನು ಚಾಲನೆ ಮಾಡಿದ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಅರುಣ ಬೈರಗೊಂಡನಹಳ್ಳಿ, ಎಂದು ತಿಳಿದಿದ್ದು ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,,ವರದಿಯನ್ನು ದಾಖಲು ಮಾಡಿರುತ್ತೆ.

Wednesday, October 30, 2013

Daily Crimes Report Dated:29/10/2013


ಮಟ್ಕಾ ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 187/2013 – ಕಲಂ: 78(3) ಕೆಪಿ ಆಕ್ಟ್ – ದಿನಾಂಕ 29/10/2013 ರಂದು 19000 ಗಂಟೆಯಲ್ಲಿ ಬಸವನಹಳ್ಳಿ ಅರಳಿಮರದ ಹತ್ತಿರ ಪಿಎಸ್‌ಐ ರವರು ಗಸ್ತು ಕರ್ತವ್ಯದಲ್ಲಿದ್ದಾಗ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಟ ಆಡುತ್ತಿದ್ದಾನೆ  ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಾರ್ವಜನಿಕರ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ 1 ರೂಪಾಯಿಗೆ 10 ರೂ, 10 ರೂಗೆ 100 ರೂಪಾಯಿ ಬರುತ್ತೆ ಎಂದು ಹೇಳಿ  ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ಆಡುತ್ತಿದ್ದವನನ್ನು ಹಿಡಿದು  ಆತನ ಬಳಿ ಇದ್ದ, ಒಂದು ಮಟ್ಕಾ ಚೀಟಿ, ಒಂದು ಮೊಬೈಲ್,  ಒಂದು ಪೆನ್ನು, ನಗದು 1600/- ರೂಗಳನ್ನು  ಅಮಾನತ್ತು ಪಡಿಸಿಕೊಂಡಿರುತ್ತೆ.  ಆರೋಪಿ ಸುದೀರ್‌ ವಿಜಯಪುರ ವಾಸಿ ಈತನನ್ನು ದಸ್ತಗಿರಿ ಮಾಡಿರುತ್ತೆ.
 ಜೂಜಾಟ ಪ್ರಕರಣ
ಲಿಂಗದಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 69/2013 – ಕಲಂ: 87 ಕೆಪಿ ಆಕ್ಟ್ – ದಿನಾಂಕ 29/10/2013 ರಂದು 1500 ಗಂಟೆಯಲ್ಲಿ ದೊಡ್ಡಲಿಂಗೇನಹಳ್ಳಿ ಗ್ರಾಮದಲ್ಲಿ ಅಡಿಕೆ ತೋಟದ ಸಮೀಪ  ಹಳೆ ಹುಣಸೇಮರ  ಕೆಳಗೆ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನೆಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ  14 ಜನರು  ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಒಳಗೆ ಹೊರಗೆ ಎಂದು ಜೂಜಾಟ ಆಡುತ್ತಿದ್ದು ಕಂಡು ಬಂದಿತು  ಹಿಡಿಯುವಾಗ್ಗೆ  10 ಜನ ಪರಾರಿಯಾಗಿದ್ದು ಉಳಿದ 4ಜನರನ್ನು   52 ಇಸ್ಪೀಟ್ ಎಲೆಗಳು ಹಾಗೂ 2010/- ರೂ ನಗದು ಹಣವನ್ನು   ಹಾಗು 1] ಒಂದು ಕಪ್ಪು ಬಣ್ಣದ NOKIA  ಎಂದು   ಇರುವ  ಮೋಬೈಲ್ ಸೆಟ್   2] ಒಂದು ಕೇಸರಿ  ಮತ್ತು  ಕಪ್ಪು ಬಣ್ಣದ   NOKIA  ಎಂದು ಇರುವ  ಮೋಬೈಲ್ ಸೆಟ್  3]  ಒಂದು  ಕಪ್ಪು ಮತ್ತು ಮೆರೋನ್  ಕಲ್ಲರಿನ  KARBONN K-9 ಎಂದು ಇರುವ  ಮೋಬೈಲ್ ಸೆಟ್   4]ಒಂದು  ಮಾಸಲು ಬಿಳಿ ಮತ್ತು  ಸಿಮೆಂಟ್ ಕಲ್ಲರ್ SAMSUNG   ಎಂದು ಇರುವ  ಮೋಬೈಲ್ ಸಟ್  ಇವುಗಳನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತೆ. ಆರೋಪಿಗಳಾದ ಗಂಗಾಧರಪ್ಪ ಹಾಗೂ ಇತರೆ 3 ಜನರನ್ನು ದಸ್ತಗಿರಿ ಮಾಡಿರುತ್ತೆ.

Tuesday, October 29, 2013

Daily Crimes Report Dated:28/10/2013


ಮನುಷ್ಯ ಕಾಣೆ
ಜಯಪುರ ಪೊಲೀಸ್‌ ಠಾಣೆ ಮೊ.ಸಂ. 68/2013 – ಕಲಂ: ಮನುಷ್ಯ ಕಾಣೆ ಪಿರ್ಯಾದುದಾರರಾದ ಶ್ರೀಮತಿಸುಮಿತ್ರ ಅಗಳಗಂಡಿ ವಾಸಿ ಇವಳ ಗಂಡನಾದ ಸುಂದರೇಶ ಬಿನ್. ಲೇ|| ಐತ, 33 ವರ್ಷ, ಕೂಲಿ ಕೆಲಸ, ವಾಸ ಗುಬ್ಬದಗದ್ದೆ, ಅಗಳಗಂಡಿ ಪೋಸ್ಟ್ ಇವರು ದಿನಾಂಕ 26-10-2013 ರಂದು ಬೆಳಿಗ್ಗೆ ಸುಮಾರು 09-00 ಗಂಟೆಯಲ್ಲಿ ಮನೆಯಿಂದ ಹೊರಟು ತನ್ನ ತಂಗಿಯ ಮನೆಯಾದ ಹುರಳಿಹಕ್ಲುವಿಗೆ ಹೋಗಿ  ಬರುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಹುಡುಕಿಸಿಕೊಡಲು ಕೋರಿಕೊಂಡಿರುತ್ತಾರೆ.
ಅಪಘಾತದಲ್ಲಿ ಸಾವು
ಲಿಂಗದಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 66/2013 – ಕಲಂ: 279 337 304(ಎ) ಐಪಿಸಿ – ದಿನಾಂಕ 27/10/2013 ರಂದು ಉಡುವೆ ಗ್ರಾಮದ ಹತ್ತಿರ DmÉÆÃ ZÁ®PÀ vÀ£Àß DmÉÆÃªÀ£ÀÄß Cwà ªÉÃUÀªÁV ZÁ®£É ªÀiÁrPÉÆAqÀÄ §AzÀÄ JzÀÄjUÉ §gÀÄwÛzÀÝ UÀÆqïì DmÉÆÃUÉ rQÌ ºÉÆqɹzÀÝjAzÀ DmÉÆÃzÀ°è ¥ÀæAiÀiÁt¸ÀÄwÛzÀݪÀjUÉ ¥ÉlÄÖ©zÀÄÝ ²ªÀªÉÆUÀÎ D¸ÀàvÉæUÉ  aQvÉìUÉ ¸ÉÃj¹. ಪಿರ್ಯಾದಿ ಯೋಗಿಶ್‌ ಇವರ ¨sÁªÀ ±ÀAPÀgÀ ²ªÀªÉÆUÀÎ ªÉÄUÁΣï D¸ÀàvÉæAiÀÄ°è ªÀÄgÀt ºÉÆA¢zÀÄÝ C£ÀƵï JA§ÄªÀjUÉ ºÉaÑ£À aQvÀìUÉ ªÀÄAUÀ¼ÀÆgÀÄ D¸ÀàvÉæUÉ PÀ¼ÀÄ»¹gÀĪÀ «ZÁgÀ ¸ÀÄgÉñï JA§ÄªÀgÀÄ w½¹zÀÄÝ. £À£Àß ¨sÁªÀ ±ÀAPÀgÀ ©£ï £ÀgÀ¸ÀAiÀÄå 35ªÀµÀð EªÀgÀÄ EªÀgÀ ¸ÉßûvÀgÁzÀ ¸ÀÄgÉñï. C£ÀÆµï ªÀÄAdÄ.EªÀgÀÄUÀ¼ÀÄ. DmÉÆÃ ZÁ®PÀ PÀĪÀiÁgï @ ¨Á§Ä ¸ÀºÀ ¥ÉlÄÖ ©zÀÄÝ ²ªÀªÉÆUÀÎ D¸ÀàvÉæAiÀİè aQvÉì ¥ÀqÉAiÀÄÄwÛzÀÄÝ. UÀÆqïì DmÉÆÃUÉ rQÌ ºÉÆqɹzÀÝjAzÀ UÀÆqïì DmÉÆÃ ªÀÄvÀÄÛ DmÉÆÃ jPÁë ¥À°ÖAiÀiÁV UÀÆqïì ªÁºÀ£ÀzÀ°èzÀݪÀjUÀÆ ¸ÀºÀ ¥ÉlÄÖ©¢ÝzÀÄÝ. DmÉÆÃ jPÁëªÀ£ÀÄß Cwà ªÉÃUÀªÁV ªÀÄvÀÄÛ ¤®PÀëöåðvÀ£À¢AzÀ DmÉÆÃ ZÁ®£É ªÀiÁr C¥ÀWÁvÀªÉ¸ÀVzÀ DmÉÆÃ ZÁ®PÀ  PÀĪÀiÁgï @ ¨Á§Ä FvÀ£À ªÉÄÃ¯É PÁ£ÀÆ£ÀÄ PÀæªÀÄ PÉÊUÉÆ¼Àî®Ä PÉÆÃjzÀ ªÉÄÃgÉUÉ PÉøÀÄ zÁR°¹zÉ.

Monday, October 28, 2013

Daily Crimes Report Dated:27/10/2013


ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಮೂಡಿಗೆರೆ ಪೊಲೀಸ್‌ ಠಾಣೆ ಮೊ.ಸಂ 141/2013 – ಕಲಂ: 323 324 506 ಐಪಿಸಿ ಸಹಿತ 3 ಕ್ಲಾಸ್‌(1)(10) ಎಸ್‌ಸಿಎಸ್‌ಟಿ ಆಕ್ಟ್ – ದಿನಾಂಕ 25/10/2013 ರಂದು 2030 ಗಂಟೆಯಲ್ಲಿ ¦gÁåzÀÄzÁgÀgÀÄ ಮಂಜುನಾಥ್‌ ಮೂಡಿಗೆರೆ ವಾಸಿ ಇವರು ºÁ®Ä vÉUÉzÀÄPÉÆ¼Àî®Ä ºÉÆÃzÁUÀ DgÉÆÃ¦ ರಮೇಶ್‌ ಈತನು  ºÀ¼ÉAiÀÄ zÉéõÀ¢AzÀ ¦gÁå¢ ªÀÄÄRPÉÌ GV¢zÀÄÝ, F §UÉÎ ¦gÁå¢ DgÉÆÃ¦UÉ PÉýzÁUÀ DgÉÆÃ¦AiÀÄÄ ºÉƯÉAiÀÄ ¸ÀÆ¼É ªÀÄUÀ£Éà ¤£ÀUÉ JµÀÄÖ PÉÆ§Äâ JAzÀÄ eÁw ¤AzÀ£É ªÀiÁr PÉʬÄAzÀ ªÀÄÄRPÉÌ ºÉÆqÉzÀÄ, PÀ®è£ÀÄß vÉUÉzÀÄPÉÆAqÀÄ ¦gÁå¢ ºÀuÉAiÀÄ JqÀ¨sÁUÀPÉÌ ºÉÆqÉzÀÄ, ºÉƯÉAiÀÄ ¸ÀƼɪÀÄUÀ£Éà ¤£ÀUÉ ªÀÄzÀĪÉAiÀiÁUÀ®Ä vÀ£Àß vÀAVAiÉÄà ¨ÉÃPÁVvÁÛ JAzÀÄ ¨ÉÊzÀÄ, £É®PÉÌ GgÀĽ¹PÉÆAqÀÄ ºÉÆmÉÖAiÀÄ §®¨sÁUÀPÉÌ PÁ°¤AzÀ MzÀÄÝ, PÉÆ¯É ªÀiÁqÀĪÀÅzÁV PÉÆ¯É ¨ÉzÀjPÉ ºÁQgÀÄvÁÛ£É.

Sunday, October 27, 2013

Daily Crimes Report Dated:26/10/2013


ಮನುಷ್ಯ ಕಾಣೆ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ. 123/2013 – ಕಲಂ: ಮನುಷ್ಯ ಕಾಣೆ ಪಿರ್ಯಾದಿ ನಾಗರಾಜು ಚಿಕ್ಕಮಗಳೂರು ವಾಸಿ ಇವರ ಮಗ ನವಧೀಪ, 21 ವರ್ಷ ಈತನು  ಶಿವಮೊಗ್ಗದ ಕರ್ನಾಟಕ ಅರ್ಗ್ಯಾನಿಕ್ಸ್ ಪೌಂಡೇಷನ್ ರಿ, ಶಿವಮೊಗ್ಗ ಇದರಲ್ಲಿ ಪೀಲ್ಡ್ ವರ್ಕ್‌ ಮಾಡಿಕೊಂಡಿದ್ದು 3 ತಿಂಗಳಿಂದ ಕೊಪ್ಪ ಅನ್ನಪೂರ್ಣ ಲಾಡ್ಜ್‌ನಲ್ಲಿ ತಂಗಿದ್ದು ದಿನಾಂಕ 04/10/2013 ರಿಂದ ಕಾಣೆಯಾಗಿರುತ್ತಾನೆಂದು ಈ ಬಗ್ಗೆ ಈ ದಿನದ ವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಆತನ ಪೋನ್ ನಂಬರ್‌ಗಳಾದ 7204262227 ಹಾಗೂ 8722430650 ಈ ನಂಬರ್‌ಗಳು ಸ್ವಿಚ್ ಆಫ್ ಆಗಿರುತ್ತದೆಂದು ಈತನನ್ನು ಪತ್ತೆ ಮಾಡಿಕೊಡುವಂತೆ ಕೊಟ್ಟ ದೂರು.
ಕೊಲೆ ಪ್ರಕರಣ  
ಸಖರಾಯಪಟ್ಟಣ ಪೊಲೀಸ್‌ ಠಾಣೆ ಮೊ.ಸಂ. 79/2013 – ಕಲಂ: 302 201 149  ಐಪಿಸಿ ದಿನಾಂಕ 14/09/2013 ರಂದು ಅನಂತರಾಮೇಗೌಡ ಹರೀಶನನ್ನು ಹಳೆಯ ದ್ವೇಷದಿಂದ ಕೊಲೆ ಮಾಡಬೇಕೆಂಬ ಉದ್ದೇಶದಿಂದ  ಕೃಷ್ಣಮೂರ್ತಿ, ನಳಿನ, ಗೌಸ್ ಪೀರ್, ತಬ್ರೇಜ್ ಜಬೀಉಲ್ಲಾ ಮತ್ತು ತೇಜಸ್  ರವರುಗಳೊಂದಿಗೆ ಚರ್ಚಿಸಿ  25000 ರೂ ಹಣ ಕೊಡುವುದಾಗಿ ತಿಳಿಸಿದ್ದು  ದಿನಾಂಕ 15/09/2013 ರಂದು ರಾತ್ರಿ ಸಮಯದಲ್ಲಿ ಕಡೇಕಾಲವೆ ಸೇತುವೆ ಹತ್ತಿರಕ್ಕೆ  ಹರೀಶ ಎಂಬುವನನ್ನು ಬೈಕಿನಲ್ಲಿ ಕರೆದುಕೊಂಡು ಬಂದಿದ್ದು  ಕೃಷ್ಣಮೂರ್ತಿ ನಳಿನ ಗೌಸ್ ಪೀರ್ ತಬ್ರೇಜ್ ಜಬೀಉಲ್ಲಾ ಮತ್ತು ತೇಜಸ್ ಎಂಬುವವರುಗಳು ಸೇರಿಕೊಂಡು ಕಬ್ಬಿಣದ ರಾಡು ಹಾಗೂ ಪೈಪಿನಿಂದ ಹರೀಶನ ತಲೆಗೆ ಹೊಡೆದು ಕೊಲೆ ಮಾಡಿ ಹೆಣವನ್ನು ಸಾಕ್ಷ್ಯಾದಾರವನ್ನು ನಾಶಪಡಿಸುವ ಸಲುವಾಗಿ ಮುಚ್ಚಿಹಾಕಿರುತ್ತಾರೆ ಇತ್ಯಾದಿ . ಈಬಗ್ಗೆ ಪಿಎಸ್‌ಐ ರವರು ಸ್ವಪಿರ್ಯಾದು ದೂರು ದಾಖಲು ಮಾಡಿಕೊಂಡಿರುತ್ತಾರೆ.