Wednesday, March 07, 2012

DAILY CRIMES REPORT DATED:06/03/2012


PÀ¼ÀĪÀÅ ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA.36/2012 PÀ®A: 457 380 L¦¹:-
¢£ÁAPÀ 06/03/2012 gÀAzÀÄ ¥É£ïµÀ£ïªÉƺÀ¯ÁèzÀ ªÁ¹ ¦gÁå¢ UÉÆÃ¥Á¯ï gÀªÀgÀÄ ಮನೆಯ ಮತ್ತು ಗೇಟಿನ ಬೀಗವನ್ನು ಹಾಕಿಕೊಂಡು, ತಮ್ಮ ಮನೆಯ ಮುಂಭಾಗದಲ್ಲಿರುವ ಗೌಸ ಎಂಬುವರ ಮನೆಯ ಬಾಗಿಲ ಕಟ್ಟೆಯ ಹತ್ತಿರ ಎಂದಿನಂತೆ ಬೀಗ ಇಟ್ಟು ಹೋಗಿದ್ದು, ಬಂದು ನೋಡಲಾಗಿ ಬೀಗ ಇಲ್ಲದ ಕಾರಣ, ಆಕ್ಸಲ್ ಬ್ಲೇಡ್ ನಿಂದ ಕೂಯ್ದು ಗೇಟ್ ತೆರೆದು ಹೋಗಿ ,ಮನೆಯ ಬಾಗಿಲನ್ನು ಮುಟ್ಟಿದಾಗ ಬಾಗಿಲು ತೆರೆದುಕೊಂಡಿದ್ದು, ಗಾಡ್ರೇಜ್ ನ ಬೀಗ ತೆರೆದು ಗಾಡ್ರೇಜ್ ನಲ್ಲಿದ್ದ ಸುಮಾರು 10 ಗ್ರಾಂ.ನ ಬಂಗಾರದ ಚೈನು, 10 ಗ್ರಾಂ.ನ 2 ಬಂಗಾರದ ಬಳೆಗಳು 1 ಗ್ರಾಂ.ನ ಬಂಗಾರದ ರಿಂಗ್ ಹಾಗೂ ಪೊಜೆಯಬೆಳ್ಳಿಯ ಸಾಮಾನುಗಳು ಸುಮಾರು 60.000/- ರೂ ಮೌಲ್ಯದ ಮಾಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ºÀÄqÀÄV PÁuÉ
§tPÀ¯ï ¥Éưøï oÁuÉ ªÉÆ.¸ÀA.19/2012 PÀ®A:ºÀÄqÀÄV PÁuÉ:-
¢£ÁAPÀ 03/03/2012 gÀAzÀÄ ¦gÁåzÀÄzÁgÀgÁzÀ CtÚ¥Àà §tPÀ¯ï ªÁ¹ EªÀgÀÄ ಕೂಲಿಕೆಲಸಕ್ಕೆ ಹೋಗಿ ಬಂದು ನೋಡಲಾಗಿ ಮನೆಯಲ್ಲಿ ಮಗಳು ಸುನೀತಾ 18 ªÀµÀð ಇರಲಿಲ್ಲ. ಅಕ್ಕಪಕ್ಕದಲ್ಲಿ ವಿಚಾರ ಮಾಡಿ ಸಂಭಂದಿಕರ ಮನೆಯಲ್ಲಿ ವಿಚಾರ ಮಾಡಿದರು ಕಂಡು ಬಂದಿರುವುದಿಲ್ಲ. ಮೊಬೈಲ್ ನಂ 8767638921 ನಂಬರಿನ ಅನೀಲ ಎಂಬುವವನು ಕರೆದು ಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಹೋಗಿ ವಿಚಾರ ಮಾಡಲಾಗಿ ಅಲ್ಲಿಯು ಇರುವುದಿಲ್ಲ.
PÉÆ¯É ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.63/2012 PÀ®A:302 201 34 L¦¹:-
ತರೀಕೆರೆ – ಮಸರಹಳ್ಳಿ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿಗಳಲ್ಲಿ ಮೃತಪಟ್ಟಿದ್ದ ಮೃತನ ಶವವನ್ನು ನೋಡಿ ಮೃತನ ತಮ್ಮನಾದ ಪಿರ್ಯಾದಿ ಲೋಕೇಶನು ಮೃತ ಶವವನ್ನು ಗುರುತಿಸಿ, ಇದು ತನ್ನ ಅಣ್ಣ ಲೋಹಿತನೆಂದು, ಸದರಿಯವನನ್ನು ದುರುದ್ದೇಶದಿಂದ ಯಾವುದೋ ವಿಚಾರಕ್ಕಾಗಿ ಯಾವುದೋ ಆಯುಧದಿಂದ ಎಲ್ಲೋ ಕೊಲೆ ಮಾಡಿ, ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತನ ಶವವನ್ನು ರೈಲ್ವೆ ಹಳಿಗಳ ಮೇಲೆ ತಂದು ಹಾಕಿದ್ದ ಸದರಿ ಆರೋಪಿಗಳನ್ನು ಪತ್ತೆಮಾಡಿ, ಅವರುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಇದ್ದ ಮೇರೆಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಯು.ಡಿ.ಆರ್. ಸಂಖ್ಯೆ 02/2012, ಕಲಂ 174 ಸಿಆರ್ ಪಿಸಿ ಮತ್ತು ಮೊ.ನಂ. 05/2012, ಕಲಂ 302,201 ಐಪಿಸಿ ರೀತ್ಯಾ ಕೇಸು ದಾಖಲಿಸಿದ್ದು, ಮಾನ್ಯ ಪೊಲೀಸ್ ಅಧಿಕ್ಷಕರು, ಚಿಕ್ಕಮಗಳೂರು ರವರ ಕಛೇರಿ ಸಂಖ್ಯೆ ಸಿ.ಆರ್.ಎಂ.(2)/05/2012, ದಿನಾಂಕ:05-03-2012 ರಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದು, , ಮೇಲ್ಕಂಡ ಕಲಂ ರೀತ್ಯಾ ಕೇಸು ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತೆ.

Tuesday, March 06, 2012

DAILY CRIMES REPORT DATED:05/03/2012



ºÀÄqÀÄV PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA.63/2012 PÀ®A:ºÀÄqÀÄV PÁuÉ:-
¦AiÀiÁðzÀÄzÁgÀgÁzÀ gÀªÉÄñï GAqÉzÁ¸ÀgÀºÀ½î ªÁ¹ EªÀgÀ ªÀÄUÀ¼ÁzÀ PÀÄ. ¸ÀĪÀiÁ. ¥ÁæAiÀÄ 16 ªÀµÀð. EªÀ¼ÀÄ ¢£ÁAPÀ; 04-03-2012 gÀAzÀÄ ªÀÄzÁåºÀß 1-30 UÀAmÉ ¸ÀªÀÄAiÀÄzÉÆ¼ÀUÉ ªÀģɬÄAzÀ ºÉÆÃzÀªÀ¼ÀÄ PÁuÉAiÀiÁVzÀÄÝ EzÀĪÀgÉ«UÀÆ ¥ÀvÉÛAiÀiÁVgÀĪÀÅ¢®è. PÁuÉAiÀiÁzÀ ºÀÄqÀÄVAiÀÄ ZÀºÀgÉ: JvÀÛgÀ-4.3 Cr. JuÉÚUÉA¥ÀÄ §tÚ. PÉÆÃ®Ä ªÀÄÄR. ¸ÁzÁgÀt ªÉÄÊPÀlÄÖ. PÀ£ÀßqÀ ¨ÁµÉ ªÀiÁvÀ£ÁqÀÄvÁÛ¼É. ¤Ã° §tÚzÀ ZÀÆrzÁgÀ zsÀj¹gÀÄvÁÛ¼É. ¥ÀvÉÛ ªÀiÁr PÉÆqÀ®Ä PÉÆÃj ¤ÃrzÀ zÀÆj£À ªÉÄÃgÉUÉ ¥Àæ.ªÀ.ªÀgÀ¢ ¸À°è¹zÉ.
C¥ÀWÁvÀzÀ°è ¸ÁªÀÅ
°AUÀzÀºÀ½î ¥Éưøï oÁuÉ ªÉÆ.¸ÀA.18/2012 PÀ®A: 279 304(J) L¦¹:-
¢£ÁAPÀ 05/03/2012 gÀAzÀÄ 1100 UÀAmÉAiÀÄ°è £ÀA¢§lÖ®Ä §½ gÀ¸ÉÛAiÀİè ಎಸು @ ಅಂಬರೀಶ ಬಿನ್ ಸೆಲ್ವ ಮಣಿ ಈತನು ತನ್ನ ಬಾಬ್ತು ಕೆ.ಎ. 18 ಯು. 1350 ಬಜಾಜ್ ಡಿಸ್ಕವರಿ ಮೋಟಾರ್ ಸೈಕಲಿನಲ್ಲಿ ಹೋಗುತ್ತಿರುವಾಗ ಎದರು ಗಡೆಯಿಂದ ಕೆ.ಎ. 18 ಎ. 4617 ಕ್ಯಾಂಟರ್ ಲಾರಿಯ ಚಾಲಕ ಶಫಿ ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಎಸು ತಲೆಯು ಎಡಗಣ್ಣಿನಿಂದ ನೆತ್ತಿಯ ವರೆಗೆ ಹೊಡೆದು ಮೆದಳು ಚಿದ್ರ ವಾಗಿ ರಸ್ತೆಯಲ್ಲಿ ಬಿದ್ದಿದ್ದು ಎರಡು ಕಾಲುಗಳು ಮುಂದಿನ ಬಲಭಾಗದ ಟೈರಿನ ಅಡಿ ಸಿಕ್ಕಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
C¥ÀWÁvÀzÀ°è ¸ÁªÀÅ

PÀqÀÆgÀÄ ¥Éưøï oÁuÉ ªÉÆ.¸ÀA.46/2012 PÀ®A: 279 304(J) L¦¹ eÉÆvÉUÉ 187 LJA« DPïÖ:- ¢£ÁAPÀ 05/03/2012 gÀAzÀÄ eÉ.wªÀiÁä¥ÀÄgÀzÀ ºÀwÛgÀ J£ïºÉZï 206 gÀ¸ÉÛAiÀÄ°è ¦gÁå¢ UÀAUÁzsÀgÀ¥Àà EªÀgÀ ತಾಯಿಯಾದ ಶ್ರೀಮತಿ ಮರುಳಮ್ಮ ಹುಣಸೆ ಹಣ್ಣನ್ನು ಆರಿಸುತ್ತಿದ್ದಾಗ ಕಡೂರು ಕಡೆಯಿಂದ ಬಂದ ಕೆ.ಎ. 15-ಎಂ. 4440 ಓಮಿನಿ ಕಾರ್ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮರುಳಮ್ಮರವರಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಅವರಿಗೆ ತಲೆಗೆ, ಮೈಕೈಗೆ ತುಂಬಾ ಪೆಟ್ಟು ಬಿದ್ದು, ರಕ್ತಗಾಯವಾಗಿದ್ದು, ಅದೇ ಕಾರಿನ ಚಾಲಕ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಮರುಳಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5-00 ಗಂಟೆಗೆ ಮರಣ ಹೊಂದಿರುತ್ತಾರೆ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾಗಿರುತ್ತೆ.

Monday, March 05, 2012

DAILY CRIMES REPORT DATED:04/03/2012


dÆeÁl ¥ÀæPÀgÀt
J£ïDgï¥ÀÄgÀ ¥Éưøï oÁuÉ ªÉÆ.¸ÀA.26/2012 PÀ®A:87 PÉ.¦.DPïÖ:-
¢£ÁAPÀ 04/03/2012 gÀAzÀÄ 0430 UÀAmÉAiÀÄ°è ¹A¸ÉAiÀÄ §¸ï¤¯ÁýtzÀ §½ ಪಿ ಎಸ್ ಐ ನ ರಾ ಪುರ ರವರಿಗೆ ಬಾತ್ಮಿದಾರರಿಂದ ಬಂದ ವರ್ತಮಾನದ ಮೇರೆಗೆ ರಸ್ತೆ ಪಕ್ಕದ ಗಿಡದ ಮರೆಯಲ್ಲಿ ಹೊಗಿ ನೋಡಲಾಗಿ ಸುಮಾರು ಜನರು ಸೇರಿಕೂಂಡು ಕಾನುನು ಬಾಹಿರವಾಗಿ ಒಳಗೆ-ಹೂರಗೆ ಎಂಬ ಇಸ್ಪಿಟ್ ಜುಜಾಟ ಆಡುತಿದ್ದು ಸುತ್ತುವರೆದು ದಾಳಿ ಮಾಡಿದಾಗ ಅವರಲ್ಲಿ 2 ಜನರನ್ನು ಹಿಡಿದುಕೂಂಡಿದ್ದು,ಅವರ ಹೆಸರು ವಿಳಾಸ ಕೇಳಲಾಗಿ ನಾಗರಾಜ ಹಾಗು ಗಣೇಶ ಎಂದು ತಿಳಿಸಿದ್ದು ಊಳಿದ 5 ಜನ ಓಡಿ ಹೋಗಿರುತ್ತಾರೆ ಆಟಕ್ಕೆ ಬಳಸಿದ್ದ 52 ಇಸ್ಪೀಟ್ ಎಲೆಗಳು,ಮಾಸಲು ಬಿಳಿ ಬಟ್ಟೆ ,ಹಾಗು ಒಟ್ಟು 4885 ರೂ ಗಳನ್ನು ಅಮಾನತ್ತು ಪಡಿಸಿಕೊಂಡು ಸ್ವತ್ತು ಗಳನ್ನು ಹಾಗು 2 ಜನ ಆರೋಪಿತರನ್ನು ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮಕ್ಕಾಗಿ.
CPÀæªÀÄ ªÀÄzÀå ªÀ±À
dAiÀÄ¥ÀÄgÀ ¥Éưøï oÁuÉ ªÉÆ.¸ÀA.19/2012 PÀ®A: 34 PÉ.E.DPïÖ:-¢
£ÁAPÀ 04/03/2012 gÀAzÀÄ ¦J¸ïL ಪಿರ್ಯಾದುದಾರರು ಗಸ್ತಿನಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ ಆರೋಪಿತನು ಯಾವುದೇ ಪರವಾನಗಿ ಇ್ಲಲದೇ ಪ್ಲಾಸ್ಟಿಕ್ ಕವರ್ ನಲ್ಲಿದ್ದ ರಾಜಾ ವಿಸ್ಕಿ ಎಂದು ಬರೆದಿರುವ 180 ಮಿ.ಲೀ ನ ತುಂಬಿರುವ 2 ಬಾಟಲಿಗಳು ಹಾಗೂ ಮತ್ತೊಂದರಲ್ಲಿ ಅರ್ದದಷ್ಟು ಮದ್ಯ ಇರುವ ಒಂದು ಬಾಟಲಿ, ಕ್ಯಾಪ್ಟನ್ ಮಾರ್ಟಿನ್ಸ್ ಸ್ಪೆಷಲ್ ವಿಸ್ಕಿ ಎಂದು ಬರೆದಿರುವ 90 ಮಿ.ಲೀನ 2 ಪೌಚ್ ಪ್ಯಾಕ್ ಗಳು ಹಾಗೂ ಅಮೃತ್ಸ್ ಸಿಲ್ವರ್ ಕಪ್ ರೇರ್ ಬ್ರಾಂಡಿ ಎಂದು ಬರೆದಿರುವ 90 ಮಿ.ಲೀ.ನ 6 ಪೌಚ್ ಪ್ಯಾಕ್ಮತ್ತು ಒಂದು ಸ್ಟೀಲ್ ಲೋಟ ಹಾಗೂ 280 ರೂಪಾಯಿಗಳಷ್ಟು ಹಣವಿದ್ದು ಆರೋಪಿತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾಗಿರುತ್ತೆ
DPÀ¹äPÀ UÀÄAqÀÄ ºÁj ¸ÁªÀÅ
D®ÆÝgÀÄ ¥Éưøï oÁuÉ ªÉÆ.¸ÀA.33/2012 PÀ®A:304(J)L¦¹ 3 25 27 ¨sÁgÀwÃAiÀÄ DAiÀÄÄzsÀ PÁAiÉÄÝ:-¢
£ÁAPÀ 03/03/2012 gÀAzÀÄ 2100 UÀAmÉAiÀİè PÀgÀUÀt UÁæªÀÄzÀ°è ¦gÁåzÀÄzÁgÀgÁzÀ PÉAZÀAiÀÄå EªÀgÀ ºÉAqÀw ¹ÃvÀªÀÄä, 48 ªÀµÀð, EªÀgÀÄ vÀ£Àß ªÀÄUÀ PÀĪÀiÁgÀ¤UÉ Hl §r¸À®Ä PÉÆÃuÉUÉ ºÉÆÃVzÀÄÝ, PÀĪÀiÁgÀ£ÀÄ ºÀĬÄUÉgÉ PÁ¦üà J¸ÉÖøï gÉÊlgï gÀªÀjAzÀ MAzÀÄ PÉÆÃ«AiÀÄ£ÀÄß vÉUÉzÀÄPÉÆAqÀÄ §AzÀÄ ªÀÄ£ÉAiÀİèlÖzÀÝ£ÀÄß Hl §r¸ÀĪÀ ¸ÀªÀÄAiÀÄzÀ°è PÀĪÀiÁgÀ£ÀÄ ªÉÄîPÉÌ EqÀ¯ÉAzÀÄ JwÛzÁUÀ CzÀgÀ°èzÀÝ PÀÄzÀÄgÉUÉ PÉÊ ¨ÉgÀ¼ÀÄ vÁV UÀÄAqÀÄ ºÁj ¹ÃvÀªÀÄä£À §®zÉ vÉÆÃ½UÉ UÀÄAqÀÄ vÁV, vÉÆÃ½£À ªÀÄÄSÁAvÀgÀ zÉúÀzÀ M¼ÀUÉ ºÉÆÃVzÀÄÝ, aQvÉì ¥sÀ®PÁjAiÀiÁUÀzÉ ¹ÃvÀªÀÄä ªÀÄÈvÀ¥ÀnÖgÀÄvÁÛgÉ.

Sunday, March 04, 2012

DAILY CRIMES REPORT DATED:03/03/2012


C¥ÀWÁvÀzÀ°è ¸ÁªÀÅ
dAiÀÄ¥ÀÄgÀ ¥Éưøï oÁuÉ ªÉÆ.¸ÀA.18/2012 PÀ®A: 279 304(J)L¦¹ :-
¢£ÁAPÀ 03/03/2012 gÀAzÀÄ 0600 UÀAmÉAiÀÄ°è ºÀÄUÉèÉ樀 §½ ¦gÁåzÀÄzÁgÀgÁzÀ ºÀjñÀgÀªÀgÀ ಮನೆಯ ಪಕ್ಕದ ರಸ್ತೆಯಲ್ಲಿ ಮೋಟಾರು ಸೈಕಲ್ ಚಾಲಕನು ಸೇತುವೆಯ ಕಟ್ಟೆಯ ಪಕ್ಕದಲ್ಲಿ ಸತ್ತು ಬಿದ್ದಿದ್ದು ಇನ್ನೊಬ್ಬಾತ ಸೇತುವೆ ಕೆಳಗೆ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಮೋಟಾರು ಸೈಕಲ್ ನ್ನು ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೇತುವೆಯ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದಂತೆ ಕಂಡು ಬಂದಿದ್ದು ಇತ್ಯಾದಿ.
C¥ÀWÁvÀzÀ°è ¸ÁªÀÅ
vÀjÃPÉgÉ ¥Éưøï oÁuÉ ªÉÆ.¸ÀA.61/2012 PÀ®A: 279 304(J)L¦¹ :-
¢£ÁAPÀ 03/03/2012 gÀAzÀÄ 1435 UÀAmÉAiÀİè J£ïºÉzï 206 gÀ¸ÉÛAiÀİè DgÉÆÃ¦ vÉÆ¼ÀZÀ£ÁAiÀÄÌ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆ.ಎ.17-ಎಫ್.1097 ನ್ನು ಅತಿವೇಗ ಹಾಗು ಅಜಾಗರುಕತೆಯಿಂದಾ ಚಾಲನೆಮಾಡಿಕೊಂಡು ಬಂದು 101 ರಸ್ತೆಕಡೆ ಹೋಗವ ಕ್ರಾಸ್ ರಸ್ತೆಯಲ್ಲಿ ಕೆ.ಎ.18-ವಿ.3929 ನೇ ಬೈಕಿಗೆ ಅಪಘಾತ ಮಾಡಿದ ಪರಿಣಾಮ ಬೈಕ್ ಸವಾರ ಬೈಕ್ ಸಮೇತ ಕೆಳಕ್ಕೆ ಬಿದ್ದಾಗ ತೀವ್ರ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಮೃತಪಟ್ಟಿದ್ದು, ಇತ್ಯಾದಿ (ಪಿರ್ಯಾದಿಯ ಮಾವ ಮೃತಎಂ.ಹೆಚ್.ಈಶ್ವರಪ್ಪ 59 ªÀµÀªÀ vÀåಆಗಿರುತ್ತಾರೆvÀå )
zÀgÉÆÃqÉ ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA.22/2012 PÀ®A: 395 L¦¹ :- ಲಾರಿ ಚಾಲಕ ನಿಂಗಪ್ಪ ಬಿನ್ ಮಾಂಟಾ ವಾಸ ಬಾಳೆ ಹೊನ್ನೂರು ಈತನ್ನನ್ನು ಠಾಣೆಗೆ ಕರೆಸಿ ಆತನ ಹೇಳಿಕೆಯನ್ನು ಪಡೆದಿದ್ದು ಆತನು ತನ್ನ ಹೇಳಿಕೆಯಲ್ಲಿ ದಿ: 11/12/11 ರಂದು ರಾತ್ರಿ 12-00 ಗಂಟೆಯಿಂದ 1-00 ಗಂಟೆಯಲ್ಲಿ ಅಂತರಘಟ್ಟೆ ಯಿಂದ ಮುಂದೆ ಸಂಕ್ಲಪುರ ಗೇಟ್ ನಲ್ಲಿ ಲಾರಿಯನ್ನು ನಿಲ್ಲಿಸದ್ದು ಆರೋಪಿ dAiÀÄ¥Àæ¸Ázï ªÀÄvÀÄÛ EvÀgÉ 5 d£ÀgÀÄ ಮಾರುತಿ ಓಮಿನಿ ಕಾರಿನಲ್ಲಿ ಬಂದು ಲಾಂಗ್ ತೋರಿಸಿ ಹೆದರಿಸಿ ನನ್ನ ಲಾರಿಯ ಒಳಗಡೆ ಹತ್ತಿಕೊಂಡು ನನ್ನ ಬಳಿ ಇದ್ದ ಪಾರ್ಮಿ ಕಂಪನಿಯ ಮೊಬೈಲ್ ಹಾಗೂ 3,500 ನಗದು ಹಣವನ್ನು ದೊಚಿಕೊಂಡು ಹೋಗಿದ್ದರಿಂದ ತಾನು ಈ ವಿಚಾರವನ್ನು ಮಾಲೀಕರಿಗೆ ತಿಳಿಸಿದ್ದು ಸ್ವೀಕರಿಸಿ ಕೇಸು ನೊಂದಾಯಿಸಿರುತ್ತೆ.
dÆeÁl ¥ÀæPÀgÀt
¥ÀAZÀ£ÀºÀ½î ¥Éưøï oÁuÉ ªÉÆ.¸ÀA. 11/2012 PÀ®A: 87 PÉ.¦.DPïÖ :
ಖಚಿತ ವರ್ತಮಾನದ ಮೇರೆಗೆ ¦J¸ïL ಮತ್ತು ಸಿಬ್ಬಂದಿಯವರು ªÀ£À¨sÉÆÃVºÀಳ್ಳಿ ಗ್ರಾಮಕ್ಕೆ ತಲುಪಿ ¸¸ÀzÀj DgÉÆÃ¦UÀ¼ÀÄ ²æÃ ZËqÉñÀéj zÉêÁ®AiÀÄzÀ ªÀÄÄA¨ÁUÀzÀ°è ¸ಇಸ್ಪೀಟ್ ಜೂಜಾಡುವುದು ಮತ್ತು ಇಸ್ಪೀಟ್ ಎಲೆಯನ್ನು ಒಳಗೆ ಹೊರಗೆ ಎಂದು ಹೇಳುತ್ತಾ ಹಾಕುವುದು ಕೇಳಿಸಿತು ಮತ್ತು ಕಂಡುಬಂತು ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸುತ್ತುವರಿದು ಹಿಡಿದು ಹೆಸರು ವಿಳಾಸ ಕೇಳಲಾಗಿ.ಜೂಜಾಟವಾಡಲು ನಿಮಗೆ ಪರವಾನಿಗೆ ಇದೆಯೇ ಎಂದು ಕೇಳಿದಾಗ ಯಾವುದೇ ತರಹದ ಪರವಾನಿಗೆ ಇಲ್ಲವೆಂದು ತಿಳಿಸಿದ್ದರಿಂದ ಅಖಾಡದಲ್ಲಿ ಇದ್ದ ಒಂದು lªÀ°è£À ಮೇಲೆ 52 ಇಸ್ಪೀಟ್ ಎಲೆಗಳು ಇರುತ್ತವೆ, ಒಟ್ಟು 3067/- ರೂಗಳು ಇದ್ದು, ಇವುಗಳನ್ನು ಮಹಜರ್ ಮುಖೇನ ಪಂಚರ ಸಮಕ್ಷಮ ಅಮಾನತ್ತು ಪಡಿಸಲಾಯಿತು,

Saturday, March 03, 2012

DAILY CRIMES REPORT DATED:02/03/2012


UÉÆÃºÀvÉå ¤µÉÃzÀ PÁAiÉÄÝ
£ÀUÀgÀ ¥Éưøï oÁuÉ ªÉÆ.¸ÀA.34/2012 PÀ®A: 5 7 11 UÉÆÃºÀvÉå ¤µÉÃzÀ PÁAiÉÄÝ :-
¢£ÁAPÀ 02/03/2012 gÀAzÀÄ £ÀAiÀĪÀÄvÁ ºÉÆÃmÉ¯ï ºÀwÛgÀ ಮಹಬೂಬ್ ಪಾಷಾ ದನಗಳನ್ನು ಕದ್ದು ತಂದು, ಮೂಸಾ ರವರ ಮನೆಯಲ್ಲಿ ಕಡಿದು ಮಾಂಸವನ್ನು ಮಾರಾಟ ಮಾಡುತಿರುತ್ತೇನೆಂದು ತಿಳಿಸಿದ್ದು, ದನದ ಮಾಂಸವನ್ನು ಕಡಿದು ಮಾರಾಟ ಮಾಡಲು ಸರ್ಕಾರದ ಪರವಾನಗಿ / ವಗೈರೆ ಇದೆಯೇ ಎಂದು ಕೇಳಲಾಗಿ ಯಾವುದು ಇಲ್ಲವೆಂದು ತಿಳಿಸಿದ್ದರಿಂದ ಮನೆಯಲ್ಲಿ ಇದ್ದ ಸುಮಾರು 50 ಕೆಜಿ ಯಷ್ಟು ದನದ ಮಾಂಸ, ಒಂದು ಕತ್ತಿ,ಒಂದು ತಕ್ಕಡಿ ಹಾಗೂ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡುgÀÄvÉÛ.
ºÀÄqÀÄUÀ PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA.56/2012 PÀ®A: ªÀÄ£ÀĵÀå PÁuÉ:-
ºË¹AUï ¨ÉÆÃqïð §qÁªÀuÉAiÀİègÀĪÀ ¨Á®PÀgÀ ¨Á® ªÀÄA¢gÀzÀ°è ºÀjºÀgÀ¥ÀÄgÀ ¥Éưøï oÁuÉ. EªÀgÀ ªÀÄÆ®PÀ ¢£ÁAPÀ; 17-02-2012 gÀAzÀÄ ªÉAPÀmÉñÀ12. ªÀµÀð. FvÀ£À£ÀÄß zÁR°¹PÉÆArzÀÄÝ ¢£ÁAPÀ; 28-02-2012 gÀAzÀÄ ¸ÀAeÉ 05-00 UÀAmÉAiÀÄ ¸ÀªÀÄAiÀÄzÀ°è FvÀ£ÀÄ PÀA§ ºÀwÛ vÀ¦à¹PÉÆAqÀÄ ºÉÆÃVgÀÄvÁÛ£É. ¥ÀvÉÛ ªÀiÁrPÉÆqÀ¨ÉÃPÉAzÀÄ ²æÃªÀÄw ªÀÄÄPÁÛ EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
¸ÀİUÉ ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA.32/2012 PÀ®A: 324 392 397 447 L¦¹:-
¦AiÀiÁðzÀÄzÁgÀgÁzÀ ²æÃªÀÄw ¥ÀĵÀà ¢uÉÚPÉgÉ ªÁ¹ EªÀgÀÄ ¢uÉÚPÉgÉAiÀİè vÀ£Àß UÀAqÀ£ÉÆA¢UÉ vÀªÀÄä PÁ¦ü vÉÆÃlzÀ°è PÁ¦ü ©ÃdªÀ£ÀÄß PÉÆAiÀÄÄåwÛzÁÝUÀ 2 d£À DgÉÆÃ¦vÀgÀÄUÀ¼ÀÄ ¦AiÀiÁðzÀÄzÁgÀgÀ vÉÆÃlPÉÌ CwPÀæªÀÄ ¥ÀæªÉñÀ ªÀiÁr ¨É®èzÀ PÉÆ¼ÉAiÀÄ£ÀÄß ¦AiÀiÁðzÀÄzÁgÀgÀ vÉÆÃlPÉÌ EqÀ®Ä §A¢zÀÄÝ C¯Éè EzÀÝ ¦AiÀiÁðzÀÄzÁgÀgÀÄ ªÀÄvÀÄÛ CªÀgÀ UÀAqÀ DgÉÆÃ¦vÀgÀÄUÀ½UÉ EzÀÄ £ÀªÀÄä vÉÆÃl E°è JPÉ EqÀÄwÛ¢Ýj JAzÀÄ PÉýzÀÝPÉÌ ¦AiÀiÁðzÀÄzÁgÀjUÉ zÉÆuÉÚ¬ÄAzÀ JqÀzÉ PÉ£ÉßUÉ ªÀÄvÀÄÛ Q«UÉ JqÀzÉ PÉʬÄUÉ ºÉÆqÉzÀÄ ªÀÄÆ¼ÉUÉ ¥ÉmÁÖVgÀÄvÉÛ. £ÀAvÀgÀ ¦AiÀiÁðzÀÄzÁgÀgÀÄ ¥ÀæeÉë vÀ¦à ©¢ÝzÀÄÝ DgÉÆÃ¦vÀgÀÄUÀ¼ÀÄ ¦AiÀiÁðzsÀÄzÁgÀgÀ JqÀzÉ Q«AiÀÄ N¯ÉAiÀÄ£ÀÄß vÉUÉzÀÄ PÉÆAqÀÄ ºÉÆÃVgÀÄvÁÛgÉ CzÀgÀ ªÀiË®å 6.000 gÀÆ DVgÀÄvÉÛ.

Friday, March 02, 2012

DAILY CRIMES REPORT DATED:01/03/2012


PÉÆ¯É ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA.55/2012 PÀ®A:302 34 L¦¹ ¸À»vÀ 3 PÁè¸ï(2)(5)J¸ï¹J¸ïn DPïÖ :-
¢£ÁAPÀ 23/02/2012 gÀAzÀÄ ¦gÁå¢ ²æÃªÀÄw UÀAUÀªÀÄä zÁ¸ÀgÀºÀ½î ªÁ¹ EªÀgÀ UÀAqÀ PÀȵÀÚVj J¸ÉÖÃn£À°è FUÉÎ 3 wAUÀ½AzÀ PÀư PÉ®¸À ªÀiÁrPÉÆArzÀÝ, UÀAqÀ ¥ÀæeÉÕ E®èzÉ ©¢ÝzÁÝ£ÉAzÀÄ ªÀiÁ»w w½zÀ PÀÆqÀ¯Éà aPÀ̪ÀÄUÀ¼ÀÆgÀÄ ¸ÀPÁðj D¸ÀàvÉæUÉ PÀgÉvÀAzÀÄ £ÀAvÀgÀ ºÉaÑ£À aQvÉìUÁV ²ªÀªÉÆUÀÎzÀ ªÉÄUÁ£ï D¸ÀàvÉæUÉ ¸ÉÃj¹zÀÄÝ aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛgÉ. J¸ÉÖÃmï ªÀiÁ°ÃPÀgÁzÀ ¨ÉÆÃeÉÃUËqÀ. ªÉÄùÛç R°Ã¯ï ¸Á¨ï EªÀgÀÄUÀ¼ÀÄ ªÀÄÈvÀ PÀư ºÉaѸÀĪÀ «µÀAiÀÄzÀ°è vÀPÀgÁgÀÄ ªÀiÁrzÀÝjAzÀ ºÀ¯Éè ªÀiÁrzÀÄÝ EzÀjAzÀ ªÀÄÈvÀ¥ÀnÖgÀĪÀÅzÁVgÀÄvÉÛ.
ªÀÄ£ÀĵÀå PÁuÉ
D®ÆÝgÀÄ ¥Éưøï oÁuÉ ªÉÆ.¸ÀA.30/2012 PÀ®A: ªÀÄ£ÀĵÀå PÁuÉ :-
¢£ÁAPÀ 23/02/2012 gÀAzÀÄ ¦gÁåzÀÄzÁgÀgÁzÀ ¸ÀħæªÀÄtå SÁAqÀå ªÁ¹ EªÀgÀ ªÀÄUÀ¼ÀÄ ±ÉÊ® PÉÆÃA gÁdÄ 22 ªÀµÀð EªÀ¼ÀÄ vÀ£Àß ªÀÄUÀĪÀ£ÀÄß D®ÆÝgÀÄ D¸ÀàvÉæUÉ PÀgÉzÀÄ PÉÆAqÀÄ ºÉÆÃV §gÀÄvÉÛãÉAzÀÄ ºÉÆÃzÀªÀ¼ÀÄ ¸ÀAeÉAiÀiÁzÀgÀÄ ªÀÄ£ÉUÉ §A¢gÀĪÀÅ¢®è £ÉAlgÀ ªÀÄ£ÉUÀ¼À°è ºÀÄqÀÄQzÀgÀÄ ¥ÀvÉÛAiÀiÁVgÀĪÀÅ¢®è.
ºÀÄqÀÄV PÁuÉ
PÀ¼À¸À ¥Éưøï oÁuÉ ªÉÆ.¸ÀA.16/2012 PÀ®A: ºÀÄqÀÄV PÁuÉ :-
ಪಿರ್ಯಾದುದಾರರ ಮಗಳಾದ ಕುಮಾರಿ ಗೀತಾ 21 ವರ್ಷ. ಇವಳು ಪ್ರತಿದಿನದಂತೆ, ಮೇಸ್ತ್ರಿ ರಮೇಶ ರವರ ಬಳಿಗಾರೆ ಕೆಲಸಕ್ಕೆ ಹೋಗುತ್ತಿದ್ದಳು. ¢£ÁAPÀ 29/02/2012 gÀAzÀÄ ²æÃªÀÄw ¸ÀgÉÆÃd ¦gÁå¢ ಸಂಜೆ 7-00 ಗಂಟೆಗೆ ಕೆಲಸ ಮುಗಿಸಿಕೊಂಡು ಬಂದು ಮನೆಯಲ್ಲಿ ನೋಡಿದಾಗ ಗೀತಾ ಮನೆಯಲ್ಲಿ ಇರಲಿಲ್ಲ. ರಾತ್ರಿ 9-00 ಗಂಟೆಯವರೆಗೆ ನೋಡಲಾಗಿ ಬಾರದಿದ್ದ ಕಾರಣ ಸ್ನೇಹಿತರ, ಸಂಬಂಧಿಕರ, ಮನೆಯಲ್ಲಿ ಹುಡುಕಾಡಿದರೂ ಇದುವೆರೆವಿಗೂ ಪತ್ತೆಯಾಗಿರುವುದಿಲ್ಲ.
CPÀæªÀÄ ªÀÄzÀå ªÀ±À
ªÀÄ®èAzÀÆgÀÄ ¥Éưøï oÁuÉ ªÉÆ.¸ÀA.24/2012 PÀ®A: 34 PÉ.E.DPïÖ :-
¦J¸ïL gÀªÀjUÉ §AzÀ RavÀ ªÀiÁ»w ªÉÄÃgÉUÉ ¢£ÁAPÀ 01/03/2012 gÀAzÀÄ eÉÆÃ¼ï zÁ¼ï UÁæªÀÄzÀ PÁ¯ÉÆÃ¤AiÀÄ ¸ÀªÀÄÄzÁAiÀÄ ¨sÀªÀ£ÀzÀ »A§¢AiÀÄ SÁ° eÁUÀzÀ ºÀwÛgÀ ºÉÆÃUÀĪÁUÉÎ DgÉÆÃ¦ §¸ÀªÀgÁeï PÁå£ï ªÀÄvÀÄÛ ¯ÉÆÃlªÀ£ÀÄß »rzÀÄPÉÆAqÀÄ Nr ºÉÆÃUÀ®Ä ¥ÀæAiÀÄwß¹zÀÄÝ, »rzÀÄ DvÀ£ÀÄ CPÀæªÀĪÁV PÀ¼Àî¨sÀnÖ ¸ÁgÁ¬Ä£ÀÄß ªÀiÁgÁl ªÀiÁqÀÄwÛzÀÝjAzÀ DvÀ£À£ÀÄß ªÀÄvÀÄÛ DvÀ£À §½ EzÀÝ ¸ÀĪÀiÁgÀÄ 05 °Ãlgï£À ¤Ã° §tÚzÀ PÁå£ï CzÀgÀ°è ¸ÀĪÀiÁgÀÄ CAzÁdÄ 3-1/2 °Ãlgï PÀ¼Àî¨sÀnÖ ¸ÁgÁ¬ÄAiÀÄ£ÀÄß ªÀÄvÀÄÛ MAzÀÄ ¹ÖÃ¯ï ¯ÉÆÃlªÀ£ÀÄß ¥ÀAZÀgÀ ¸ÀªÀÄPÀëªÀÄ ªÀĺÀdgï ªÀÄÄSÁAvÀgÀ CªÀiÁ£ÀvÀÄÛ ¥Àr¹PÉÆArØzÀÄÝ CªÀiÁ£ÀvÀÄÛ ¥Àr¹PÉÆAqÀ PÀ¼Àî¨sÀnÖ ¸ÀgÁ¬ÄAiÀÄ CAzÁdÄ ¨É¯É ¸ÀĪÀiÁgÀÄ 250/- gÀÆ DUÀ§ºÀÄzÁVgÀÄvÉÛ.
ZÀÄ£ÁªÀt ¸ÀA§AzÀ ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.58/2012 PÀ®A:188 177(ºÉZï) L¦¹ eÉÆvÉUÉ 177 LJA« DPïÖ :-
ಚುನಾವಣಾ ಹಗಲು ಸಂಚಾರಿ ದಳದ ಅಧಿಕಾರಿಯಾದ ಪಿರ್ಯಾದುದಾರರು ¥ÀgÀªÉÄñÀégÀ¥Àà ©EN EªÀgÀÄ ¢£ÁAPÀ 01/03/2012 gÀAzÀÄ ¨É½UÉÎ 1200 UÀAmÉAiÀİè ತರೀಕೆರೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ತರೀಕೆರೆ ನಗರಕ್ಕೆ ಸೇರಿದ ಕೋಡಿಕ್ಯಾಂಪ್ ಆಶ್ರಯ ಬಡಾವಣೆ ವ್ಯಾಪ್ತಿಯ ರಫೀಕ್ ಎಂಬುವರ ಮನೆಯ ಹತ್ತಿರ ಜೆ.ಡಿ.ಎಸ್.ಕಾರ್ಯಕರ್ತರ ಸಭೆ ನಡೆಸಲಾಗಿದ್ದು, ಈ ಸ್ಥಳಕ್ಕೆ ಪಿರ್ಯಾದುದಾರರು ಬೇಟಿ ನೀಡಿದಾಗ ಸದರಿ ಸಭೆಗೆ ಆರೋಪಿಗಳು ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಜೆ.ಡಿ.ಎಸ್. ಪಕ್ಷದ ಬಾವುಟಗಳನ್ನು ಚುನಾವಣೆ ಪ್ರಚಾರಕ್ಕಾಗಿ ಬಳಸಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ.

Thursday, March 01, 2012

DAILY CRIMES REPORT DATED:29/02/2012


dÆeÁl ¥ÀæPÀgÀt
vÀjÃPÀgÉ ¥Éưøï oÁuÉ ªÉÆ.¸ÀA.57/2012 PÀ®A: 87 PÉ.¦.DPïÖ :-
¦J¸ïL gÀªÀgÀÄ ¢£ÁAPÀ 29/02/2012 gÀAzÀÄ 1910 UÀAmÉAiÀİè ಖಚಿತ ವರ್ತಮಾನದ ಮೇರೆಗೆ ಪಿರ್ಯಾದುದಾರರು ಕೋಡಿಕ್ಯಾಂಪ್ ಹತ್ತಿರದ ರೈಲ್ವೆ ಹಳಿ ಪಕ್ಕದ ಸರ್ಕಾರಿ ಕೆರೆಯ ಅಂಗಳಕ್ಕೆ ಹೋದಾಗ ಹಣವನ್ನು ಪಣವಾಗಿ ಕಟ್ಟಿಕೊಂಡು ¸Áé«Ä ºÁUÀÆ EvÀgÉ 4 d£À ಆರೋಪಿಗಳು ಇಸ್ಪಿಟ್ ಎಲೆಯಿಂದ ಜೂಜಾಟ ಆಡುತ್ತಿದ್ದು, ಪಂಚರು ಹಾಗು ಸಿಬ್ಬಂದಿಗಳೊಂದಿಗೆ ದಾಳಿಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು, , ಪಂಚನಾಮೆ ಜರುಗಿಸಿ 2300/- ರೂ ಗಳನ್ನು, ಒಂದು ಮೊಬೈಲ್, ಕೆಎ-18.ಎಸ್-8795 ಬೈಕ್, 52 ಇಸ್ಪಿಟ್ ಎಲೆಗಳು ಹಾಗೂ ಟಾರ್ಪಲ್ ಅನ್ನು ವಶಪಡಿಸಿಕೊಂಡು ಕೇಸುದಾಖಲಿಸಿರುತ್ತಾರೆ.
C¥ÀWÁvÀzÀ°è ¸ÁªÀÅ
CdÓA¥ÀÄgÀ ¥Éưøï oÁuÉ ªÉÆ.¸ÀA.21/2012 PÀ®A: 279 304(J)L¦¹ :-
¢£ÁAPÀ 28/02/2012 gÀAzÀÄ 2300 UÀAmÉAiÀÄ°è ¦gÁå¢ ±ÁAvÀ¥Àà CdÓA¥ÀägÀ mË£ï ªÁ¹ EªÀgÀ ªÀÄvÉÆÛêÀð vÀªÀÄä D£ÀAzï gÀªÀgÀÄ vÉUÉzÀÄPÉÆArzÀÝ ºÉƸÀ ªÉÆÃmÁgÀÄ ¸ÉÊPÀ¯ï£À°è CwêÉÃUÀªÁV ZÁ®£É ªÀiÁrPÉÆAqÀÄ §AzÀÄ gÁwæ 11.30 UÀAmÉAiÀÄ ªÉüÉAiÀİè PÁnUÀ£ÉgÉ UÉÃmï gÀ¸ÉÛAiÀÄ°è ©zÀÄÝ AiÉÆÃVñï 27 ªÀµÀð FvÀ¤UÉ vÀ¯ÉUÉ ¨sÀÄdPÉÌ ºÁUÀÄ ªÀÄÈ, PÉÊ, UÉ ¥ÉmÁÖVzÀÄÝ AiÀiÁgÉÆÃ 108 DA§Ä¯É£ïì £À°è AiÉÆÃUÉñï£À£ÀÄß ²ªÀªÉÆUÀÎzÀ £ÀAd¥Àà D¸ÀàvÉæAiÀİè aQvÉìUÉAzÀÄ zÁR®Ä ªÀiÁrzÀÄÝ aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛ£É.
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA.43/2012 PÀ®A: 279 304(J)L¦¹ eÉÆvÉUÉ 187 LJA« DPïÖ :-
¢£ÁAPÀ 29/02/2012 gÀAzÀÄ 0615 UÀAmÉAiÀİè J£ïºÉzï 206 gÀ G½Q£ÀPÀ¯ï ºÀwÛgÀ ¦gÁåzÀÄzÁgÀgÁzÀ C§ÄݯïUÀ¥sÁgï ವಾಕಿಂಗ್‌ ಹೋಗುತ್ತಿರುವಾಗ್ಗೆ ರಸ್ತೆಯಲ್ಲಿ ಒಬ್ಬ ಮನುಷ್ಯನಿಗೆ ಯಾವುದೋ ವಾಹನ ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೋಗಿದ್ದು, ಪೆಟ್ಟಾಗಿದ್ದ ಮನುಷ್ಯನನ್ನು ವಿಚಾರಿಸಿದಾಗ ಜ್ಞಾನವಿಲ್ಲದೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಕ್ಕ-ಪಕ್ಕದವರನ್ನು ವಿಚಾರಿಸಿದ್ದು ಅಪಘಾತ ಮಾಡಿದ ವಾಹನ ಮತ್ತು ಪೆಟ್ಟಾಗಿದ್ದ ಮನುಷ್ಯನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಪಿರ್ಯಾದುದಾರರು 108 ಗೆ ಫೋನ್ ಮಾಡಿ ಕಡೂರು ಆಸ್ಪತ್ರೆಗೆ ಸೇರಿಸಿ ಠಾಣೆಗೆ ಬಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಮನುಷ್ಯನಿಗೆ ಡಿಕ್ಕಿ ಹೊಡೆಸಿ ಉಪಚರಿಸದೆ ಮಾಹಿತಿಯನ್ನು ನೀಡದೆ ವಾಹನದೊಂದಿಗೆ ಪರಾರಿಯಾಗಿರುವ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು ಗಾಯಾಳು ಅಪರಿಚಿತ ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿ: 29-02-2012 ರಂದು 21-00 ಗಂಟೆಗೆ ಮೃತಪಟ್ಟಿರುತ್ತಾನೆ.
ªÀÄ£ÀĵÀå PÁuÉ
£ÀUÀgÀ ¥Éưøï oÁuÉ ªÉÆ.¸ÀA.33/2012 PÀ®A: ªÀÄ£ÀĵÀå PÁuÉ:-
¢£ÁAPÀ 30/01/2012 gÀAzÀÄ ¦gÁåzÀÄzÁgÀgÁzÀ ±Àjãï vÀ«ÄüÀÄPÁ¯ÉÆÃ¤ ªÁ¹ EªÀgÀ UÀAqÀ d«Äïï CºÀªÀäzï 33 ªÀµÀð FvÀ£ÀÄ ಮದ್ರಾಸ್‌ಗೆ ಹೋಗಿ ಕಲ್ಲಂಗಡಿ ಹಣ್ಣಿನ ಲೋಡ್‌ ಅನ್ನು ತರುತ್ತೇನೆಂದು ಹೋದವರು ಇಲ್ಲಿಯವರೆಗೆ ಬಂದಿರುವುದಿಲ್ಲ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ ¥ÀvÉÛªÀiÁrPÉÆqÀ¨ÉÃPÉAzÀÄ zÀÆgÀÄ ¤ÃrgÀĪÀÅzÁVgÀÄvÉÛ.

Wednesday, February 29, 2012

DAILY CRIMES REPORT DATED:28/02/2012


dÆeÁl ¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA.20/2012 PÀ®A: 87 PÉ.¦.DPïÖ :-¢
£ÁAPÀ 28/02/2012 gÀAzÀÄ 1345 UÀAmÉAiÀÄ°è ªÀiÁPÉðmï §½ ಇಬ್ಬರು ವ್ಯಕ್ತಿಗಳು ಆಸ್ಟ್ರೇಲಿಯಾ ದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೇಟ್ ಸರಣಿಯಲ್ಲಿ ಈ ದಿನ ಭಾರತ ಮತ್ತು ಶ್ರೀಲಂಕ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ 40 ಓವರ್ ಗಳಲ್ಲಿ ಯಾರೂ ಗೆಲ್ಲುತ್ತಾರೆ ಎಂದು ಹಣವನ್ನು ಪಣವಾಗಿ ಕಟ್ಟುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ದಾಳಿ ನಡೆಸಲಾಗಿ 2 ನೇ ಆರೋಪಿಯಾದ ಡೈರಿ ಸಂದೇಶ ತಪ್ಪಿಸಿಕೊಂಡು ಓಡಿ ಹೋಗಿದ್ದು ಒಂದನೇ ಆರೋಪಿ ಅಸೇನ್ ನನ್ನು ಹಿಡಿದು ಇವರುಗಳು ಪಣವಾಗಿ ಕಟ್ಟಿದ್ದ 3270/- ರೂ ನಗದು ಹಣವನ್ನು ಪಂಚರ ಸಮಕ್ಷಮ ಮಹಜರ್ ಕ್ರಮ ಜರುಗಿಸಿ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದಾಗಿರುತ್ತೆ.
¸ÀİUÉ ¥ÀæPÀgÀt
°AUÀzÀºÀ½î ¥Éưøï oÁuÉ ªÉÆ.¸ÀA.14/2012 PÀ®A:392 L¦¹:-¢
£ÁAPÀ 12/02/2012 gÀAzÀÄ PÀ®èvïVj §½ ¦gÁå¢ ²æÃªÀÄw ZÀA¢æPÀ ªÉÃzÁ£ÀUÀgÀ PÀqÀÆgÀÄ ªÁ¹ EªÀgÀÄ ತ್ರಿರಿಂಗ್ ಡಿಸೈನ್ ನ 30 ಗ್ರಾಂ ಒಂದು ಎಳೆಯ ಮಾಂಗಲ್ಯ ಸರವನ್ನು ಆರೋಪಿ ಕಿತ್ತುಕೊಂಡು ಕಾಡಿನ ಪೊದೆಗಳಲ್ಲಿ ಓಡಿ ಹೋದನು ಈ ಮಾಂಗಲ್ಯಸರದ ಒಟ್ಟು ಮೌಲ್ಯ 65 ಸಾವಿರ ರೂಪಾಯಿಗಳಾಗಿರುತ್ತೆ. ಆರೋಪಿತನು ಸುಮಾರು 17 ರಿಂದ 18 ವರ್ಷ ಪ್ರಾಯದ ಹುಡುಗನಾಗಿದ್ದು ಅಪರಿಚಿತನಾಗಿರುತ್ತಾನೆ.
C¥ÀWÁvÀzÀ°è ¸ÁªÀÅ
AiÀÄUÀn ¥Éưøï oÁuÉ ªÉÆ.¸ÀA.16/2012 PÀ®A:279 304(J)L¦¹ :-¢
£ÁAPÀ 27/02/2012 gÀAzÀÄ ZÉÆÃªÀÄ£ÀºÀ½î UÁæªÀÄzÀ°è ಚೋಮನಹಳ್ಳಿ ವಾಸಿ ಶಿವಾನಂದರವರ ಬಾಬ್ತು ತೆಂಗಿನ ತೋಟದಲ್ಲಿ ಬೋರು ಕೊರೆಯಲು ಲಾರಿ ಬಂದಿದ್ದು ಅದರಲ್ಲಿ ಕೆಲಸಗಾರರು ಸಹ ಬಂದಿದ್ದರು. ಕೂಲಿ ಕೆಲಸಗಾರರಾದ ಛತ್ತಿಸಗಡದ ವಾಸಿ ಜುನ್ನುರವರು ಬೋರ್ವೆಲ್ ಲಾರಿ ಜೊತೆ ಬಂದಿದ್ದು TN-09-J-2343 ರ ಲಾರಿಯ ಹಿಂಬದಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಮಲಗಿದ್ದಾಗ ಸದರಿ ಲಾರಿಯ ಚಾಲಕ ಲಾರಿಯನ್ನು ಹಿಂದಕ್ಕೆ ಅತೀವೇಗ ಮತ್ತು ನಿರ್ಲಕ್ಷತನದಿಂದ ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಓಡಿಸಿ ಮಲಗಿದ್ದ ಜುನ್ನುರವರ ಮೇಲೆ ಹರಿದ ಪರಿಣಾಮ ಜುನ್ನುರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
CPÀæªÀÄ ªÀÄzÀå ªÀ±À
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA.21/2012 PÀ®A:32 34 PÉ.E.DPïÖ :-¢
£ÁAPÀ 28/02/2012 gÀAzÀÄ 1545 UÀAmÉAiÀÄ°è »gÉÃUÀzÉÝ UÁæªÀÄzÀ°è ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿ ಸಿಬ್ಬಂದಿಗಳನ್ನು ಕಂಡು ಕೈಯ್ಯಲ್ಲಿದ್ದ ಕೈ ಚೀಲವನ್ನು ಅಲ್ಲಿಯೇ ಬಿಟ್ಟು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಿಹೋಗಿದ್ದು, ಸ್ಥಳದಲ್ಲಿ ದೊರೆತ ಒಂದು ಬಿಳಿ ಪ್ಲಾಸ್ಟಿಕ್ ಕೈಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 180 ಎಂ,ಎಲ್, ನ 19 ಕ್ವಾರ್ಟರ್ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಲೇಬಲ್ ನ ಪೌಚ್ ಪ್ಯಾಕ್ ಆಗಿರುತ್ತವೆ. ಹಾಗು ಸದರಿ ಕೈ ಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಿದ 150/- ರೂ ನಗದು ಹಣ ಇದ್ದು ಮೇಲ್ಕಂಡ 19 ಕ್ವಾರ್ಟರ್ ಮದ್ಯಕ್ಕೆ ಅಂದಾಜು ಬೆಲೆ 450/- ರೂ ಗಳಾಗಿರುತ್ತೆ.

Tuesday, February 28, 2012

DAILY CRIMES REPORT DATED:27/02/2012


ªÀAZÀ£É ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA.29/2012 PÀ®A: 420 L¦¹ :-
¦gÁåzÀÄzÁgÀgÁzÀ C¸ÀèA ºÁ¯ÉãÀºÀ½î ªÁ¹ EªÀgÀÄ ¢£ÁAPÀ 22/02/2012 gÀAzÀÄ ಹೆಂಡತಿ ಗುಲ್ಜಾರ್ ಬಾನು ಹೆರಿಗೆಗಾಗಿ ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಸೇರಿಸಿದ್ದು ,ಹೆರಿಗೆಯಾದ ನಂತರ ಗಂಡು ಮಗು ಆಗಿದೆ ಎಂದು ವೈಧ್ಯರು ತಿಳಿಸಿದ್ದು ,ಮಗು ಸೀರಿಯಸ್ ಆಗಿದೆ ಎಂದು ಬಟ್ಟೆಯಿಂದ ಪ್ಯಾಕಿಂಗ್ ಮಾಡಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಂಬುಲೆನ್ಸ ತರಿಸಿಕೊಟ್ಟರು , ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸತ್ತಿದೆ ಪಿರ್ಯಾದಿಗೆ ನೀಡಿದ್ದು,ನಂತರ ಸುತ್ತಿದ್ದ ಬಟ್ಟೆ ತೆಗೆದು ನೋಡಿದಾಗ ಅದು ಹೆಣ್ಣು ಮಗು ಎಂಬುದು ಕಂಡು ಬಂದಿದ್ದು ವೈಧ್ಯರಾದ ಡಾ.ಲೊಹಿತ್ ಕುಮಾರ್ ರವರು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಕಾನೂನು ಕ್ರಮ ಕೋರಿ,ಇತ್ಯಾದಿ.
PÉÆ¯ÉUÉ ¥ÀæAiÀÄvÀß
§¸ÀªÀ£ÀºÀ½î ¥Éưøï oÁuÉ ªÉÆ.¸ÀA.24/2012 PÀ®A: 498(J) 307 L¦¹ eÉÆvÉUÉ 3 & 4 r.¦.DPïÖ :-
¦AiÀiÁðzÀÄzÁgÀgÀgÁzÀ C²é¤ 24 ªÀµÀð ºÀ£ÀĪÀÄAvÀ£ÀUÀgÀ ªÁ¹ EªÀgÀÄ ¢: 23-03-2009 ¥ÀæªÉÆÃzï J¥sïrJ ¸À¨ïjf¸ÁÖgï D¦Ã¸ï aPÀ̪ÀÄUÀ¼ÀÆgÀÄ ªÁ¹ EªÀgÉÆA¢UÉ «ªÁºÀªÁVzÀÄÝ, ªÀÄzÀĪÉAiÀiÁzÀ £ÀAvÀgÀ 15 ¢ªÀ¸À ZÉ£ÁßVzÀÄÝ, £ÀAvÀgÀ DgÉÆÃ¦ ¥Àæw¢£À PÀÄrzÀÄ §AzÀÄ, ¤ªÀÄä ªÀÄ£ÉAiÀİè PÉÆnÖgÀĪÀ ªÀgÀzÀQëuÉ ¸Á®zÀÄ E£ÀÆß ªÀgÀzÀÀQëuÉ vÉUÉzÀÄPÉÆAqÀÄ ¨Á JAzÀÄ ªÀiÁ£À¹PÀ ºÁUÀÆ zÉÊ»PÀ »A¸É ¤ÃqÀÄwÛzÀÄÝ, ¢£: 24-02-2012 gÀAzÀÄ «¥ÀjÃvÀ PÀÄrzÀÄ, ¦AiÀiÁð¢UÉ ¨ÉÊzÀÄ PÉʬÄåAzÀ ªÉÄÊPÉÊUÉ ºÉÆqÉzÀÄ, ¤£ÀߣÀÄß PÉÆ¯É ªÀiÁqÀzÉà ©qÀĪÀÅ¢®èªÉAzÀÄ PÀÄwÛUÉAiÀÄ£ÀÄß »¸ÀÄQzÀÄÝ, C ¸ÀªÀÄAiÀÄzÀ°è ªÀÄUÀÄ C¼ÀÄvÁÛ ¦AiÀiÁð¢AiÀÄ §½UÉ §AzÁUÀ ªÀÄUÀĪÀ£ÀÄß ¸ÀºÀ zÀÆrzÁUÀ ªÀÄUÀÄ«UÉ ¥ÉmÁÖVgÀÄvÉÛ. ¦AiÀiÁð¢AiÀÄ vÁ½AiÀÄ£ÀÄß QvÀÄÛ, vÀ¯ÉPÀÆzÀ®£ÀÄß »rzÀÄ ªÀģɬÄAzÀ ºÉÆgÀUÉ J¼ÉzÀÄPÉÆAqÀÄ ºÉÆÃVzÀÄÝ, D ¸ÀªÀÄAiÀÄzÀ°è ªÀÄ£ÉAiÀÄ ªÀiÁ°ÃPÀgÀÄ ºÁUÀÆ EvÀgÀgÀÄ UÀ¯ÁmÉ ©r¹gÀÄvÁÛgÉ.
ªÀAZÀ£É ¥ÀæPÀgÀt
¹AUÀlUÉgÉ ¥Éưøï oÁuÉ ªÉÆ.¸ÀA.19/2012 PÀ®A:406 420 468 471 34 L¦¹ :-
¦gÁåzÀÄzÁgÀgÁzÀ ªÀÄÆwð vÁ¯ÉÆèÃPï ¥ÀAZÁAiÀÄw C¢üPÁj PÀqÀÆgÀÄ EªÀgÀÄ ಠಾಣೆಗೆ ಹಾಜರಾಗಿ ಕೊಟ್ಟ ಮುದ್ರಿತ ದೂರಿನ ಸಾರಾಂಶವೇನೆಂದರೇ, ದಿನಾಂಕ:-23/08/2007 ರಿಂದ 31/03/2010 ರವರೆಗೆ ವೈ.ಮಲ್ಲಾಫುರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಎಸ್,ನಾಗರಾಜ್ ಗ್ರೇಡ್-2 ಕಾರ್ಯದರ್ಶಿ,ಮತ್ತು ಆಗಿನ ಅಧ್ಯಕ್ಷರಾದ ಆರೋಪಿ-02 ರವರು ಜಂಟಿಯಾಗಿ ಸೇರಿಕೊಂಡು ವೈ,.ಮಲ್ಲಾಫುರ ಗ್ರಾಮ ಪಂಚಾಯಿತಿಯಲ್ಲಿ. ಚೆಕ್ಕುಗಳಿಗೆ ಜಂಟಿಯಾಗಿ ಸಹಿ ಮಾಡಿ ಹಣ ನಗದೀಕರಿಸಿ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿ 1 ಮತ್ತು 2 ರವರು ಜಂಟಿಯಾಗಿ 63,810/- ರೂಗಳನ್ನು ಉಳಿದ ಕ್ರಮ,ಸಂಖ್ಯೆ, 3-6 ವರೆಗಿನ 74,88,460 /- ರೂಗಳನ್ನು ಎ-01 ರವರು ಹಣವನ್ನು ದುರುಪಯೋಗಪಡಿಸಿಕೊಂಡಿರುತ್ತಾರೆಂದು ಇವರುಗಳ ಮೇಲೆ ಕ್ರಮಕ್ಕೆ ಕೋರಿ ಕೊಟ್ಟ ಮುದ್ರಿತ ದೂರನ್ನು ಸ್ವೀಕರಿಸಿ ಕೇಸು ದಾಖಲಿಸಿಕೊಂಡಿರುತ್ತೆ

Monday, February 27, 2012

DAILY CRIMES REPORT DATED:26/02/2012


PÁ¼ÀĪÉÄt¸ÀÄ PÀ¼ÀĪÀÅ
UÉÆÃt©ÃqÀÄ ¥Éưøï oÁuÉ ªÉÆ.¸ÀA.17/2012 PÀ®A: 379 L¦¹ :-
¢£ÁAPÀ 26/02/2012 gÀAzÀÄ DgÉÆÃ¦ PÀĪÀiÁgÀ »gÉòºÀgÀ UÁæªÀÄ FvÀ£ÀÄ »gÉòUÀgÀ UÁæªÀÄzÀ°è ಒಂದು ಪ್ಲಾಸ್ಟಿಕ್ ಚೀಲದಲ್ಲಿ ಏನೋ ತುಂಬಿಸಿಕೊಂಡು ಆತನ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಖಣ ಮಾಡಿ ಆಗಾಗ್ಗೆ ಕದ್ದುಕೊಂಡು ಹೋದ ಕಾಳು ಮೆಣಸನ್ನು ಹರಡುತ್ತಿರುವಷ್ಟರಲ್ಲಿ ನಾವಿಬ್ಬರೂ ಖುದ್ದಾಗಿ ಹಿಡಿದು ಕೇಳಿದಾಗ ಅಲ್ಲಿರುವ ಸುಮಾರು 15 ಕೆಜಿ ಯಷ್ಟು ಕಾಳು ಮೆಣಸನ್ನು ಸೀಗೇಹಳ್ಳಿ ಎಸ್ಟೇಟಿನಲ್ಲಿ ಆಗಾಗ ಕಳವು ಮಾಡಿ ತಂದು ಒಣಗಿಸುತ್ತಿರುವುದಾಗಿ.ಇತ್ಯಾದಿ.
PÀ¼ÀĪÀÅ ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.18/2012 PÀ®A:454 457 380 L¦¹ :-¢
£ÁAPÀ 19/02/2012 jAzÀ 26/02/2012 gÀ ªÀÄzÀåzÀ CªÀ¢üAiÀİè vÀ®ªÀÄQÌ J¸ÉÖÃmï vÀ®ªÀÄQÌAiÀÄ°è ¦gÁåzÀÄzÁgÀgÁzÀ ¥ÀPÀÄæ¢Ý£ï CªÀgÀ ªÀÄ£ÉUÉ ಯಾರೋ ಕಳ್ಳರು ಪಕ್ಕದ ಖಾಲಿ ಲೈನ್ ಮನೆಯ ಅರ್ದ ಗೋಡೆಯ ಹತ್ತಿ ಮನೆಯ ಒಳಗಿಳಿದು ಮನೆಯಲ್ಲಿದ್ದ ಒಂದು ಜೊತೆ ಸುಮಾರು 1.5 ಗ್ರಾಂ ತೂಕದ ಬಂಗಾರದ ಬಟನ್ 115 ಗ್ರಾಂ ತೂಕದ ಬೆಳ್ಳಿಯ ಎರಡು ಜೊತೆ ಕಾಲು ಚೈನು 08 ಸೀರೆಗಳು ಒಂದು ಹೊಸ ಅಲ್ಯೂಮಿನಿಯಂ ಹಂಡೆ ಒಂದು ರಗ್ಗನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೊಟ್ಟ ದೂರಾಗಿರುತ್ತದೆ.
PÉÆ¯É ¥ÀæPÀgÀt
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.19/2012 PÀ®A: 302 L¦¹ :-
¢£ÁAPÀ 26/02/2012 gÀAzÀÄ 2030 UÀAmÉAiÀİè ಫಿರ್ಯಾದುದಾರರgÁzÀ PÀĪÀiÁgÀ EªÀgÀ ಮಾವ ನಿಂಗಪ್ಪ ಬಾಭುಗೆ ಸೂಳೆ ಮಗನೇ ನೀನು ಹೆಂಡತಿ ಬಿಟ್ಟು ಬಂದಿದ್ದೀಯಾ ನಿನ್ನ ಅಮ್ಮನಾ ಕ್ಯಾಯ ನೀನು ಬೇಡರಿಗೆ ಹುಟ್ಟಿದವನೇ ಎಂದು ಬೈಯ್ದರು ಆಗ ಬಾಬು ಸಹ ಸೂಳೆ ಮಗನೇ ನೀನು ನನಗೆ ಬೈಯ್ಯುತ್ತೀಯಾ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೈಯ್ಯುತ್ತಾ ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ಆ ದೊಣ್ಣೆಯನ್ನು ತೆಗೆದುಕೊಂಡು ನಮ್ಮ ಮಾವ ನಿಂಗಪ್ಪನ ತಲೆಗೆ ಹೊಡೆದ ಆಗ ಕೂಡಲೇ ನಮ್ಮ ಮಾವನ ಮೂಗಲ್ಲಿ ಬಾಯಲ್ಲಿ ಕಿವಿಯಲ್ಲಿ ರಕ್ತ ಬಂತು ನಮ್ಮ ಮಾವ ಒಂದು ಮಾತನ್ನು ಆಡಲಿಲ್ಲ ಹಾಗೆಯೇ ಮಗುಚಿ ಬಿದ್ದರು ಅಷ್ಠರಲ್ಲಿ ನಾವೆಲ್ಲರೂ ಬಿಡಿಸಲು ಹೋದಾಗ ಬಾಬು ಅವನ ಕೈಯಲ್ಲಿದ್ದ ದೊಣ್ಣೆಯನ್ನು ಹಿಡಿದುಕೊಂಡು ಅಲ್ಲಿಂದ ಓಡಿ ಹೋದ ನಂತರ ನೋಡಲಾಗಿ ನನ್ನ ಮಾವ ಸ್ಥಳದಲ್ಲಿ ಮ್ರತಪಟ್ಟಿದ್ದರು ನಮ್ಮ ಮಾವ ಬಾಬು ಗೆ ಬೈಯ್ದಿದ್ದರಿಂದಲೇ ಅದೇ ದ್ವೇಷದಲ್ಲಿ ಬಾಬು ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ತಲೆಗೆ ಹೊಡೆದು ನಿಂಗಪ್ಪರವರನ್ನು ಕೊಲೆ ಮಾಡಿರುತ್ತಾನೆ.
dÆeÁl ¥ÀæPÀgÀt
°AUÀzÀºÀ½î ¥Éưøï oÁuÉ ªÉÆ.¸ÀA.13/2012 PÀ®A: 87 PÉ.¦.DPïÖ :-
ಅಮೃತಮಹಲ್ ಕಾವಲಿನ ಅರಣ್ಯದಲ್ಲಿ ಅಕ್ರಮವಾಗಿ ಹೊರಗೆ-ಒಳಗೆ ಎಂಬ ಇಸ್ಪೀಟ್ ಆಟ ಆಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದಂತೆ ¦J¸ïL ಸಿಬ್ಬಂದಿಗಳೊಂದಿಗೆ ºÉÆÃV ನೋಡಲಾಗಿ ಗುಂಪಾಗಿ ಸುಮಾರು 9 ಜನರು ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದವರನ್ನು ಸುತ್ತುವರೆದು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ಕಂಡು ತಪ್ಪಿಸಿಕೊಂಡು ಓಡಿ ಹೋಗಿದ್ದು ಅದರಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1] ಈಶ್ವರಪ್ಪ ಎಂದು ನುಡಿದಿದ್ದು, ಪರವಾನಿಗೆ ಕೇಳಲಾಗಿ ಯಾವುದು ಇಲ್ಲವೆಂದು ನುಡಿದ್ದು ಅಲ್ಲಿ ಆಟ ಆಡಲು ಹಾಸಿದ್ದ ನೀಲಿ ಪ್ಲಾಸ್ಟಿಕ್ ಟಾರ್ಪಲ್ ಮೇಲೆ ಬಿಸಾಡಿದ್ದ ಇಸ್ಪೀಟ್ ಎಲೆಗಳನ್ನು ಎಣಿಸಲಾಗಿ ಒಟ್ಟು 52 ಇಸ್ಪೀಟ್ ಎಲೆಗಳಿದ್ದು ನಗದನ್ನು ಎಣಿಸಿ ನೋಡೊದಾಗ ರೂ. 440/- ನಗದು ಹಣವಿರುತ್ತೆ. ಹಾಗು ಪಕ್ಕದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ಲುಗಳನ್ನು ಪರಿಶೀಲಿಸಲಾಗಿ 1] ಕೆಎ 14 ಇಬಿ 0443 ಪಲ್ಸರ್ ಮೋಟಾರ್ ಸೈಕಲ್ ಹಾಗೂ 2] ಕೆಎ 14 ಕ್ಯೂ 2703 ಹಿರೋಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ಲುಗಳನ್ನು ಕೃತ್ಯಕ್ಕೆ ಸಂಬಂಧಿಸಿದ್ದರಿಂದ ಪಂಚಾಯ್ತಿದಾರರ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಟಾರ್ಪಲ್, 52 ಇಸ್ಪೀಟ್ ಎಲೆಗಳು, ರೂ.440/- ನಗದು ಹಣ, 2 ಮೋಟಾರ್ ಸೈಕಲ್ಲುಗಳನ್ನು ಅಮಾನತ್ತುಪಡಿಸಿಕೊಳ್ಳಲಾಯಿತು.

Sunday, February 26, 2012

DAILY CRIMES REPORT DATED:25/02/2012


ºÉAUÀ¸ÀÄ PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA.50/2012 PÀ®A: ºÉAUÀ¸ÀÄ PÁuÉ :-
¢£ÁAPÀ 19/02/2012 gÀAzÀÄ UÀAUÉÃUËqÀ £ÀgÀUÀ£ÀºÀ½î ªÁ¹ ಪಿರ್ಯಾದುದಾರರ ಹೆಂಡತಿ ಶ್ರೀಮತಿ ಗೌರಮ್ಮ . 53 ವರ್ಷ. ರವರು ಸುಮಾರು 2 ವರ್ಷಗಳಿಂದ ನಿಸ್ತ್ರಾಣಳಾಗಿ ಮೂಳೆ ನೋವಿನಿಂದ ಬಳಲುತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು. ದಿನಾಂಕ: 19-02-2012 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಮನೆ ಅಂಗಳದಲ್ಲಿ ಮಗುವನ್ನು ಆಟವಾಡಿಸುತ್ತಿದ್ದವರು ಮಗುವನ್ನು ಅಲ್ಲಿಯೇ ಬಿಟ್ಟು ಕಾಣೆಯಾಗಿರುತ್ತಾರೆ. ಅಕ್ಕಪಕ್ಕದ ಮನೆಗಳಲ್ಲಿ. ಕಾಪೀ ತೋಟಗಳಲ್ಲಿ. ಸಂಬಂದಿಕರ ಮನೆಗಳಲ್ಲಿ ಹುಡುಕಿ ವಿಚಾರಿಸಿದ್ದು ಸಿಗದ ಕಾರಣ ಈ ದಿನ ದೂರು ನೀಡಿದ್ದಾಗಿರುತ್ತೆ.

CPÀæªÀÄ ªÀÄzÀå ªÀ±À
vÀjÃPÉgÉ ¥Éưøï oÁuÉ ªÉÆ.¸ÀA.55/2012 PÀ®A:32 34 PÉ.E.DPïÖ :-
¢£ÁAPÀ 25/02/2012 gÀAzÀÄ PÀȵÀÚªÀÄÆwð JA§ÄªÀ£ÀÄ ತರೀಕೆರೆ ಪಟ್ಟಣದಿಂದ ಕೋಟೆಕ್ಯಾಂಪ್ ಕಡೆ ಹೋಗುವ ರಸ್ತೆಯಲ್ಲಿ ಒಬ್ಬ ಆಸಾಮಿ ವಿವಿದ ಬಗೆಯ ಮದ್ಯದ ಬಾಕ್ಸಗಳನ್ನು ಗೋಣಿಚೀಲದಲ್ಲಿ ಇಟ್ಟುಕೊಂಡಿದ್ದಾನೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸ್ಥಳಕ್ಕೆ ಹೋದಾಗ ಗೋಣಿಚೀಲದಲ್ಲಿ ಇದ್ದ ಮದ್ಯದ ಬಾಕ್ಸಗಳನ್ನು ಅಲ್ಲಿಯೇ ಬಿಟ್ಟು ಸಮವಸ್ತ್ರದಲ್ಲಿ ಇದ್ದ ಪೊಲೀಸ್ ನವರನ್ನು ಕಂಡು ಓಡಿಹೋಗಿದ್ದು 180 ಎಂ.ಎಲ್.ನ 48 ವಿಡ್ಸರ್ ಡೀಲಕ್ಸ್ ಬಾಟಲಿಗಳು 2] 180 ಎಂ.ಎಲ್.ನ ಹೈವಡ್ಸ್ ವಿಸ್ಕಿಯ 48 ಪೌಚ್ ಗಳು 3] 180 ಎಂ.ಎಲ್.ನ ಹೈವ್ಡ್ ಚೇಸ್ ವಿಸ್ಕಿಯ 24 ಪೌಚ್ಗಳು ಹಾಗು ಓಲ್ಡ್ ಟೆವರಿನ್ ನ 24 ಪೌಚ್ ಗಳು ಇದ್ದು ಪಂಚರೊಂದಿಗೆ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ವರದಿನೀಡಿದ್ದಾಗಿದೆ .
ºÉAUÀ¸ÀÄ ªÀÄvÀÄÛªÀÄUÀÄ PÁuÉ
°AUÀzÀºÀ½î ¥Éưøï oÁuÉ ªÉÆ.¸ÀA.12/2012 PÀ®A: ªÀÄ£ÀĵÀå PÁuÉ :-
ದಿನಾಂಕ:22-02-2012 ರಂದು ಬೆಳಿಗ್ಗೆ 7-30 ಗಂಟೆಗೆ ¦gÁåzÀÄzÁgÀgÁzÀ ²æÃ¤ªÁ¸À vÀtÂUɨÉ樀 ªÁ¹ FvÀ£ÀÄ ºÉAqÀw ²æÃªÀÄw ºÉêÀĪÁw ºÁUÀÆ ತನ್ನ ವರ್ಷ ಪ್ರಾಯದ ಮಗಳು ಅನನ್ಯರವರನ್ನು ಕರೆದುಕೊಂಡು ಪಕ್ಕದ ಮನೆಯವರಿಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಲ್ಲಿದ್ದ 28.000/- ರೂ ಹಣ ಮತ್ತು ಒಡವೆಗಳನ್ನು ತೆಗೆದುಕೊಂಡು ಹೋದವಳು ಇಲ್ಲಿಯವರೆಗೂ ಮನೆಗೆ ಅಥವಾ ಸಂಬಂದಿಕರುಗಳ ಮನೆಗೂ ಹೋಗದೆ ಕಾಣೆಯಾಗಿರುತ್ತಾಳೆ.

Saturday, February 25, 2012

DAILY CRIMES REPORT DATED:24/02/2012


PÁ¦ü PÀ¼ÀĪÀÅ
¨Á¼ÀÆgÀÄ ¥Éưøï oÁuÉ ªÉÆ.¸ÀA.10/2012 PÀ®A: 379 L¦¹:-¦
gÁå¢ ¸ÀwñÀ §°UÉ UÁæªÀÄ EªÀgÀ ಸರ್ವೆ ನಂ 61/03 ರಲ್ಲಿ 05 ಗುಂಟೆ ಪಿತ್ರಾರ್ಜಿತವಾಗಿ ಬಂದಿರುವಂತಹ ಸ್ವತ್ತಾಗಿದ್ದು ಇದರ ಬಗ್ಗೆ ವಿಲ್ಫ್ರೆಡ್ ಜೋಸೆಫ್ ಪೆರೆರ ಮತ್ತು ಅಶ್ವಿನಿ ಜೆರಾಲ್ಡ್ ಪೆರೆರ ರವರು ನಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಇದರ ಬಗ್ಗೆ ಕೋರ್ಟ ಸ್ಟೇ ಇದ್ದರೂ ಸಹ ಸರ್ವೆ ಮಾಡಿಸಿ ಸ್ಕೆಚ್ ಮಾಡಲು ಬಂದಿದ್ದು, ಇದರ ಬಗ್ಗೆ ದಿ:- 09-01-2012 ರಂದು ದೂರು ನೀಡಿರುತ್ತೇವೆ. ಸದರಿಯವರು ಕಾಫೀ ಫಸಲು ಮುಟ್ಟಿದ್ದಲ್ಲಿ ತಮಗೆ ನೀವು ದೂರು ನೀಡಲು ತಿಳಿಸಿದ್ದು, ಆಪ್ರಕಾರ ಸದರಿ ಮೇಲ್ಕಂಡವರು ದಿ:- 29-01-2012 ರಂದು ಅಕ್ರಮವಾಗಿ ನನ್ನ ಜಾಗಕ್ಕೆ ಪ್ರವೇಶ ಮಾಡಿ ರಾತ್ರಿ ವೇಳೆ ಅರೇಬಿಕಾ ಕಾಫಿಯನ್ನು ಕೊಯ್ದಿರುತ್ತಾರೆ. ಈಗ ರೊಬೋಸ್ಟ ಕಾಫಿ ಇದ್ದು ಇದನ್ನು ಕೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಇದರ ಬಗ್ಗೆ ಪರಿಶೀಲಿಸಿ ಸದರಿಯವರ ವಿರುದ್ದ ಸೂಕ್ತ ರೀತಿಯ ಕಾನೂನು ಕ್ರಮ ತೆಗೆದುಕೊಂಡು ನನಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆಯನ್ನು ಒದಗಿಸಿಕೊಡಬೇಕಾಗಿ ಪ್ರಾರ್ಥಿಸುತ್ತೇವೆ..
PÀ¼ÀĪÀÅ ¥ÀæPÀgÀt
¨Á¼ÀÆgÀÄ ¥Éưøï oÁuÉ ªÉÆ.¸ÀA. 11/2012 PÀ®A:379 L¦¹:-
¢£ÁAPÀ 23/02/2012 gÀAzÀÄ gÁwæ ªÉüÉAiÀÄ°è §°UÉ UÁæªÀÄzÀ «¯Éàqï ¥sÉgÉgÀªÀgÀ ತೋಟದಲ್ಲಿ ಅಕ್ರಮ ಪ್ರವೇಶ ಮಾಡಿ ಮೇಲೆ ಕಾಣಿಸಿರುವ ನಮ್ ಸ್ವಾಧಿನ ಇರುವ ಕಾಫೀ ತೋಟದಲ್ಲಿ ¸ÀwñÀ JA§ÄªÀgÀÄ ರೊಬಾಸ್ಟ ಕಾಫೀಯನ್ನ ಕದ್ದು ಕೊಯ್ದಿರುತ್ತಾರೆ. ಕದ್ದ ಕಾಫೀ ಸುಮಾರು 140ರೊಬಾಸ್ಟ ಗಿಡಗಳಾಗಿದ್ದು, ಸುಮಾರು 70 ರಿಂದ 80 ಪಾರ್ ಲೀಟರ್ ಕಾಫೀಯನ್ನು ಕದ್ದು ಕೊಯ್ದಿದ್ದಾರೆ. ತಾವು ಕೂಡಲೇ ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ.
CPÀæªÀÄ ªÀÄzÀå ªÀ±À
¹AUÀlUÉgÉ ¥Éưøï oÁuÉ ªÉÆ.¸ÀA. 18/2012 PÀ®A :34 PÉ.E.DPïÖ-
ಬ್ರಾಂಡಿಯನ್ನು ಕಲ್ಲೇಶಪ್ಪ ಬಿನ್ ವೀರಭದ್ರಪ್ಪ ಎಂಬುವರು ತೆಗೆದುಕೊಂಡು ಹೋಗುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಕಾಯುತ್ತಿರುವಾಗ್ಗೆ ಸಿಂಗಟಗೆರೆ ಕಡೆಯಿಂದ ಒಬ್ಬ ಅಸಾಮಿ ಒಂದು ಬ್ಯಾಗನ್ನು ಹೆಗಲ ಮೇಲೆ ಇಟ್ಟುಕೊಂಡು ಬರುತ್ತಿರುವಾಗ್ಗೆ ನಮ್ಮನ್ನು ನೀರಿನ ಟ್ಯಾಂಕ್ ಹತ್ತಿರ ನಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವನನ್ನು ಹೆಚ್,ಸಿ,113 ಮತ್ತು ಪಿ,ಸಿ,243 ಹಾಗೂ ಇಲಾಖಾ ಜೀಪಿನ ಚಾಲಕ ಎಪಿಸಿ,130 ರವರುಗಳು ಸುತ್ತುವರೆದಿದ್ದು, ಬ್ಯಾಗಿನಲ್ಲಿ ಎರಡು ಬಾಕ್ಸ್ ಇದ್ದು ಒಟ್ಟು 2311.00 ರೂಗಳಾಗಿರುತ್ತೆ. ದಾಖಲಿಸಿರುತ್ತೆ.
ºÀÄqÀÄUÀ PÁuÉ
©ÃgÀÆgÀÄ ¥Éưøï oÁuÉ ªÉÆ.¸ÀA. 28/2012 PÀ®A : ºÀÄqÀÄUÀ PÁuÉ:-
ದಿ: 04-02-2012 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿರ್ಯಾದುದಾgÀgÁzÀ PÀĪÀiÁgÀ ©ÃgÀÆgÀÄ ¥ÀlÖt ªÁ¹ EªÀgÀ ಮಗ ವಿನಯಕುಮಾರ 21 ªÀµÀð ಇವನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಿಂದ 1 ಲಕ್ಷ ರೂ ನಗದು ಹಾಗೂ 75 ಗ್ರಾಂ ಚಿನ್ನದ ಆಭರಣಗಳನ್ನು ತೆಗದುಕೊಂಡು ಮನೆಯಿಂದ ಹೋಗಿರುತ್ತಾನೆ, ಇಲ್ಲಿಯವರೆಗೆ ಬರದೇ ಇದ್ದುದರಿಂದ ಈ ದಿವಸ ಠಾಣೆಗೆ ಬಂದು ಕಾಣೆಯಾದ ನಮ್ಮ ಮಗನನ್ನು ಹುಡುಕಿಕೊಡಬೇಕೆಂದು ನೀಡಿgÀÄvÁÛgÉ.

Friday, February 24, 2012

DAILY CRIMES REPORT DATED:23/02/2012


C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA.39/2012 PÀ®A: 279 337 304(J)L¦¹:-
¢£ÁAPÀ 21/02/2012 gÀAzÀÄ 2150 UÀAmÉAiÀÄ°è §ArPÉÆ¥Àà®Ä §½ ಪಿರ್ಯಾದಿ ರಾಕೇಶ ಮತ್ತು ಆತನ ಸ್ನೇಹಿತನಾದ ಗಿರೀಶ ಇವರು ಮಾತನಡಿಕೊಂಡು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಬಜಾಜ್ ಡಿಸ್ಕವರ್ ಬೈಕ್ ನಂ. ಕೆ.ಎ. 18-ವಿ. 5932 ರ ಚಾಲಕ ಪ್ರವೀಣ, ಪಟ್ಟಣಗೆರೆ ವಾಸಿ ಈತನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ಇಬ್ಬರಿಗೂ ಢಿಕ್ಕಿ ಹೊಡೆಸಿದ ಪರಿಣಾಮ ಇಬ್ಬರೂ ಟಾರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿಗೆ ಕುತ್ತಿಗೆ, ಬಲಭಾಗದ ಕಣ್ಣು, ಹಾಗೂ 2 ಕಾಲುಗಳಿಗೆ ಪೆಟ್ಟಾಗಿದ್ದು, ಗಿರೀಶನಿಗೆ ಬಲಕೈಗೆ ಮತ್ತು ತಲೆಗೆ ಪೆಟ್ಟಾಗಿರುತ್ತೆ. ಇಬ್ಬರನ್ನು ಚಿಕಿತ್ಸೆ ಬಗ್ಗೆ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಗಿರೀಶನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.
PÀ¼ÀĪÀÅ ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA. 18/2012 PÀ®A: 454 457 380 L¦¹:-
¢£ÁAPÀ 20/02/2012 jAzÀ 22/02/2012 gÀ ªÀÄzÀåzÀ CªÀ¢üAiÀÄ°è ºÀÄt¸ÀWÀlÖzÀ ªÁ¹ ಶ್ರೀ ಹೆಚ್ ಕೆ ಶಂಕರಪ್ಪ ರವರು ಮನೆಗೆ ಬೀಗ ಹಕಿದ್ದು ಮಗ ನಟರಾಜನಿಗೆ ಮನೆಗೆ ಹೋಗಿ ನೋಡಿಕೂಂಡು ಬರಲು ಹೇಳಿದ್ದು ಅವನು ಮನೆಗೆ ಹೋಗಿ ಬೀಗ ತೆಗೆದು ನೋಡಿದಾಗ ಹಾಲ್ನಲ್ಲಿದ್ದ ಗಾಡ್ರೆಜ್ ಬೀರುವಿನ ಬಾಗಿಲು ತೆರೆದಿದ್ದು ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ನನಗೆ ನನ್ನ ಮಗನು ಪೋನ್ ಮಾಡಿ ತಿಳಿಸಿದಾಗ ನಾನು ಮನೆಗೆ ಬಂದು ನೋಡಿದ್ದು ಗಾಡ್ರೇಜ್ ಬೀರಿನಲ್ಲಿ ಸ್ಟೀಲ್ ಬಾಕ್ಸ್ ನಲ್ಲಿಟ್ಟಿದ್ದ ಸುಮಾರು 42 ಗ್ರಾಂ ತೂಕದ ಕೆಂಪು ಹವಳದ ಚಿನ್ನದ ಸರ ಸುಮಾರು 4 ಗ್ರಾಂ ತೂಕದ ಹಸಿರು ಹರಳಿನ ಉಂಗುರ 15 ಗ್ರಾಂ ತೂಕದ 2 ಜೊತೆ ಓಲೆಗಳು ನಗದು 2500/- ರೂಹಣ ಇಲ್ಲದಿದ್ದು ಯಾರೋ ಕಳ್ಳರು ದಿನಾಂಕ 20/2/12 ರಿಂದ 22/2/12 ರ ಮಧ್ಯೆ ಮನೆಯ ಹಿಂಭಾಗದ ಹೆಂಚುಗಳನ್ನು ತೆಗೆದು ಒಳಪ್ರವೇಶಿಸಿ ಗಾಡ್ರೇಜ್ ಬೀರುವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಕಳವು ಮಾಡಿಕೂಂಡು ಹೋಗಿರುತ್ತಾರೆಂದು ಇವುಗಳ ಒಟ್ಟು ಮೊತ್ತ 90.000/-ರೂಗಳಾಗಿದ್ದು ಪ್ರಕರಣ ದಾಖಲಿಸಿರುತ್ತೆ.

Thursday, February 23, 2012

DAILY CRIMES REPORT DATED:22/02/2012


UÉÆÃºÀvÉå ¤µÉÃzÀ PÁAiÉÄÝ
£ÀUÀgÀ ¥Éưøï oÁuÉ ªÉÆ.¸ÀA.24/2012 PÀ®A: 5 7 11 UÉÆÃºÀvÉå ¤µÉÃzÀ PÁAiÉÄÝ 379 L¦¹ gÉ.«.192 LJA« DPïÖ:-
¢£ÁAPÀ 22/02/2012 gÀAzÀÄ 1100 UÀAmÉAiÀÄ°è ¸ÀAvɪÉÄÊzÁ£ÀzÀ°è ದನದ ಮಾಂಸವನ್ನು ಕಡಿದು ಮಾರಾಟ ಮಾಡಲು ಸರ್ಕಾರದ ಪರವಾನಗಿ / ವಗೈರೆ ಇದೆಯೇ ಎಂದು ಕೇಳಲಾಗಿ ಯಾವುದು ಇಲ್ಲವೆಂದು ತಿಳಿಸಿದ್ದರಿಂದ ಗೂಡ್ಸ್ ಆಟೋದಲ್ಲಿ ಇದ್ದ ಸುಮಾರು ಒಂದು ಕೆ,ಜಿಯ 60 ದನದ ಮಾಂಸವಿದ್ದ ಪೊಟ್ಟಣಗಳಿದ್ದು ಹಾಗೂ ಸದರಿ ಆಸಾಮಿಯು ಕರೀಂ ಸಾಬ್‌ರವರ ಮನೆಯಲ್ಲಿ ದನದ ಮಾಂಸವನ್ನು ಕಡಿಯುವ ಜಾಗದಲ್ಲಿ ಸುಮಾರು ಒಂದು ಕೆಜಿ ಯ 40 ದನದ ಮಾಂಸವಿದ್ದ ಪೊಟ್ಟಣಗಳಿದ್ದು ದನದ ಮಾಂಸವನ್ನು ಕಡಿದು ಮಾರಾಟಮಾಡಲು ಯಾವುದೇ ಪರವಾನಗಿ ಇಲ್ಲದೆ ಇದ್ದರಿಂದ ಒಂದು ಕೆಎ 18 / 9503 ಬಿಳಿ ಬಣ್ಣದ ಗೂಡ್ಸ್ ಆಟೋ ರಿಕ್ಷಾ , ಸುಮಾರು ಒಂದು ಕೆಜಿ ಯಷ್ಟು ದನದ ಮಾಂಸವಿರುವ 100 ಪೊಟ್ಟಣಗಳು, ಒಂದು ಚಾಕು , ಎರಡು ಕತ್ತಿ, ಹಾಗೂ ಸದರಿ ಆಸಾಮಿಯ ಪ್ರಕರಣ ದಾಖಲಿಸಿರುತ್ತದೆ.
PÀ¼ÀĪÀÅ ¥ÀæPÀgÀt
®PÀ̪À½î ¥Éưøï oÁuÉ ªÉÆ.¸ÀA.10/2012 PÀ®A:454 380 L¦¹:-
¢£ÁAPÀ 22/02/2012 gÀAzÀÄ ªÀÄÄqÀÄUÉÆÃqÀÄ gÀAUÉãÀºÀ½îAiÀİè ಮನೆಯ ಹಿಂಭಾಗದ ಭಾಗಿಲನ್ನು ಯಾರೋ ಕಳ್ಳರು ಬಲವಾಗಿ ನೂಕಿ ತೆರೆದು ಒಳಗೆ ಪ್ರವೇಶ ಮಾಡಿ ರೂಮಿನಲ್ಲಿದ್ದ ಗಾಡ್ರೇಜ್ ಬೀರುವನ್ನು ಮೀಟಿ ಜಜ್ಜಿ ಅದರಲ್ಲಿದ್ದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣ 2,500/- ರೂ.ಗಳನ್ನು ಒಟ್ಟು ಬೆಲೆ 1,20,000/- ರೂ.ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ¥ÀvÉÛ ªÀiÁrPÉÆqÀ¨ÉÃPÉAzÀÄ gÀ«ÃAzÀæ ªÀÄÄqÀÄUÉÆÃqÀÄ gÀAUÉãÀºÀ½î ªÁ¹ EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
¸ÀİUÉ ¥ÀæPÀgÀt
©ÃgÀÆgÀÄ ¥Éưøï oÁuÉ ªÉÆ.¸ÀA.27/2012 PÀ®A: 392 L¦¹:-
¢£ÁAPÀ 22/02/2012 gÀAzÀÄ 1215 UÀAmÉAiÀİè PÉÆÃgÀ£ÀºÀ½î ZÀlߺÀ½î UÉÃmï ªÀÄzÀåzÀ°è ¦gÁåzÀÄzÁgÀgÀÄ ²ªÀªÀÄÆwð PÉÆgÀlUÉÃgÉ UÁæªÀÄ EªÀgÀÄ ¤AwzÁÝUÀ 4 ಜನರು ಶಿವಮೊಗ್ಗಕ್ಕೆ ಹೋಗುತ್ತಿದ್ದೇವೆ ಬನ್ನಿ ಎಂದು ವ್ಯಕ್ತಿ ಬಾಯಿ ಮತ್ತು ಕುತ್ತಿಗೆಯನ್ನು ಅದುಮಿಕೊಂಡು 48 ಗ್ರಾಂ ತೂಕದ ಬಂಗಾರದ 2ಎಳೆಯ ಸರವನ್ನು ಹಾಗೂ ಅದರೊಂದಿಗೆ 10 ಗ್ರಾಂ ನ ಬೆಳ್ಳಿಯ ಲಿಂಗದಕಾಯಿಯನ್ನು ಬಲವಂತವಾಗಿಕಿತ್ತುಕೊಂಡು ಕಿವಿಯಲ್ಲಿದ್ದ 04 ಗ್ರಾಂ ನ ಓಲೆಗಳನ್ನು ಬಲವಂತವಾಗಿ ತೆಗೆಸಿಕೊಂಡು ಪಿರ್ಯಾದಿಯ ಜೇಬಿನಲ್ಲಿದ್ದ 550 ರೂಗಳನ್ನು ಕಿತ್ತುಕೊಂಡು ಟಾಟಾ ಸುಮೋದಿಂದ ಕೆಳಗೆ ತಳ್ಳಿ ವಾಪಸ್ ತರೀಕೆರೆ ಕಡೆಗೆ ಹೋಗಿರುತ್ತಾರೆ ಇವುಗಳ ಅಂದಾಜು ಬೆಲೆ 145,000/- ರೂಗಾಳಗಿರುತ್ತೆ, ಟಾಟಾ ಸುಮೋ ನಂಬರ್ ಗೊತ್ತಿರುವುದಿಲ್ಲ.

Wednesday, February 22, 2012

DAILY CRIMES REPORT DATED:21/02/2012


ªÀÄmÁÌ dÆeÁl ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA.23/2012 PÀ®A: 78 PÁè¸ï(3)PÉ.¦,DPïÖ :-
¢£ÁAPÀ 21/02/2012 gÀAzÀÄ 2015 UÀAmÉAiÀİè JA¥ÉÊgï ¯ÁqÀÓ ºÀwÛgÀ DgÉÆÃ¦UÀ¼ÁzÀ ªÀĺÀªÀÄzï ªÀÄvÀÄÛ EvÀgÉ 2 d£ÀgÀÄ ಚಿಕ್ಕಮಗಳೂರು ಬಸವನಹಳ್ಳಿ ರಾಜೇಶ ಎಂಬುವವರು ನಮಗೆ ನೀವು ಮಟ್ಕಾ ಧಂದೆ ನಡೆಸಿ ಹಣ ತಂದು ಕೊಟ್ಟರೆ ಒಂದು ಸಾವಿರ ರೂಗೆ ಇನ್ನೂರು ರೂಪಾಯಿ ಕಮಿಷನ್ ಕೊಡುತ್ತೇನೆಂದು ತಿಳಿಸಿದ್ದರಿಂದ ನಾವುಗಳು ಮಟ್ಕಾ ಧಂದೆಯನ್ನು ನಡೆಸುತಿದ್ದೇವೆ ಎಂದು ತಿಳಿಸಿದ್ದರಿಂದ ಅವರುಗಳ ಬಳಿ ಇದ್ದ 1420/- ರೂ ಹಣ ಒಂದು ಮಟ್ಕಾ ಚೀಟಿ , ಒಂದು ಲೆಡ್ ಪೆನ್ , ಹಾಗೂ ಸದರಿ ಆಸಾಮಿಗಳನ್ನು ರಾತ್ರಿ 08-15 ಗಂಟೆಯಿಂದ 09-00 ಗಂಟೆಯ ವರೆಗೆ ಪಂಚಾಯ್ತುದಾರರುಗಳ ಸಮಕ್ಷಮ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ಠಾಣೆಗೆ ತಂದು ಹಾಜರು ಪಡಿಸಿದ್ದು ಸದರಿಯವರುಗಳ ವಿರುದ್ದ ಕಾನೂನು ರೀತಿ ಕೊಳ್ಳಲು ಸೂಚಿಸಿದೆ.
PÀ¼ÀĪÀÅ ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.51/2012 PÀ®A:457 380 L¦¹ :-
ಪಿರ್ಯಾದುದಾರರು ªÀÄAiÀÄÆgï JAJ¸ïLJ¯ï ªÀÄzÀå ªÀiÁgÁl ªÀĽUÉ EªÀgÀÄ ರಾತ್ರಿ 10-00 ಗಂಟೆ ಸಮಯದಲ್ಲಿ ಮದ್ಯ ಮಾರಾಟದ ವಹಿವಾಟು ಮುಗಿಸಿ ಮಳಿಗೆಗೆ ಬೀಗಹಾಕಿಕೊಂಡು ಹೋಗಿದ್ದು ದಿ:-20-02-2012 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಎಂದಿನಂತೆ ಮಳಿಗೆ ಹತ್ತಿರ ಬಂದು ನೋಡಲಾಗಿ ಅಂಗಡಿಯ ರೋಲಿಂಗ್ ಶೆಟ್ಟರ್ ಕೆಳಬಾಗ ಮುರಿದು ಮೇಲಕ್ಕೆ ಎತ್ತಲಾಗಿತ್ತು ಈ ವಿಷಯವನ್ನು ಪೊಲೀಸ್ ನವರಿಗೆ ತಿಳಿಸಲಾಗಿ ಪೊಲೀಸ್ ನವರು ಅಂಗಡಿಒಳಗೆ ಬಂದು ಪರಿಶೀಲನೆ ಮಾಡಿದ್ದು 7500/-ರೂ ಬೆಲೆಯ ಮದ್ಯದ ಬಾಟಲಿಗಳು ಕಳವಾಗಿದ್ದು ಈ ಬಗ್ಗೆ ದೂರು ನೀಡಿದ್ದಾಗಿದೆ ಆರೋಪಿ ಮತ್ತು ಮಾಲನ್ನು ಪತ್ತೆಮಾಡಿಕೊಡಲು ಕೋರಿ.ಇತ್ಯಾದಿ.
ªÀiÁ£À¨sÀAUÀPÉÌ AiÀÄvÀß
UÉÆÃt©ÃqÀÄ ¥Éưøï oÁuÉ ªÉÆ.¸ÀA.16/2012 PÀ®A:354 L¦¹ :-
¢£ÁAPÀ 21/02/2012 gÀAzÀÄ 2015 UÀAmÉAiÀİè UÁA¢UÁgï §½ ¦gÁå¢ ²æÃªÀÄw PÁ¼ÀªÀÄä eÉãÀĨÉ樀 ªÁ¹ EªÀgÀÄ DmÉÆÃzÀ°è ¥ÀæAiÀiÁt ªÀiÁqÀĪÁV DmÉÆÃZÁ®PÀ ಪಿರ್ಯಾದಿಯ ಕೈ ಹಿಡಿದು ಮಾನಭಂಗ ಮಾಡಲು ಪ್ರಯತ್ನಿಸಿದಾಗ ಪಿರ್ಯಾದಿಯು ತಪ್ಪಿಸಿಕೊಳ್ಳಲು ಆಟೋದಿಂದ ಕೆಳಗೆ ಜಿಗಿದಾಗ ಅವರ ಹಣೆಗೆ, ಎಡ ಕೈಗೆ, ಪೆಟ್ಟಾಗಿ ರಕ್ತಗಾಯವಾಗಿದ್ದು ನಂತರ ಮೂಡಿಗೆರೆ ಕಡೆಯಿಂದ 2 ಮೋಟಾರು ಸೈಕಲ್ ಗಳು ಬಂದಿದ್ದು ಅದನ್ನು ಕಂಡ ಆಟೋ ಚಾಲಕ ಅಲ್ಲಿಂದ ಆಟೋದೊಂದಿಗೆ ಪರಾರಿಯಾಗಿರುತ್ತಾನೆ ಪಿರ್ಯಾದಿಯು ಬಿದ್ದು ಎದ್ದು ಸುದಾರಿಸಿಕೊಂಡು ನೋಡುವಷ್ಟರಲ್ಲಿ ಅವರ ಜಾಕೀಟ್ ನಲ್ಲಿದ್ದ ಪರ್ಸ್ ಎಲ್ಲೋ ಬಿದ್ದು ಕಳೆದು ಹೋಗಿರುತ್ತೆ
C¥ÀjavÀ ºÉAUÀ¹£À ±ÀªÀ ¥ÀvÉÛ
ªÀÄÆrUÉgÉ ¥Éưøï oÁuÉ AiÀÄÄ.r.Dgï.¸ÀA. 04/2012 PÀ®A 174 ¹Dg惡 :-
¢£ÁAPÀ 21-02-2012 gÀAzÀÄ ¸ÀAeÉ 7-45 UÀAmÉAiÀÄ ¸ÀªÀÄAiÀÄzÀ°è °AUÀgÁdÄ ¸ÀAZÁgÀ ¤AiÀÄAvÀæPÀgÀÄ PÀvÀðªÀå ¤ªÀð»¸ÀÄwÛgÀĪÁUÀ AiÀiÁgÀÆ §¸ï ¤¯ÁÝtzÀ°ègÀĪÀ ºÉÆÃmÉÃ¯ï ºÀwÛgÀ«gÀĪÀ PÀA§zÀ ¥ÀPÀÌzÀ ¨ÉAa£À ªÉÄÃ¯É AiÀiÁgÉÆÃ 55 ªÀµÀð ªÀAiÀĹì£À ºÉAUÀ¸ÀÄ ªÀÄ®VzÀAvÉ PÀAqÀħA¢zÀÄÝ ºÀwÛgÀ ºÉÆÃV £ÉÆÃqÀ¯ÁV ªÀÄÈvÀ¥ÀnÖgÀÄvÁÛgÉ. PÀ¥ÀÄà §tÚ, ¸ÁzÁgÀt ªÉÄÊPÀlÄÖ ¤Ã° §tÚzÀ ®AU,À ºÀ¹gÀÄ §tÚzÀ ºÀÆ«£À ¹ÃgÉ, ºÀ¹gÀÄ §tÚzÀ ®AUÀ zsÀj¹gÀÄvÁÛ¼É.

Tuesday, February 21, 2012

DAILY CRIMES REPORT DATED:20/02/2012


ºÀÄqÀÄUÀ PÁuÉ
UÉÆÃt©ÃqÀÄ ¥Éưøï oÁuÉ ªÉÆ.¸ÀA.15/2012 PÀ®A: ºÀÄqÀÄUÀ PÁuÉ :-
¥ÀÄlÖ ©£ï ºÀ£ÀĪÀÄ£ÁAiÀÄÌ 14 ªÀµÀð ªÁ¸À ºÀ£ÀĪÀÄ£ÀºÀ½î J¸ÉÖÃmï FvÀ£ÀÄ ¢£ÁAPÀ 09/02/2012 gÀAzÀÄ gÁwæ Hl ªÀÄÄV¹ ºÉÆgÀUÉ ºÉÆÃzÀªÀ£ÀÄ ªÁ¥À¸ÀÄì ªÀÄ£ÉUÉ ¨ÁgÀzÉ PÁuÉAiÀiÁVgÀÄvÁÛ£É ¥ÀvÉÛ ªÀiÁrPÉÆqÀ¨ÉÃPÉAzÀÄ ²æÃªÀÄw ºÁ°¨Á¬Ä JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
C¥ÀWÁvÀzÀ°è ¸ÁªÀÅ
ºÀjºÀgÀ¥ÀÄgÀ ¥Éưøï oÁuÉ ªÉÆ.¸ÀA.14/2012 PÀ®A: 279 304(J)L¦¹ :-
ಪಿರ್ಯಾದುದಾರರು ªÀÄAdÄ£ÁxÀ J¥sïrJ ಕೊಪ್ಪ ಪಟ್ಟಣ ಪಂಚಾಯಿತಿಯ ನೌಕರನಾಗಿದ್ದು, ¢£ÁAPÀ 20/02/2012 gÀAzÀÄ 1430 UÀAmÉAiÀİè ಪಟ್ಟಣ ಪಂಚಾಯ್ತಿಯ ಕೆ.ಎ 18 ಜಿ 3157 ಟ್ರಾಕ್ಟರ್ ನಲ್ಲಿ ಸಕ್ಕಿಂಗ್ ಮೆಷಿನ್ ಖಾಲಿ ಮಾಡಲು ಚಂದ್ರಪ್ಪನನ್ನು ಚಾಲಕನಾಗಿ ನೇಮಿಸಿ, ಆತನೊಂದಿಗೆ ಪಟ್ಟಣ ಪಂಚಾಯ್ತಿ ಗುತ್ತಿಗೆ ಕಾರ್ಮಿಕರಾದ ನಾಗರಾಜ ಹಾಗೂ ಯಲ್ಲಪ್ಪ ರವರನ್ನು ಕಳುಹಿಸಿಕೊಟ್ಟಿದ್ದು ಚಾಲಕ ಚಂದ್ರಪ್ಪ, ಟ್ರಾಕ್ಟರ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ್ದರಿಂದ ಟ್ರಾಕ್ಟರ್ ಪಲ್ಟಿ ಹೊಡೆದು ಚಾಲಕ ಚಂದ್ರಪ್ಪ ಹಾಗೂ ಆತನ ಅಕ್ಕಪಕ್ಕದಲ್ಲಿ ಕುಳಿತಿದ್ದ ನಾಗರಾಜ ಮತ್ತು ಯಲ್ಲಪ್ಪ ರವರು ಸ್ಥಳದಲ್ಲಿ ಮೃತಪಟ್ಟಿತ್ತಾರೆ.
PÀ¼ÀîvÀ£ÀzÀ ªÉÆÃmÁgï ¸ÉÊPÀ¯ï ªÀ±À
J£ïDgï¥ÀÄgÀ ¥Éưøï oÁuÉ ªÉÆ.¸ÀA.20/2012 PÀ®A: 41 102 ¹Dg惡 ¸À»vÀ 379 L¦¹ :-
¦J¸ïL gÀªÀgÀÄ ¢£ÁAPÀ 20/02/2012 gÀAzÀÄ 0500 UÀAmÉAiÀÄ°è ªÁlgï mÁåAPï ¸ÀPÀð¯ï ºÀwÛgÀ ಠಾಣಾ ಸಿಬ್ಬಂದಿಗಳೊಂದಿಗೆ ಗಸ್ತು ಹಾಗು ವಾಹನ ತಪಾಸಣೆ ಮಾಡುತ್ತಿದ್ದು ಕೆಎ 14 ಯು 843 ಮತ್ತು ಕೆಎ 14 ಎಕ್ಸ್ 943 ಎರಡು ಮೋಟರ್ ಬೈಕ್‌ಗಳು ತಡೆದು ನಿಲ್ಲಿಸಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಗಳ ಹೆಸರು ವಿಳಾಸ ಕೇಳಲಾಗಿ,ವಾಹನದ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳು ಇಲ್ಲವೆಂದು ನುಡಿದಿದ್ದರಿಂದ, ಕುಲಂಕುಶ ವಾಗಿ ಕೇಳಿ ವಿಚಾರ ಮಾಡಿದಾಗ ನಾವುಗಳು ಬೈಕ್‌ಗಳನ್ನು ದಾವಣಗೆರೆ ಹಾಗು ಶಿವಮೊಗ್ಗ ಕಡೆಗಳಿಂದ ಕಳವು ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಇವರನ್ನು ವಶಕ್ಕೆ ಪಡೆದು PÀæªÀÄdgÀÄV¹gÀÄvÉÛ.
PÀvÀðªÀåzÀ°èzÀÝ ¥ÉưøÀgÀ ªÉÄÃ¯É ºÀ¯Éè
©ÃgÀÆgÀÄ ¥Éưøï oÁuÉ ªÉÆ.¸ÀA.26/2012 PÀ®A:143 147 353 323 504 332 149 L¦¹ :-
ಪಿರ್ಯಾದುದಾರರು ªÀĺÉÃAzÀæPÀĪÀiÁgï ¹¦¹ 652 ©ÃgÀÆgÀÄ ¥Éưøï oÁuÉ EªÀgÀÄ ¢£ÁAPÀ 20/02/2012 gÀAzÀÄ 1500 UÀAmÉAiÀÄ°è ªÀÄÄAqÉæ PÉÆ¥Àà®Ä UÁæªÀÄzÀ°è ಮಲ್ಲಿಕಾರ್ಜುನ ಸ್ವಾಮಿಯ ಮಹಾಶಿವರಾತ್ರಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬಂದೋಬಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ಎತ್ತಿನ ಗಾಡಿ ಓಡಿಸುವ ಸ್ಪರ್ದೆ ಪ್ರಾರಂಭವಾಗಿದ್ದು ಎತ್ತಿನ ಗಾಡಿ ಓಡುವ ಅಂಕಣದ ಒಳಗಡೆ DgÉÆÃ¦UÀ¼ÁzÀ ¨Á§Ä ªÀÄvÀÄÛ EvÀgÉ 8 d£ÀgÀÄ ಬಂದಿದ್ದು ಇವರಿಗೆ ಅಂಕಣ ಬಿಟ್ಟು ಹೊರಗೆ ಹೋಗಿ ಇಲ್ಲದಿದ್ದರೆ ಎತ್ತುಗಳು ಬೆದರಿ ಜನರ ಮೇಲೆ ನುಗ್ಗಿ ಅನಾಹುತ ಮಾಡುವ ಸಾದ್ಯತೆ ಇರುತ್ತೆ.ಎಂದು ಹೇಳಿದಾಗ ಮೇಲ್ಕಂಡ DgÉÆÃ¦UÀ¼ÀÄ ಏಕಾ ಏಕಿ ಪಿರ್ಯಾದುದಾರರ ಸಮವಸ್ತ್ರದ ಶರ್ಟಿನ ಕೊರಳ ಪಟ್ಟಿಗೆ ಕೈ ಹಾಕಿ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಎದೆ, ಕೈ ,ಮುಖಕ್ಕೆ ಗುದ್ದಿದ್ದು ಜೇಬನ್ನು ಕಿತ್ತು ಕೈಯಿಂದ ತಲೆಗೆ ಬೆನ್ನಿಗೆ ಹೊಡೆದಿದ್ದು ನಂತರ DgÉÆÃ¦UÀ¼ÀÄ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದು ಹೊಡೆಯಿರಿ ಸೂಳೆಮಗ ಪೊಲೀಸನಿಗೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮೇಲ್ಕಂಡ ಎಲ್ಲರೂ ಕೈಗಳಿಂದ ಎದೆಗೆ,ಬೆನ್ನಿಗೆ,ಸೊಂಟಕ್ಕೆ,ಕೈಯಿಗೆ,ಮುಖಕ್ಕೆ,ಕಪಾಳಕ್ಕೆ,ತಲೆಗೆ,ಹೊಡೆದು ನೋವುಂಟು ಮಾಡಿರುತ್ತಾರೆ.
CPÀæªÀÄ ªÀÄzÀå ªÀ±À
¥ÀAZÀ£ÀºÀ½î ¥Éưøï oÁuÉ ªÉÆ.¸ÀA.07/2012 PÀ®A:32 34 PÉ.E.DPïÖ :-
DgÉÆÃ¦ ZÀAzÀæ¥Àà FvÀ£ÀÄ ¢£ÁAPÀ 20/02/2012 gÀAzÀÄ ಮಾರಾಟ ಮಾಡಲು ಒಂದು ಚೀಲದಲ್ಲಿ 180 ಎಂ.ಎಲ್ ನ 65 ರಾಜಾ ವಿಸ್ಕಿ ಬಾಟಲಿಗಳು ಬೆಲೆ ಸುಮಾರು 2600/- ರೂ ಇವುಗಳನ್ನು ತರುತ್ತಿದ್ದು. ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಹಿಡಿದುಕೊಂಡು ಮಾರಾಟ ಮಾಡಲು ನಿಮ್ಮ ಬಳಿ ಸರ್ಕಾರದ ಪರವಾನಿಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ಸದರಿ ಆಸಾಮಿ ತಿಳಿಸಿದ್ದರಿಂದ ಸದರಿ ಬ್ರಾಂಡಿ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ಹಳದಿ ಚೀಲವನ್ನು ಮತ್ತು ಇವುಗಳನ್ನು ಹೊಂದಿದ್ದ ಆಸಾಮಿಯಾದ ಚಂದ್ರಪ್ಪರನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಕೇಸನ್ನು ನೊಂದಾಯಿಸಿರುತ್ತೆ
CPÀæªÀÄ ªÀÄzÀå ªÀ±À
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.18/2012 PÀ®A:32 34 PÉ.E.DPïÖ :-
ಜಗದೀಶ ಬಿನ್ ಸಿದ್ದಲಿಂಗಯ್ಯ ಎಂಬುವವರ ಮನೆಯ ಪಕ್ಕದ ಓಣಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂzÀÄ ಬಂದ ಖಚಿತ ವರ್ತಮಾನದ ಮೇರೆಗೆ ¦J¸ïLgÀªÀgÀÄ ಠಾಣಾ ಸಿಬ್ಬಂದಿಯವರ ಜೊತೆ ಹೋಗಿ ಅಲ್ಲಿ ಜಗದೀಶ ಬ್ಯಾಗಿನ ಒಳಗೆ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ ಎಂದು ಲೇಬಲ್ ಇರುವ ಮದ್ಯ ತುಂಬಿದ 180 ಎಂ ಎಲ್ ನ 23 ಕ್ವಾರ್ಟರ್ ಬಾಟಲ್ ಗಳು ಇದ್ದು ಇವುಗಳನ್ನು ಸದರಿ ಅಸಾಮಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂಧ ಇಟ್ಟುಕೊಂಡಿದ್ದರಿಂದ ಎಲ್ಲಾ ವಸ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತು ಪಡಿಸಿಕೊಂಡೆನು ಸದರಿ ಮೇಲ್ಕಂಡ ಎಲ್ಲಾಮದ್ಯದ ಒಟ್ಟು ಬೆಲೆ ಸುಮಾರು 1150/- ರೂಗಳಾಗಬಹುದು.

Monday, February 20, 2012

DAILY CRIMES REPORT DATED:19/02/2012


C¥ÀWÁvÀzÀ°è ¸ÁªÀÅ
ªÀÄÆrUÉgÉ ¥Éưøï oÁuÉ ªÉÆ.¸ÀA.21/2012 PÀ®A:279 304(J) L¦¹ eÉÆvÉUÉ 134(J)(©)LJA« DPïÖ :-
¢£ÁAPÀ 19/02/2012 gÀAzÀÄ 0835 UÀAmÉAiÀİè zÁgÀzÀºÀ½îAiÀÄ ªÀÄUÀήªÀÄQÌ §½ JzÀÄj¤AzÀ PÉ.J-18 J-9633 gÀ ªÀiÁåQìªÉÆÃ UÀÆqïì ªÁºÀ£ÀzÀ ZÁ®PÀ£ÀÄ CwªÉÃUÀ ºÁUÀÄ CeÁUÀgÀÆPÀvɬÄAzÀ ZÁ®£É ªÀiÁrPÉÆAqÀÄ §AzÀÄ PÉ.J-18 AiÀÄÄ-4559 gÀ ªÉÆÃmÁgï ¸ÉÊPÀ¯ïUÉ rQÌ ºÉÆqɹzÀ ¥ÀjuÁªÀÄ ªÉÆÃmÁgï ¸ÉÊPÀ¯ï dRAUÉÆAqÀÄ ¥ÀævÁ¥ï gÀªÀjUÉ PÉÊUÉ, §®PÁ°UÉ, vÉÆqÉUÉ, ¥ÉmÁÖV wêÀæ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ. DgÉÆÃ¦AiÀÄÄ C¥ÀWÁvÀ ªÀiÁrzÀ £ÀAvÀgÀ ¸ÀܼÀ¢AzÀ ªÁºÀ£ÀzÉÆA¢UÉ ¥ÀgÁjAiÀiÁVgÀÄvÁÛ£É. F §UÉÎ PÀæªÀÄPÉÊUÉÆ½î JAzÀÄ C±ÉÆÃPÀ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
C¥ÀWÁvÀzÀ°è ¸ÁªÀÅ
ºÀgÀºÀgÀ¥ÀÄgÀ ¥Éưøï oÁuÉ ªÉÆ.¸ÀA.15/2012 PÀ®A:279 304(J) L¦¹ :-¢
£ÁAPÀ 19/02/2012 gÀAzÀÄ 2030 UÀAmÉAiÀÄ°è ºÉÆ¸ÀÆgÀÄ §½ ¦gÁåzÀÄzÁgÀgÁzÀ ªÀĺÉÃAzÀæö £ÀqÉzÀÄPÉÆAqÀÄ ºÉÆÃUÀÄwÛgÀĪÁUÀ ಕೆ ಎ 18 ಎ 182 ಹಸಿರು ಬಣ್ಣದ ಆಟೋ ಮಗುಚಿ ಬಿದ್ದಿದ್ದು, ಗೂಡ್ಸ್ ಆಟೋದ ಏಡಭಾಗದ ಆಡಿಯಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದು, ಕಾರ್ ಲೈಟ್ ಬೆಳಕಿನಲ್ಲಿ ಪರಿಶೀಲಿಸಿ ನೋಡಲಾಗಿ, ಆಟೋದ ಕೆಳಗೆ ಬಿದ್ದ ವ್ಯಕ್ತಿ ಸತ್ತು ಹೋಗಿದ್ದು, ಚಹರೆ ನೋಡಲಾಗಿ ಆತನು ಎಂ ವೈ ಪುನೀತ್ ಆಗಿದ್ದು, ಈ ಆಪಘಾತವು ಆತನ ಅತೀವೇಗ ಮತ್ತು ಅಜಾಗರುಕತೆಯ ಚಾಲನೆಯಿಂದ ಆಟೋ ಪಟ್ಟಿಯಾಗಿ, ಆತನೂ ಬಿದ್ದು, ಆಟೋ ಆತನ ದೇಹದ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
CPÀæªÀÄ ªÀÄzÀå ªÀ±À
AiÀÄUÀn ¥Éưøï oÁuÉ ªÉÆ.¸ÀA.15/2012 PÀ®A:34 PÉ.E.DPïÖ :-
¢£ÁAPÀ 19/02/2012 gÀAzÀÄ 1800 UÀAmÉAiÀİè AiÀÄUÀn¥ÀÄgÀ §½ ಒಬ್ಬ ಅಸಾಮಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತಿದ್ದವನು ¦gÁåzÀÄzÁgÀgÁzÀ ¦J¸ïL gÀªÀgÀ£ÀÄß £ÉÆÃr ಚೀಲವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 180 ಎಂ ಎಲ್ ನ 30 ರಾಜ ವಿಸ್ಕಿ ಮದ್ಯೆ ಬಾಟಲಿಗಳಿದ್ದು. ಓಡಿಹೋದ ಅಸಾಮಿ ಶಾಂತಕುಮಾರ ಎಂದು ತಿಳಿದು ಬಂದಿದ್ದು ಬೆಲೆ ಸುಮಾರು 1200/- ರೂಗಳಾಗಿದ್ದು ಅಮಾನತ್ತು ಪಡಿಸಿಕೊಂಡು ಕೇಸು ದಾಖಲಿಸಿರುತ್ತೇನೆ.
¸ÀİUÉ ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.13/2012 PÀ®A: 354 504 392 L¦¹:-
¢£ÁAPÀ 19/02/2012 gÀAzÀÄ 1930 UÀAmÉAiÀİè ಶ್ರೀಮತಿ ಶ್ರೀನಿಧಿ ರವರು ಕೊಪ್ಪ ಪಟ್ಟಣದ ಮುಖ್ಯ ರಸ್ತೆಯ ಶವ ಟ್ರೇಡರ್ಸ ಅಂಗಡಿಯಲ್ಲಿ ಇರುವಾಗ ಆರೋಪಿಯಾದ ಸಂದೀಪನು ಇತರರೊಂದಿಗೆ ತರಗತಿಯಲ್ಲಿ ನಡೆದ ವಿಚಾರವನ್ನು ಚರ್ಚಿಸಿದ್ದು ಅದಕ್ಕೆ ಪಿರ್ಯಾದುದಾರರು ಈ ವಿಚಾರವನ್ನು ಪಬ್ಲಿಕ್‌ ನಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದಿದ್ದಕ್ಕೆ ಸಂದೀಪನು ಹರ್ಕೊತೀಯ ರಂಡೆ ಮಾಡ್ಕೋ ಹೋಗೆ ಎಂದು ಬೈದು ಕೈಹಿಡಿದು ಎಳೆದು ಪಿರ್ಯಾದಿಯ ಕೈಯಲ್ಲಿದ್ದ ಬಂಗಾರದ ಬಳೆಯನ್ನು ಕಿತ್ತುಕೊಂಡು ಹೋಡಿಹೋಗಿರುತ್ತಾರೆ.

¸ÀİUÉ ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.14/2012 PÀ®A: 323 392 506 L¦¹:-
¢£ÁAPÀ 19/02/2012 gÀAzÀÄ 2000 UÀAmÉAiÀİè ಸಂದೀಪರವರು ಪಿಗ್ಮಿ ಕಲೆಕ್ಷನ್‌ಗೆಂದು ಹೋಗುತ್ತಿರುವಾಗ DgÉÆÃ¦vÀgÀÄUÀ¼ÁzÀ ¥Àæ±ÁAvÀ,¥ÀĤÃvÀ,¢£ÉñÀ ªÀÄvÀÄÛ ²æÃªÀÄw ¤¢ü EªÀgÀÄUÀ¼ÀÄ ಪಾಠ ಮಾಡಿದ ವಿಚಾರದಲ್ಲಿ ರಾಜಕೀಯ ವ್ಯಕ್ತಿಗಳ ಬಗ್ಗೆ ಮಾತನಾಡಿದರು ಎಂಬ ವಿಚಾರವನ್ನು ಪಿರ್ಯಾದಿಯು ಪ್ರಿನ್ಸಿಪಾಲರಿಗೆ ಹೇಳಿದ್ದಕ್ಕೆ ಅದೇ ವಿಚಾರದಲ್ಲಿ ಒಂದನೆ ಆರೋಪಿಯು ಪಿರ್ಯಾದಿಯ ತಲೆಗೆ ಕೈಯಿಂದ ಹೊಡೆದು, ಎರಡು ಮತ್ತು ಮೂರನೆ ಆರೋಪಿಗಳು ಎದೆಗೆ ಬೆನ್ನಿಗೆ, ತಲೆಗೆ ಒದ್ದು ಪಿರ್ಯಾದಿಯ ಜೇಬಿನಲ್ಲಿದ್ದ 10,000/- ರೂಗಳನ್ನು ಆರೋಪಿತರು ಕಿತ್ತುಕೊಂಡು ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನ ಕಿತ್ತುಕೊಂಡಿದ್ದು ನಾಲ್ಕನೇ ಆರೋಪಿ ಶ್ರೀಮತಿ ಶ್ರೀನಿಧಿ ರವರು ಅವರನ್ನು ಕೊಲ್ಲಿ ಎಂದು ಪ್ರಾಣ ಭಯದ ಬೆದರಿಕೆ ಹಾಕಿರುತ್ತಾರೆ

Sunday, February 19, 2012

DAILY CRIMES REPORT DATED:18/02/2012


¸ÀİUÉ ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA.22/2012 PÀ®A: 392 L¦¹ :-
¢£ÁAPÀ 18/02/2012 gÀAzÀÄ 1445 UÀAmÉAiÀİè L¹L¹L ¨ÁåAPï ºÀwÛgÀ ¨ÁåAPï£À°è ಗುಮಾಸ್ತನಾಗಿ ಕೆಲಸ ಮಾಡುತಿದ್ದ ಶಕ್ತಿ ಪ್ರಸಾದ್ ಎಂಬ ಹುಡುಗನಿಗೆ ಚಿಕ್ಕಮಗಳೂರಿಗೆ ಹೋಗಿ ಐಸಿಐಸಿಐ ಬ್ಯಾಂಕಿನಿಂದ 3.90.000/- ರೂಗಳನ್ನು ಡ್ರಾ ಮಾಡಿಕೊಂಡು ಬರುವಂತೆ w½¹zÀÄÝ ¨ÁåAPï ¤AzÀ ºÀt qÁæªÀiÁr §gÀĪÁUÀ, AiÀiÁgÉÆÃ C¥ÀjavÀgÀÄ M«Äß ªÁºÀ£ÀzÀ°è §AzÀÄ PÀtÂÚUÉ SÁgÀzÀ¥ÀÄr JgÀa 3.90.000/- ಹಣವನ್ನು ಹಾಗೂ ನನ್ನ ಮೊಬೈಲ್ ಅನ್ನು®¥ÀmÁ¬Ä¹PÉÆAqÀÄºÉÆÃVgÀÄvÁÛgÉAzÀÄ ¨Á®¸Áé«Ä JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
PÀ¼ÀĪÀÅ ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA.41/2012 PÀ®A: 379 L¦¹ :-
¦gÁå¢ ºÀ¤Ã¥ï D¢ü±ÀQÛ£ÀUÀgÀ ªÁ¹ EªÀgÀ ªÀÄ£ÉAiÀÄ ªÀÄAzÉ ElÖzÀÝ MAzÀÄ zÉÆqÀØ ¹®égï ¥ÁvÉæAiÀÄ£ÀÄß ¢£ÁAPÀ:- 17-02-2012 gÀAzÀÄ ¸ÀAeɬÄAzÀ gÁwæ 9-00 UÀAmÉ ¸ÀªÀÄAiÀÄzÀ°è AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAzÁdÄ ¨É¯É ¸ÀĪÀiÁgÀÄ 2000/-gÀÆ. UÀ¼ÁUÀ§ºÀÄzÀÄ.

Saturday, February 18, 2012

DAILY CRIMES REPORT DATED:17/02/2012


dÆeÁl ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA.20/2012 PÀ®A: 87 PÉ.¦.DPïÖ :-
¢£ÁAPÀ 17/02/2012 gÀAzÀÄ 1700 UÀAmÉAiÀÄ°è ¦J¸ïL gÀªÀjUÉ ಸಮುದಾಯ ಭವನದ ಪಕ್ಕದಲ್ಲಿ ಕಾಯಿನ್ಗಳಿಂದ ಹೆಡ್ & ಟೈಲ್ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟವನ್ನು ಆಡುತ್ತಿದ್ದಾರೆಂದು ಬಾತ್ಮೀದಾರರಿಂದ ದೂರವಾಣಿ ಮುಖೇನ ಬಂದ ಮಾಹಿತಿ ಮೇರೆಗೆ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು 750/- ರೂ ನಗದು ಮತ್ತು ಬಿಲ್ಲೆ ತೂರಲು ಉಪಯೋಗಿಸಿದ 1 ರೂನ 2 ನಾಣ್ಯಗಳನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಿರುತ್ತೆ.
C¥ÀºÀgÀt ¥ÀæPÀgÀt
J£ïDgï¥ÀÄgÀ ¥Éưøï oÁuÉ ªÉÆ.¸ÀA.19/2012 PÀ®A:366(J)L¦¹ :-
¦gÁå¢ UÉÆÃ«AzÀ °AUÁ¥ÀÄgÀ UÁæªÀÄzÀ ªÁ¹ EªÀgÀ ಮಗಳು ಕಾಂಚನ.ಜಿ .17 ವರ್ಷ. ಇವಳು ¢£ÁAPÀ 16/02/2012 gÀAzÀÄ ಸರ್ಕಾರಿ ಜ್ಯೂನಿಯರ್ ಕಾಲೇಜು.ನ.ರಾ.ಪುರದಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದು, ಕಾಲೇಜಿ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಬಂದಿರುವುದಿಲ್ಲ. ಸಂಬಂಧಿಕರುಗಳ ಮನೆಗಳಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಈ ಹಿಂದೆ ಮಂಜು ಎಂಬುವನು ನನ್ನ ಮಗಳೊಂದಿಗೆ ಮಾತನಾಡುತ್ತಿದ್ದಾಗ ಯಾಕೆ ಮಾತನಾಡುತ್ತೀಯಾ ಎಂದು ಗದರಿಸಿ ಕಳುಹಿಸಿದ್ದೆ. ಆತನ ಜೊತೆ ಕೆಲವರನ್ನು ಕರೆದುಕೊಂಡು ಬಂದು ನಾನು ನಿಮ್ಮ ಮಗಳ ಜೊತೆಮಾತನಾಡುತ್ತೇನೆ.ಅದು ನನ್ನಿಷ್ಟ. ಅವಳನ್ನು ನಾನು ಕರೆದುಕೊಂಡು ಹೋಗುತ್ತೇನೆ, ನೀವು ಅಡ್ಡಿ ಬಂದರೆ ನಿಮ್ಮನ್ನು ಉಳಿಸುವುದಿಲ್ಲವೆಂದು ಎಂದು ಪ್ರಾಣ ಬೆದರಿಕೆ ಹಾಕಿದ್ದು. ಈ ಗಲಾಟೆಯ ಮರುದಿನವೆ ನನ್ನ ಮಗಳು ಕಾಣೆಯಾಗಿದ್ದು. ಸದರಿ ಮಂಜ ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುವ ಸಾದ್ಯತೆ ಇದ್ದು. ಆತನ ಮೇಲೆ ಅನು- ಮಾನವಿರುತ್ತದೆ.

ªÀÄ£ÀĵÀå PÁuÉ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.17/2012 PÀ®A: ªÀÄ£ÀĵÀå PÁuÉ :-¦
gÁå¢ ±ÁgÀzÀªÀää ¤qÀUÀlÖ ªÁ¹ EªÀgÀ UÀAqÀ wªÀÄä±ÉnÖ 75 ªÀµÀð EªÀgÀÄ ಎಸ್ಟೇಟ್ ಗಳಿಗೆ ಜನರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವ ಕೆಲಸವನ್ನು ಸಹ ಮಾಡುತ್ತಿದ್ದರು 5-6 ತಿಂಗಳು ಬಿಟ್ಟು ವಾಪಸ್ಸು ಮನೆಗೆ ಬರುತ್ತಿದ್ದರು ಹೀಗೆ ಆಗಾಗ ಹೊರಗಡೆ ಹೋದವರು ದಿನಾಂಕ 7/03/2007 ರಂದು ಅಂಗಡಿಗೆ ಸಾಮಾನು ತರುತ್ತೇನೆಂದು ಹೇಳಿ ಮನೆಯಿಂದ 20000/- ರೂಹಣವನ್ನು ತೆಗೆದುಕೊಂಡು ಹೋಗಿದ್ದರು ಅಂದಿನಿಂದ ಇಲ್ಲಿಯವರೆಗೆ ಕಾದೆವು ಆದರೂ ಸಹ ಅವರು ಮನೆಗೆ ಬರಲೇ ಇಲ್ಲ ಎಲ್ಲಾ ಊರುಗಳಿಗೂ ಹೋಗಿ ಹುಡಿಕಿದೆವು ಆದರೂ ಅವರು ನಮಗೆ ಇದುವರೆವಿಗೂ ಸಿಕ್ಕಿರುವುದಿಲ್ಲ ಹುಡುಕಿಕೊಡಬೇಕಾಗಿ ಕೋರಿಕೊಂಡಿರುತ್ತೇನೆ.
CPÀæªÀÄ ªÀÄzÀå ªÀ±À
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.16/2012 PÀ®A: 34 PÉ.E.DPïÖ:-
¦J¸ïL gÀªÀjUÉ ಬಂದ ಖಚಿತ ವರ್ತಮಾನದ ಮೇರೆಗೆ ಲೋಕೇಶ ರವರ ಬಾಬ್ತು ಹೊಲಕ್ಕೆ ಹೋದೆವು ಕೈಯಲ್ಲಿ ಒಂದು ಬ್ಯಾಗನ್ನು ಹಿಡಿದುಕೊಂಡು ನಿಂತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರಾದ ನಮ್ಮನ್ನು ನೋಡಿ ಆತನ ಕೈಯಲ್ಲಿದ್ದ ಬ್ಯಾಗನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಓಡಿ ಹೋದ ಬಿಟ್ಟು ಹೋದ ಬ್ಯಾಗನ್ನು ನೋಡಲಾಗಿ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ 180 ಎಂ ಎಲ್ ನ 24 ಕ್ವಾರ್ಟರ್ ಬಾಟಲ್ ಗಳು ಓಲ್ಡ ಟವರನ್ ವಿಸ್ಕಿ ಎಂದು ಬರೆದಿರುವ 180 ಎಂ ಎಲ್ ನ ಮದ್ಯ ತುಂಬಿದ 10 ಸ್ಯಾಶೆಟ್ ಗಳು ಹಾಗೂ ಕೋಡೇಸ್ xxx ರಮ್ 180 ಎಂ ಎಲ್ ನ ಮದ್ಯ ತುಂಬಿದ 10 ಸ್ಯಾಶೆಟ್ ಗಳು ಇದ್ದು ಇವುಗಳನ್ನು ಸದರಿ ಅಸಾಮಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂಧ ಇಟ್ಟುಕೊಂಡಿದ್ದರಿಂದ ಅಮಾನತ್ತು ಪಡಿಸಿಕೊಂಡೆನು ಮದ್ಯದ ಒಟ್ಟು ಬೆಲೆ ಸು 2200/- ರೂಗಳಾಗಬಹುದು .

Friday, February 17, 2012

DAILY CRIMES REPORT DATED:16/02/2012


ºÀÄqÀÄV PÁuÉ
£ÀUÀgÀ ¥Éưøï oÁuÉ ªÉÆ.¸ÀA.21/2012 PÀ®A: ºÀÄqÀÄV PÁuÉ :-
¸ÀĪÀiÁ ©£ï vÁåªÀgÉ£ÁAiÀÄÌ 17 ªÀµÀð PÉÆÃmÉ ªÁ¹ EªÀgÀÄ ¢£ÁAPÀ 15/02/2012 gÀAzÀÄ PÁuÉAiÀiÁVzÀÄÝ EªÀ¼ÀÄ gÀªÉÄñÀ JA§ÄªÀgÀ ªÀÄ£É ªÀÄ£ÉPÉ®¸À ªÀiÁrPÉÆArzÀÄÝ PÁuÉAiÀiÁVgÀÄvÁÛ¼É ¥ÀvÉÛªÀiÁrPÉÆqÀ¨ÉÃPÉAzÀÄ gÀªÉÄñÀ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
ºÀÄqÀÄV PÁuÉ
±ÀÈAUÉÃj ¥Éưøï oÁuÉ ªÉÆ.¸ÀA.17/2012 PÀ®A: ºÀÄqÀÄV PÁuÉ :-
¸ËªÀÄå ©£ï ¥ÀzÀä£Á¨sÀ 22 ªÀµÀð UÀAqÀUÀlÖ ªÁ¹ ©©JA «zÁåyð¤ EªÀgÀÄ ¢£ÁAPÀ 09/02/2012 gÀAzÀÄ ¥ÉÆÃ£ï ªÀiÁr £Á£ÀÄ ªÀÄzÀĪÉAiÀiÁUÀÄwÛgÀĪÀÅzÁV w½¹ PÁuÉAiÀiÁVgÀÄvÁÛ¼É ¥ÀvÉÛ ªÀiÁrPÉÆqÀ¨ÉÃPÉAzÀÄ ¥ÀzÀä£Á¨sÀ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
ªÀÄ£ÀĵÀå PÁuÉ
AiÀÄUÀn ¥Éưøï oÁuÉ ªÉÆ.¸ÀA.13/2012 PÀ®A: ªÀÄ£ÀĵÀå PÁuÉ :-
¥ÀgÀªÉÄñÀégÀ¥Àà 22 ªÀµÀð UËqÀ£ÀPÀmÉÖºÀ½î ªÁ¹ EªÀgÀÄ ¢£ÁAPÀ 05/02/2012 gÀAzÀÄ PÀqÀÆgÀÄ D¸ÀàvÉæUÉ ºÉÆÃV §gÀÄvÉÛãÉAzÀÄ ºÉý ºÉÆÃzÀªÀ£ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ£É ¥ÀvÉÛ ªÀiÁrPÉÆqÀ¨ÉÃPÉAzÀÄ ¥Àæ¨sÀÄ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
C¥ÀºÀgÀt ¥ÀæPÀgÀt
®PÀ̪À½î ¥Éưøï oÁuÉ ªÉÆ.¸ÀA.08/2012 PÀ®A: 366(J)114 34 L¦¹ :-
ಪಿರ್ಯಾದಿ ±À«ÄÃgÀ 16 ªÀµÀð ®PÀ̪À½î ªÁ¹ EªÀgÀÄ ¢£ÁAPÀ 14/02/2012 gÀAzÀÄ ಚಿಕ್ಕಮಗಳೂರಿನಿಂದ ತಮ್ಮ ತಂದೆಯವರು ಆಂಜನೇಯ ಬಸ್ಸಿಗೆ ಹಣ ಕಳುಹಿಸುವುದಾಗಿ ಹೇಳಿದ್ದರಿಂದ ಬಸ್ಸಿಗೆ ಕಾಯುತ್ತಿದ್ದಾಗ DgÉÆÃ¦UÀ¼ÁzÀ ªÀÄzÀĸÀÆzÀ£ï ªÀÄvÀÄÛ EvÀgÉ E§âgÀÄ ಓಮಿನಿ ಕಾರಿನಲ್ಲಿ ಬಂದು ನಿಲ್ಲಿಸಿ ಮಧುಸೂದನ ಕೇಳಗೆ ಇಳಿದು ಪಿರ್ಯಾದಿಯನ್ನು ಆರೋಪಿ ಮಧುಸೂದನ ಮದುವೆಯಾಗಿ ಪಿರ್ಯಾದಿಯನ್ನು ಕಾರಿನಲ್ಲಿ ಅರಸೀಕೆರೆಗೆ ಕರೆದುಕೊಂಡು ಹೋಗಿ ಅರಸೀಕೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಇಳಿಸಿ, ಕಾರಿನಲ್ಲಿ ಬಂದಿದ್ದ 2 ಮತ್ತು 3ನೇ ಆರೋಪಿ ರವರು ಓಮಿನಿ ಕಾರಿನಲ್ಲಿ ವಾಪಸ್ಸು ಹೋಗಿದ್ದು, ನಂತರ ಆರೋಪಿ ಮಧುಸೂದನ ಪಿರ್ಯಾದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಆತನ ಸ್ನೇಹಿತ ಮನೆಯಲ್ಲಿ ಮೊಕ್ಕಾಂ ಮಾಡಿದ್ದಾಗಿರುತ್ತೆ. ಆರೋಪಿ ಮಧುಸೂದನ ಪಿರ್ಯಾದಿ ಅಪ್ರಾಪ್ತ ವಯಸ್ಸಿನವಳು ಎಂದು ತಿಳಿಸಿದ್ದರೂ ಸಹ ಪಿರ್ಯಾದಿಯನ್ನು ಪುಸಲಾಯಿಸಿ ಮದುವೆಯಾಗುವುದಾಗಿ ಹೇಳಿ ಬಲತ್ಕಾರವಾಗಿ ಕರೆದುಕೊಂಡು ಹೋಗಿದ್ದಾಗಿರುತ್ತೆ.
zÀ°vÀgÀ ªÉÄÃ¯É zËdð£Àå ¥ÀæPÀgÀt
©ÃgÀÆgÀÄ ¥Éưøï oÁuÉ ªÉÆ.¸ÀA.24/2012 PÀ®A: 143 147 504 323 324 149 L¦¹ eÉÆvÉUÉ 3 PÁè¸ï(1)(10)J¸ï¹J¸ïn DPïÖ :-
ಪಿರ್ಯಾದುದಾರರು wªÀÄäAiÀÄå ¸ÀgÀ¸Àéj¥ÀÄgÀ ªÁ¹ EªÀgÀÄ ¢£ÁAPÀ 15/02/2012 gÀAzÀÄ ಬೀರೂರು ಸರ್ಕಲ್ ನಲ್ಲಿರುವ ವಿನಾಯಕ ವೈನ್ಸ್ ಗೆ ಹೋಗಿ 50/- ರೂ ನೀಡಿ 1 ಕ್ವಾರ್ಟರ್ ಬ್ರಾಂಡಿಯನ್ನು ತಗೆದುಕೊಂಡ,ಅದನ್ನು ಕುಡಿದು, ಚಿಲ್ಲರೆ ಹಾಗೂ ಬಿಲ್ಲನ್ನು ಕೊಡುವಂತೆ ಕೇಳಿದಾಗ ಅಂಗಡಿಯ ಮಾಲೀಕ ಚಿರಂಜೀವಿ @ ಮಂಜು ಹಾಗೂ ಸಪ್ಲೇ ಮಾಡುವ ಹುಡುಗರಾದ,ಕೇಶವ,ಕಲ್ಲೇಶ,ಬಾಲಣ್ಣ, ಹಾಗೂ ಗಂಗಾ ರವರುಗಳು ಸೇರಿಕೊಂಡು ಪಿರ್ಯಾದುದಾರರನ್ನು ಒಳಕ್ಕೆ ಎಳೆದುಕೊಂಡು ಹೋಗಿ, ದೋಣ್ಣೆಮತ್ತು ಕೈಗಳಿಂದ ಹೊಡೆದು ಮಾದಿಗ ಸೂಳೇಮಗನೇ,ಇನ್ನು ಮುಂದೆ ಬಿಲ್ಲು ಕೇಳುತ್ತೀಯ ಎಂದು ಬೈದು ಜಾತಿನಿಂದನೆ ಮಾಡಿ ಅಂಗಡಿಯಿಂದ ಹೊರಕ್ಕೆ ತಳ್ಳಿರುತ್ತಾರೆ.
n¥Ààgï ¯Áj PÀ¼ÀĪÀÅ ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA.32/2012 PÀ®A: 379 L¦¹ :-
ಪಿರ್ಯಾದಿ §¸ÀªÀgÁd¥Àà CgÀ¹PÉgÉ ªÁ¹ EªÀgÀÄ ¢£ÁAPÀ 12/02/2012 gÀAzÀÄ «ÃgÀ¨sÀzÉæÃ±ÀégÀ ¥ÉmÉÆæÃ¯ï §APï ºÀwÛgÀ ತನ್ನ ಬಾಬ್ತು ಕೆಎ- n.¦. £ÀA PÉJ-19-6452 ಟಿಪ್ಪರ್ ಲಾರಿಯನ್ನು ಲಾರಿಯ ಚಾಲಕನಾದ ವೆಂಕಟೇಶನು ಪೆಟ್ರೋಲ ಬಂಕ್‌ ನಲ್ಲಿ ನಿಲ್ಲಿಸಿ ಹೋಗಿದ್ದು, ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಟಿಪ್ಪರ್ ಲಾರಿ ಇರುವುದಿಲ್ಲವೆಂದು ನನಗೆ ಫೋನ್ ಮುಖಾಂತರ ತಿಳಿಸಿದ್ದು, ನಾನು ಬಂದು ನೋಡಿದಾಗ ಯಾರೋ ಪರಿಚಯದವರು ತೆಗೆದುಕೊಂಡು ಹೋಗಿರಬಹುದೆಂದು J¯Áè ಕಡೆಗಳಲ್ಲಿ ಹುಡುಕಿ ನೋಡಿ ಸಿಕ್ಕಿರುವುದಿಲ್ಲ. ಸದರಿ ವಾಹನದ ಬೆಲೆ 14,10,750/- ರೂಗಳಾಗಿರುತ್ತೆ.

Thursday, February 16, 2012

DAILY CRIMES REPORT DATED:15/02/2012


ºÀÄqÀÄV PÁuÉ
®PÀ̪À½î ¥Éưøï oÁuÉ ªÉÆ.¸ÀA.07/2012 PÀ®A: ºÀÄqÀÄV PÁuÉ :-
±À«ÄÃgÀ 16 ªÀµÀð ©£ï PÀjÃA ®PÀ̪À½î ªÁ¹ EªÀ¼ÀÄ ¢£ÁAPÀ 14/02/2012 gÀAzÀÄ ªÀģɬÄAzÀ ºÉÆgÀUÀqÉ ºÉÆÃzÀªÀ¼ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ¼É ¥ÀvÉÛªÀiÁrPÉÆqÀ¨ÉÃPÉAzÀÄ ºÀÄqÀÄVAiÀÄ vÀAzÉ PÀjÃA zÀÆgÀÄ ¤ÃrgÀĪÀÅzÁVgÀÄvÉÛ
zÀ°vÀgÀ ªÉÄÃ¯É zËdð£Àå ¥ÀæPÀgÀt
±ÀÈAUÉÃj ¥Éưøï oÁuÉ ªÉÆ.¸ÀA.15/2012 PÀ®A: 3 PÁè¸ï(1)(10)J¸ï¹J¸ïn DPïÖ ªÀÄvÀÄÛ 143 353 506 149 L¦¹:-
ಫಿರ್ಯಾದಿ UÀÄgÀÄzÀvï ¥ÀAZÁ¬Äw C©üªÀÈ¢Ý C¢üPÁj ¨ÉÃUÁgï UÁæªÀÄ EªÀgÀÄ 13/02/2012 gÀAzÀÄ 1200 UÀAmÉAiÀİè ಸರ್ಕಾರಿ ಕರ್ತವ್ಯದಲ್ಲಿರುವ ವೇಳೆ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ಕುಂಬ್ರಗೋಡು ಗ್ರಾಮದ 2010-11 ನೇ ಸಾಲಿನ ಬಸವ ವಸತಿ ಫಲಾನುಭವಿ - ಶ್ರೀಮತಿ ಗೀತಾ ಕೋಂ ಹರಿದಾಸ ಇವರ ಮನೆ ನಿರ್ಮಾಣದ ಹಣ ಮಂಜೂರು ಮಾಡುವ ವಿಚಾರದಲ್ಲಿ ತಕರಾರು ತೆಗೆದು ಅಕ್ರಮ ಕೂಟ ಕಟ್ಟಿಕೊಂಡು, ನಿಯಮಕ್ಕೆ ವಿರುದ್ದವಾಗಿ ಹಣ ಪಾವತಿಸುವಂತೆ ಒತ್ತಾಯ ಮಾಡಿದ್ದಲ್ಲದೇ, ತನ್ನ ನ್ಯಾಯಬದ್ದವಾದ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸದಂತೆ ತಡೆ ಮಾಡಿ “ಸೂಳೆಮಗನೇ ನಾವು ಹೇಳಿದ್ದನ್ನು ಮಾಡು, ನಿನ್ನ ಹೊಲೆಯ ಜನಾಂಗದ ಬುದ್ದಿಯನ್ನು ಇಲ್ಲಿ ತೋರಿಸಬೇಡ,” ಅಂತ ಜಾತಿನಿಂದನೆ ಮಾಡಿgÀÄvÁÛgÉ.
ªÀiÁ£À¨sÀAUÀPÉÌ ¥ÀæAiÀÄvÀß
±ÀÈAUÉÃj ¥Éưøï oÁuÉ ªÉÆ.¸ÀA.16/2012 PÀ®A: 354 511 L¦¹ :-
ಫಿರ್ಯಾದಿ VÃvÁ ºÀjzÁ¸ï PÀÄA§æUÉÆÃqÀÄ ªÁ¹ EªÀgÀÄ ªÀÄ£É ನಿರ್ಮಾಣಕ್ಕೆ ತಳಪಾಯ ಪೂರ್ಣಗೊಳಿಸಿ ಅದಕ್ಕೆ ಸಂಬಂದಿಸಿದ ಹಣವನ್ನು ಪಾವತಿ ಮಾಡುವಂತೆ ನಾಲ್ಕು ತಿಂಗಳು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾದ ಗುರುದತ್ ರವರನ್ನು ಕೇಳಿದ್ದು, ಆದರೆ ಆ ಅಧಿಕಾರಿ ನಾನು ಹೇಳಿದಂತೆ ನಡೆದುಕೊಂಡರೆ ನಿಮಗೆ ಹಣ ಪಾವತಿ ಮಾಡುವುದಾಗಿ ತಿಳಿಸುತ್ತಾ ಬಂದು ದಿನಾಂಕ.13.02.2012 ರಂದು ಹಣ ಪಾವತಿ ಮಾಡುವುದಾಗಿ ತಿಳಿಸಿ ಫಿರ್ಯಾದುದಾರರನ್ನು ಗ್ರಾಮ ಪಂಚಾಯ್ತಿಗೆ ಕರೆಸಿ ಕಛೇರಿಯಲ್ಲಿ ಫಿರ್ಯಾದಿಯ ಕೈ ಹಿಡಿದು ಎಳೆದುಕೊಂಡು ಹೋಗಿ ಮಾನಭಂಗಕ್ಕೆ ಪ್ರಯತ್ನಿಸಿರುತ್ತಾರೆ.

Wednesday, February 15, 2012

DAILY CRIMES REPORT DATED:14/02/2012


zÉêÀ¸ÁÜ£À ºÀÄAr PÀ¼ÀĪÀÅ
ªÀÄ®èAzÀÆgÀÄ ¥Éưøï oÁuÉ ªÉÆ.¸ÀA.19/2012 PÀ®A:454 457 380 L¦¹ :-
¢£ÁAPÀ,04.02.2012 gÀAzÀÄ 05.15 UÀAmÉ ¸ÀªÀÄAiÀÄ¢AzÀ ¢£ÁAPÀ, 14.02.2012 gÀAzÀÄ ¨É½UÉÎ 08.00 UÀAmÉ ¸ÀªÀÄAiÀÄzÀ ªÀÄzÀåzÀ°è AiÀiÁgÉÆÃ PÀ¼Àî£ÀÄ ªÀļÀ®ÆgÀªÀÄä£À zÉêÀ¸ÁÜ£ÀzÀ QlQ¬ÄAzÀ M¼À£ÀÄVÎ zÉêÀ¸ÁÜ£ÀzÀ M¼ÀUÉ EzÀÝ zÉêÀgÀ ºÀÄArAiÀİèzÀÝ 5.500/ gÀÆ ºÀtªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¥ÀvÉÛ ªÀiÁrPÉÆqÀ¨ÉÃPÉAzÀÄ zÉÆqÀØAiÀÄå JA§ÄªÀgÀÄ zÀÆgÀÄ ¤ÃrgÀÄvÁÛgÉ.
PÀ¼ÀĪÀÅ ¥ÀæPÀgÀt
J£ïDgï¥ÀÄgÀ ¥Éưøï oÁuÉ ªÉÆ.¸ÀA.18/2012 PÀ®A:457 380 L¦¹ :-
ದಿನಾಂಕ 14/02/2012 ರಂದು ¦gÁå¢ ¸ÀåAiÀÄzï ¥sÀjÃzï JA§ÄªÀgÀÄ ಅಂಗಡಿಯ ಬಾಗಿಲು ತೆಗೆದು ಒಳಗೆ ನೋಡಿದಾಗ ಅಂಗಡಿಯ ಮೆಲ್ಚಾವಣಿಗೆ ಹಾಕಿದ್ದ ತಗಡಿನ ಸೀಟಿನ ಕ್ಲಾಂಪನ್ನು ಯಾರೋ ಕಳ್ಳರು ಬಿಚ್ಚಿ ಅಂಗಡಿಯ ಒಳಗೆ ಇಳಿದು ಅಂಗಡಿಯಲ್ಲಿ ಸರ್ವಿಸ್ ಗೆಂದು ಇಟ್ಟಿದ್ದ ನೋಕಿಯ 6233,1600,ಫಾರ್ಮಿ ಕಂಪನಿಯ 2, ಮೊಬೈಲ್ ಸೆಟ್ ಗಳು ಮತ್ತು ಡ್ರಾದಲ್ಲಿದ್ದ 4000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ.ನಾಲ್ಕುಮೊಬೈಲ್ ನ ಅಂದಾಜು ಬೆಲೆ 6000/- ಆಗಿದ್ದು ನಗದು ಹಣ 4000/- ರೂ ಗಳಾಗಿದ್ದು ಒಟ್ಟು 10.000/- ರೂ ಗಳಾಗಿರುತ್ತೆ.
CPÀæªÀÄ ªÀÄzÀå ªÀ±À
¥ÀAZÀ£ÀºÀ½î ¥Éưøï oÁuÉ ªÉÆ.¸ÀA.06/2012 PÀ®A:32 34 PÉ.E.DPïÖ :-
¦J¸ïL gÀªÀgÀÄ ¢£ÁAPÀ 14/02/2012 gÀAzÀÄ ತಮ್ಮ ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ಹೋಗುತ್ತಿರುವಾಗ ಆರೋಪಿ gÁªÀÄ¥Àà UÀAUÀ£ÀºÀ½î ªÁ¹ FvÀ£ÀÄ ಒಂದು ಬಿಳಿಯ ಬ್ಯಾಗಿನಲ್ಲಿ 25 ರಾಜಾ ವಿಸ್ಕಿ 180 ಎಂ,ಎಲ್ ನ ಬಾಟಲಿಗಳನ್ನು ತರುತ್ತಿದ್ದು ಈ ಬ್ರಾಂಡಿ ಬಾಟಲಿಗಳನ್ನು ಹೊಂದಿ ಮಾರಾಟ ಮಾಡುವ ಬಗ್ಗೆ ಆರೋಪಿಗೆ ಸರ್ಕಾರದ ಪರವಾಗಿ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದರಿಂದ ಬ್ರಾಂಡಿ ಬಾಟಲಿಗಳನ್ನು ಮತ್ತು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಕ್ರಮ ಜರುಗಿಸಿರುತ್ತೆ.
CPÀæªÀÄ ªÀÄzÀå ªÀ±À
vÀjÃPÉgÉ ¥Éưøï oÁuÉ ªÉÆ.¸ÀA.48/2012 PÀ®A:32 34 PÉ.E.DPïÖ :-
¦L gÀªÀjUÉ ವರ್ತಮಾನ ಬಂದಿದ್ದು, ಆರೋಪಿ ªÀÄAdÄ£ÁxÀ UÉÃgÀªÀÄgÀr ªÁ¹ FvÀ£ÀÄ ಪರವಾನಗಿ ಇಲ್ಲದೆ 180 ಎಂ.ಎಲ್. ನ ವಿಂಡ್ಸರ್ ಡಿಲಿಕ್ಸ್ ವಿಸ್ಕಿ ಮದ್ಯ ತುಂಬಿದ ಮದ್ಯದ ಬಾಟಲಿಗಳನ್ನು ಸಾರ್ವಜನಿಕರಿಗೆ ವ್ಯಾಪಾರ ಮಾಡುತ್ತಿದ್ದುದನ್ನು ಪಿರ್ಯಾದುದಾರರು ಮತ್ತು ಸಿಬ್ಬಂದಿಯವರು ಪಂಚಾಯ್ತುದಾರರೊಂದಿಗೆ ಸುತ್ತುವರಿದು ಹಿಡಿದು ಒಟ್ಟು 180 ಎಂ.ಎಲ್. ನ 48 ಕ್ವಾಟರ್, ಇದರಲ್ಲಿ ಒಂದು ಬಾಟಲಿಯನ್ನು ವಿದಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪ್ರತ್ಯೇಕಗೊಳಿಸಿ ಠಾಣೆಗೆ ವರದಿ ಮತ್ತು ಮಹಜರ್, 48 ಕ್ವಾಟರ್ ಬಾಟಲಿಗಳೊಂದಿಗೆ ನೀಡಿದ ಮೇರೆಗೆ ಈ ಪ್ರ.ವ.ವರದಿ.

Tuesday, February 14, 2012

DAILY CRIMES REPORT DATED:13/02/2012


PÀ¼ÀĪÀÅ ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.10/2012 PÀ®A: 457 380 L¦¹ :-
ಪಿರ್ಯಾದಿ ಬಸವರಾಜು ಎಂಬುವರು ¢£ÁAPÀ 12/02/2012 gÀAzÀÄ ªÉĸÁÌA PÁ¯ÉÆÃ¤ ¨Á¼ÀUÀr PÉÆ¥Àà E°èAiÀÄ ಮನೆಗೆ ಬೀಗ ಹಾಕಿ ಅವರ ಊರಾದ ಶಿವಮೊಗ್ಗದ ಮಳಲು ಕೊಪ್ಪಕ್ಕೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಿದ್ದ ಗಾಡ್ರೇಜ್ ಬೀರುವಿನ ಮೇಲೆ ಇಟ್ಟಿದ್ದ ಕೀನ ಸಹಾಯದಿಂದ ಬೀರುವಿನ ಬಾಗಿಲು ತೆಗೆದು ಅದರೊಳಗಿದ್ದ ಚಿನ್ನದ ಒಡವೆ 45 ಗ್ರಾಂ ಮತ್ತು ಬೆಳ್ಳಿಯ ಒಡವೆಗಳು 350 ಗ್ರಾಂ, ಮತ್ತು ನಗದು ಹಣ 7000/- ರೂ ಸೇರಿದಂತೆ ಸುಮಾರು 1,10000/- ರೂ ಬೆಲೆಯ ಚಿನ್ನಭಾರಣ ಮತ್ತು ನಗದನ್ನು ಕಳವು ಮಾಡಿಕೊಂಡು ºÉÆÃVgÀĪÀÅzÁVgÀÄvÉÛ.
PÉÆ¯É ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.11/2012 PÀ®A: 302 L¦¹ :-¢
£ÁAPÀ 13/02/2012 gÀAzÀÄ ªÀiÁaPÉÆ¥ÀàzÀ J¸ï¹ PÁ¯ÉÆÃ¤AiÀİè ರಂಗಯ್ಯ ಎಂಬುವವರ ಮನೆ ಮುಂದೆ ಯಾವುದೋ ವಿಚಾರಕ್ಕೆDD DgÉÆÃ¦ ¥ÀæPÁ±À£ÀÄ ಗಣೇಶ ಬಿನ್ ಈರಯ್ಯ ಎಂಬುವವರೊಂದಿಗೆ ಜಗಳವಾಡುತ್ತಿದ್ದು ಪ್ರಕಾಶನು ಗಣೇಶನಿಗೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಒಮ್ಮೆಲೆ ನೂಕಿ ತಳ್ಳಿದ್ದು ಗಣೇಶನು ಎತ್ತರದ ಜಾಗದಿಂದ ತಗ್ಗಾದ ಜಲ್ಲಿ ರಸ್ತೆಗೆ ಬಿದ್ದು ಪ್ರಜ್ಞೆ ತಪ್ಪಿದ್ದು ನೀರು ಕುಡಿಸಲು ಪ್ರಯತ್ನ ಪಟ್ಟಿದ್ದು 108 ವಾಹನ ಬಂzÀÄ ಸಿಬ್ಬಂದಿ ಪರೀಕ್ಷಿಸಿ ಗಣೇಶನುಮೃತಪಟ್ಟಬಗ್ಗೆ ತಿಳಿಸಿರುತ್ತಾರೆ.
ªÀAZÀ£É ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA. 29/2012 PÀ®A:408 420 L¦¹ :-
ಆರೋಪಿಯಾದ ಜಯಣ್ಣ nJ¦¹JAJ¸ï PÀqÀÆgÀÄ E°è 2002-2003 ರಲ್ಲಿ ಮಾರಾಟ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ 24,71,050=83 ರೂ. ಗಳನ್ನು ಸ್ವಂತಕ್ಕೆ ಬಳಸಿ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರ ಸಂಸ್ಥೆಯ ಆರ್ಥಿಕ ಹಿತಾಸಕ್ತಿಗೆ ವಂಚಿಸಿ, ನಷ್ಟವನ್ನುಂಟು ಮಾಡಿರುತ್ತಾರೆ. 2002-03 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗವಾಗಿರುವುದು ಸಾಬೀತಾಗಿರುತ್ತದೆ. ಸಹಕಾರ ಸಂಘಗಳ ಉಪನಿಬಂಧಕರು ಚಿಕ್ಕಮಗಳೂರು ರವರ ಆದೇಶದ ಅನ್ವಯ ಮೇಲ್ಕಂಡ ಆರೋಪಿಯ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾಗಿರುತ್ತೆ.

Monday, February 13, 2012

DAILY CRIMES REPORT DATED:12/02/2012


dÆeÁl ¥ÀæPÀgÀt
dAiÀÄ¥ÀÄgÀ ¥Éưøï oÁuÉ ªÉÆ.¸ÀA.13/2012 PÀ®A: 87 PÉ.¦.DPïÖ:-
¢£ÁAPÀ 12/02/2012 gÀAzÀÄ 1615 UÀAmÉAiÀİè dAiÀÄ¥ÀÄgÀzÀ°è DgÉÆÃ¦vÀgÀÄUÀ¼ÁzÀ PÀ¸ÀÖgÀ ªÀÄvÀÄÛ EvÀgÉ 5 d£ÀgÀÄ ¸ÉÃjPÉÆAqÀÄ ¥À¼ÀV¹zÀ ಜೂಜಾಟ ಆಡಿಸುತ್ತಿದ್ದುದು ಕಂಡು ಬಂದಿದ್ದರಿಂದ ಸಿಬ್ಬಂದಿಗಳ ಹಾಗೂ ಪಂಚರ ಸಹಾಯದಿಂದ ಸುತ್ತುವರೆದು ಆರೋಪಿತರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 5 ಕೋಳಿಗಳನ್ನು ಮತ್ತು ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿದ್ದ 2130.00 ರೂಗಳನ್ನು ªÀ±À¥Àr¹PÉÆArgÀÄvÉÛ.
PÀ¼ÀĪÀÅ ¥ÀæPÀgÀt
ªÀÄ®èAzÀÆgÀÄ ¥Éưøï oÁuÉ ªÉÆ.¸ÀA.17/2012 PÀ®A:381 L¦¹ :-
08.02.2012 gÀAzÀÄ ¦gÁåzÀÄzÁgÀgÁzÀ PÀȵÀÚªÀÄÆwð ¨ÉÊUÀÆgÀÄ ªÁ¹ EªÀgÀÄ ¸ÀA§A¢PÀgÀ ªÀÄ£ÉUÉ ºÉÆÃUÀĪÁUÀ ªÀÄ£ÉUÉ ©ÃUÀ ºÁQ ªÀÄ£ÀAiÀÄ D¼ÀÄ DgÉÆÃ¦ ªÀÄAd¤UÉ ºÉý ºÉÆÃVzÀÄÝ ªÀÄvÀÄÛ ªÀÄ£ÉAiÀÄ QÃAiÀÄ£ÀÄß C¯Éè ElÄÖ ºÉÆÃVzÀÄÝ ¸ÀzÀj DgÉÆÃ¦AiÀÄÄ ªÀÄ£ÉAiÀÄ ©ÃUÀ vÉUÉzÀÄ ªÀÄ£ÉAiÀÄ ©ÃgÀÄ«£À°èzÀÝ gÀÆ 9000/- ªÀÄvÀÄÛ a£ÀßzÀ MqÀªÉUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛ£É.

Sunday, February 12, 2012

DAILY CRIMES REPORT DATED:11/02/2012


ºÀÄqÀÄUÀ PÁuÉ
§¸ÀªÀ£ÀºÀ½î ¥Éưøï oÁuÉ ªÉÆ.¸ÀA.20/2012 PÀ®A:ºÀÄqÀÄUÀ PÁuÉ:-
¦gÁåzÀÄzÁgÀgÁzÀ ²æÃPÁªÀÄvï gÁªÀÄ£ÀºÀ½î ªÁ¹ EªÀgÀ ¸ÀA§A¢üPÀgÁzÀ gÁAiÀÄZÀÆgÀÄ f¯Éè, ªÀiÁ¤é vÁ. zÉêÉÃAzÀæ gÀªÀgÀ ªÀÄUÀ £À«Ã£À, 16 ªÀµÀð FvÀ£À£ÀÄß 4 wAUÀ¼À »AzÉ ¦gÁåzÀÄzÁgÀgÀ ªÀÄ£ÉUÉ PÀgÉzÀÄPÉÆAqÀÄ §A¢zÀÄÝ, ¢£ÁAPÀ 07/02/2012 gÀAzÀÄ ªÀÄ£ÉAiÀİè AiÀiÁgÀÆ E®èzÀ ¸ÀªÀÄAiÀÄzÀ°è AiÀiÁjUÀÆ ºÉüÀzÉ PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÀ¯ÁV ¥ÀvÉÛAiÀiÁVgÀĪÀÅ¢®è.
ºÀÄqÀÄV PÁuÉ
§¸ÀªÀ£ÀºÀ½î ¥Éưøï oÁuÉ ªÉÆ.¸ÀA.20/2012 PÀ®A:ºÀÄqÀÄV PÁuÉ:-
¦gÁåzÀÄzÁgÀgÁzÀ ²æÃPÁªÀÄvï gÁªÀÄ£ÀºÀ½î ªÁ¹ EªÀgÀ ¸ÀA§A¢üPÀgÁzÀ gÁAiÀÄZÀÆgÀÄ f¯Éè, ªÀiÁ¤é vÁ. zÉêÉÃAzÀæ gÀªÀgÀ ªÀÄUÀ £À«Ã£À, 16 ªÀµÀð FvÀ£À£ÀÄß 4 wAUÀ¼À »AzÉ ¦gÁåzÀÄzÁgÀgÀ ªÀÄ£ÉUÉ PÀgÉzÀÄPÉÆAqÀÄ §A¢zÀÄÝ, ¢£ÁAPÀ 07/02/2012 gÀAzÀÄ ªÀÄ£ÉAiÀİè AiÀiÁgÀÆ E®èzÀ ¸ÀªÀÄAiÀÄzÀ°è AiÀiÁjUÀÆ ºÉüÀzÉ PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÀ¯ÁV ¥ÀvÉÛAiÀiÁVgÀĪÀÅ¢®è.
zÀ°vÀgÀ ªÉÄÃ¯É zËdð£Àå ¥ÀæPÀgÀt
UÉÆÃt©ÃqÀÄ ¥Éưøï oÁuÉ ªÉÆ.¸ÀA.11/2012 PÀ®A:504 323 506 34 L¦¹ eÉÆvÉUÉ 3 PÁè¸ï(1)(10)J¸ï¹J¸ïn DPïÖ:-
¦gÁå¢AiÀĪÀgÁzÀ gÀ« eÉãÀÄ ¨É樀 ªÁ¹ EªÀgÀÄ ¢£ÁAPÀ 09/02/2012 gÀAzÀÄ ಪರಿಚಯದ ಕಿಟ್ಟಣ್ಣ ರವರು ಹತ್ತಿರ ಬಂದು ನೀನು ಏನು ಮತನಾಡುತ್ತೀಯಾ ಅಂದಿದ್ದಕ್ಕೆ ನಾನು ನಿನಗೆ ಅಣ್ಣನೇನೋ ನನಗೆ ನೀನು ಕಿಟ್ಟುಗೌಡ್ರು ಅಂತ ಕರೀ ಅಂತ ಹೇಳಿ ನನ್ನ ಎಡದೇ ಕಣ್ಣಿನ ಹತ್ತಿರ ಹೊಡೆದರು. ಅಗ ನನಗೆ 5 ನಿಮಿಷ ಪ್ರಜ್ಞೆ ತಪ್ಪಿದಂತೆ ಆಯ್ತು ನನಗೆ ಪ್ರಜ್ಞೆ ಬಂದಾಗ ಅಲ್ಲಿಗೇ ಮಂಜುನಾಥನು , ಇಟ್ಟಿಗೆ ರವಿ ಬಂದು ನೀವು ನಮ್ಮನ್ನು ಗೌಡ್ರು ಅಂತ ಕರೀಬೇಕು ಲೋಫರ್ ಸೂಳೆ ಮಕ್ಕಳ ಅಂತ ಹಾಗೂ ಹೊಲೆಯ ಸೂಳೆ ಮಕ್ಕಳ ಎಂದು ಬೈಯುತ್ತ 2 ಏಟು ಕಯಯಿಂದ ಕೆನ್ನಗೆ ಹೊಡೆದರು. ನಂತರ ಇಟ್ಟಿಗೆ ರವಿ ತಮ್ಮ ಅಪ್ಪು ರವರು ಸಹ ನೀವು ನಮ್ಮನ್ನು ಗೌಡ್ರು ಅಂತ ಕರೀಬೇಕಲು ಇಲ್ಲದಿದದ್ರೆ ನಿನ್ನನ್ನು ಲಾರಿಯ ಅಡಿಗೆ ಹಾಕಿ , ಕೈಮುರುಯುತ್ತೇನೆಂದು ಎಂದು ಹೆಳಿದರು. ನನಗೆ ಅವಾಚ್ಯವಾಗಿ ಬೈದು , ಕೈಯಿಂದ ಹೊಡೆದು ಜಾತಿ ನಿಂದನೆ ªÀiÁrgÀÄvÁÛgÉ.
¸ÉÆÃ¯Ágï ¥Áå£À¯ï PÀ¼ÀĪÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA.36/2012 PÀ®A:380 L¦¹:-
¢£ÁAPÀ 06/02/2012 gÀAzÀÄ ಹಾಸ್ಟೆಲ್‌ನಲ್ಲಿ ಇಟ್ಟಿದ್ದ 8 ಸೋಲರ್ ವಾಟರ್ ಹೀಟರ್ ಪ್ಯಾನಲ್‌ಗಳಲ್ಲಿ 7 ಸೋಲರ್ ವಾಹಟರ್ ಹೀಟರ್ ಪ್ಯಾನಲ್‌ಗಳನ್ನು ಕಳ್ಳತನವಾಗಿರುತ್ತವೆ. ಕೆಲಸಗಾರರನ್ನು. ವಿದ್ಯಾರ್ಥಿಗಳನ್ನು ವಿಚಾರಿಸಿ ಇಲಾಖಾ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದಾಗಿರುತ್ತದೆ. F §UÉÎ PÀæªÀÄPÉÊUÉÆ½î JAzÀÄ PÀĪÀiÁgÀ¸Áé«Ä JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Saturday, February 11, 2012

DAILY CRIMES REPORT DATED:10/02/2012


ªÀÄmÁÌ dÆeÁl ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.43/2012 PÀ®A:78 PÁè¸ï(3)Pɦ,DPïÖ:-
¢£ÁAPÀ 10/02/2012 gÀAzÀÄ 1330 UÀAmÉAiÀİè r«f gÀ¸ÉÛAiÀİè ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಆರೋಪಿ ªÁfzï JA§ÄªÀ£ÀÄ ಯು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರನ್ನು ಕರೆದು 1 ರೂ ಗೆ 10 ರೂ ಕಟ್ಟಿ ಯಾವುದಾದರೂ ನಂಬರ್ ಬಂದರೆ ನಿಮಗೆ ಹಣ ಕೊಡುವುದಾಗಿ ಪ್ರೇರೇಪಿಸುತ್ತಾ ಸಾರ್ವಜನಿಕರಿಗೆ ಮಟ್ಕಾ ನಂಬರ್ ಬರೆದು ಕೊಟ್ಟು ಹಣ ಸಂಗ್ರಹಿಸುತ್ತಿದ್ದು ಒಂದು ಲೆಡ್ ಪೆನ್ ಮತ್ತು ಮಟ್ಕಾ ಬರೆದಿರುವ ಒಂದು ಚೀಟಿ ಮತ್ತು 150/- ರೂ ಹಣ ªÀ±À¥Àrü²PÉÆArgÀÄvÉÛ.
ªÀÄmÁÌ dÆeÁl ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.44/2012 PÀ®A:78 PÁè¸ï(3)Pɦ,DPïÖ:-
¢£ÁAPÀ 10/02/2012 gÀAzÀÄ 1115 UÀAmÉAiÀİè SÁ¸ÀV §¸ï¤¯ÁÝtzÀ ºÀwÛgÀ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಆರೋಪಿ PÀȵÀÚªÀÄÆwð JA§ÄªÀ£ÀÄ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರನ್ನು ಕರೆದು 1 ರೂ ಗೆ 10 ರೂ ಕಟ್ಟಿ ಯಾವುದಾದರೂ ನಂಬರ್ ಬಂದರೆ ನಿಮಗೆ ಹಣ ಕೊಡುವುದಾಗಿ ಪ್ರೇರೇಪಿಸುತ್ತಾ ಸಾರ್ವಜನಿಕರಿಗೆ ಮಟ್ಕಾ ನಂಬರ್ ಬರೆದು ಕೊಟ್ಟು ಹಣ ಸಂಗ್ರಹಿಸುತ್ತಿದ್ದು ಒಂದು ಲೆಡ್ ಪೆನ್ ಮತ್ತು ಮಟ್ಕಾ ಬರೆದಿರುವ ಒಂದು ಚೀಟಿ ಮತ್ತು 213/- ರೂ ಹಣ ªÀ±À¥Àrü²PÉÆArgÀÄvÉÛ.

Friday, February 10, 2012

DAILY CRIMES REPORT DATED:09/02/2012


C¥ÀWÁvÀzÀ°è ¸ÁªÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA.33/2012 PÀ®A:279 337 304(J)L¦¹:-
¢£ÁAPÀ 09/02/2012 gÀAzÀÄ 1130 UÀAmÉAiÀÄ°è ºÀÄPÀÄÌAzÀ ¸ÉÃvÀÄªÉ §½ ಪಿರ್ಯಾದುದಾರgÁzÀ gÀAUÀgÁdÄ JA§ÄªÀgÀÄ ಕೆ.ಎ. 18 6940 ಲಾರಿಯಲ್ಲಿ ಇಟ್ಟಿಗೆಯನ್ನು ಲೋಡ್ ಮಾಡಿಕೊಂಡು ಹೋಗುತ್ತಿರುವಾಗ್ಗೆ, ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆ.ಎ. 14 ಎ. 3463 ರ ಕ್ಯಾಂಟರ್ ಈಚರ್ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಭಾಗದ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದು, ಅಲ್ಲದೆ ಪಕ್ಕದ ಸೈಡಿನಲ್ಲಿ ನಿಲ್ಲಿಸಿದ್ದ ಪಿರ್ಯಾದುದಾರರ ಲಾರಿಗೂ ಡಿಕ್ಕಿ ಹೊಡೆಸಿದ್ದರ ಪರಿಣಾಮ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಬಿದ್ದು ಲಾರಿ ಚಾಲಕ ಮಹಮ್ಮದ್ ಆಸಿಫ್ ಆಲಿ ಪೆಟ್ಟಾಗಿರುತ್ತದೆ ಚಿಕಿತ್ಸೆಗಾಗಿ ಶಿವಮೊಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಸಂಜೆ 7-20 ಗಂಟೆಯಲ್ಲಿ ªÀÄÈvÀ¥ÀnÖgÀĪÀÅzÁVgÀÄvÉÛ.
ªÀiÁgÀÄw PÁgÀÄ PÀ¼ÀĪÀÅ
ªÀÄÆrUÉgÉ ¥Éưøï oÁuÉ ªÉÆ.¸ÀA.17/2012 PÀ®A:379 L¦¹:-
¢£ÁAPÀ:02-02-2012 gÀAzÀÄ gÁwæ ªÉüÉAiÀÄ°è «zÁå£ÀUÀgÀzÀ vÀªÀÄätÚUËqÀ gÀªÀgÀ ªÀÄ£ÉAiÀÄ ªÀÄÄAzÉ ¤°è¹zÀÝ ¦gÁåzÀÄzÁgÀgÁzÀ ¥Àæ¸À£ÀßgÀªÀgÀ ¨Á§ÄÛ 40,000-00 gÀÆ ªÀiË®åzÀ PÉ.J-05 J£ï-7710 gÀ DPÁ±ï §tÚzÀ ªÀiÁgÀÄw 800 PÁgÀ£ÀÄß AiÀiÁgÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ. ¸ÀzÀj PÁj£À EAf£ï £ÀA§gï:F8BIN1558055, ZÁ¹¸ï £ÀA§gï: SB308IN1154856 DVgÀÄvÀÛzÉ.

Thursday, February 09, 2012

DAILY CRIMES REPORT DATED:08/02/2012


vÁªÀÄæzÀ vÀAw PÀ¼ÀĪÀÅ
D®ÆÝgÀÄ ¥Éưøï oÁuÉ ªÉÆ.¸ÀA.22/2012 PÀ®A:34 PÉ.E.DPïÖ:-
¢£ÁAPÀ 08/02/2012 gÀAzÀÄ ZÀAqÀUÉÆÃqÀÄ UÁæªÀÄzÀ ºÀwÛgÀ 11 PÉ.«. ¨sÁUÀzÀ°ègÀĪÀ ¸ÀĪÀiÁgÀÄ 600 «ÄÃlgï vÁªÀÄæzÀ vÀAwAiÀÄ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. EzÀgÀ CAzÁdÄ ¨É¯É 12000/- gÀÆ. DVgÀÄvÉÛ,
CPÀæªÀÄ §AzÀÆPÀÄ ªÀ±À
D®ÆýgÀÄ ¥Éưøï oÁuÉ ªÉÆ.¸ÀA.21/2012 PÀ®A 51 ªÀ£Àå fë ¸ÀAgÀPÀëuÁ PÁAiÉÄÝ eÉÆvÉUÉ 25 ¨sÁgÀwÃAiÀÄ DAiÀÄÄzsÀ PÁAiÉÄÝ:-¦
J¸ïL gÀªÀgÀÄ ¢£ÁAPÀ 08/02/2012 gÀAzÀÄ 1530 UÀAmÉAiÀİè ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ UÀÄ¥ÀÛºÀ½î UÁæªÀÄzÀ ¸ÀܼÀPÉÌ ºÉÆÃV £ÉÆÃqÀ¯ÁV DgÉÆÃ¦ ªÀÄAdÄ£ÁxÀ FvÀ£À§½ EzÀÝ ಒಂಟಿ ನಳಿಕೆ ಮಸಿ ಕೋವಿಯನ್ನು ಮತ್ತು ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ ಗುಂಡು ಹಾರಿಸಲು ಬಳಸುವ ಮಸಿ ಮತ್ತು 101 ವಿವಿದ ಗ್ರಾತ್ರದ ಸೀಸದ ಗುಂಡುಗಳನ್ನು 33 ಕೇಪು ಒಂದು ಹಿಡಿಯಷ್ಟು ತೆಂಗಿನ ನಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ

Wednesday, February 08, 2012

DAILY CRIMES REPORT DATED:07/02/2012




C¥ÀWÁvÀzÀ°è ¸ÁªÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA.30/2012 PÀ®A:279 304(J) L¦¹ ªÀÄvÀÄÛ 187 LJA« DPïÖ:-
¢£ÁAPÀ 07/02/2012 gÀAzÀÄ 1430 UÀAmÉUÉ ºÀjºÀgÀzÀºÀ½î UÁæªÀÄzÀ ºÀwÛgÀ ಆರೋಪಿ ¸ÀAvÉÆÃµÀ ಪಿರ್ಯಾದುದಾರರ ಬಾಬ್ತು ಎ.ಪಿ. 21 ಆರ್. 6223 ರ ಟ್ರಾಕ್ಟರ್ ಹಾಗೂ ಕೆ.ಎ. 18 ಟಿ. 4521 ರ ಟ್ರೈಲರ್ ನಲ್ಲಿ ಬೋಲ್ಡರ್ಸ್ ಕಲ್ಲನ್ನು ತುಂಬಿಕೊಂಡು ಕೂಲಿ ಕೆಲಸಗಾರ ಅಪರಿಚಿತ ವ್ಯಕ್ತಿಯನ್ನು ಕೂರಿಸಿಕೊಂಡು ನಿರ್ಲಕ್ಷತನದಿಂದ ಇಳಿಜಾರಿನಲ್ಲಿ ಚಲಿಸುವಾಗ ಕೂಲಿ ಕೆಲಸಗಾರ ಟ್ರಾಕ್ಟರ್ ನಿಂದ ಕೆಳಗೆ ಬಿದ್ದು ಟ್ರಾಕ್ಟರ್ ಸಹ ಪಲ್ಟಿಯಾಗಿದ್ದು ಕೆಳಗೆ ಬಿದ್ದ ಕೂಲಿ ಕೆಲಸಗಾರ ಸುಮಾರು 35 ವರ್ಷ ವಯಸ್ಸಿನ ಅಪರಿಚಿ ವ್ಯಕ್ತಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ.
zÀ°vÀgÀ ªÉÄÃ¯É zËdð£Àå ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA.16/2012 PÀ®A: 447 323 34 L¦¹ eÉÆvÉUÉ 3 PÁè¸ï(1)(10)J¸ï¹J¸ïn DPïÖ:-
ºÀ¼ÉêÀÄÆrUÉgÉ UÁæªÀÄzÀ ¸ÀªÉð £ÀA 200 gÀ°è DgÉÆÃ¦vÀgÁzÀ ²æÃªÀÄw ¸ÀgÉÆÃd ªÀÄvÀÄÛ ªÀÄAdÄ£ÁxÀ EªÀgÀÄ ¢£ÁAPÀ 07/02/2012 gÀAzÀÄ SÁ° EgÀĪÀ ¤ªÉñÀ£ÀPÉÌ CwPÀæªÀÄ ¥ÀæªÉñÀ ªÀiÁr EnÖUɬÄAzÀ ªÀÄ£ÉAiÀÄ£ÀÄß PÀlÄÖwÛzÀÄÝ UÁæªÀÄ ¥ÀAZÁ¬ÄÛ ¸ÀzÀ¸ÀågÁzÀ ¦gÁåzÀÄzÁgÀgÁzÀ eÁ£ÀQ ªÀÄvÀÄÛ VÃvÁ CzÀåPÀëgÁzÀ ±ÀPÀÄAvÀ® gÀªÀgÀÄ PÉüÀ®Ä ºÉÆÃÀzÁUÀ ¸ÀgÉÆÃdªÀÄä ¦gÁå¢ ªÀÄvÀÄÛ VÃvÁgÀªÀgÀ£ÀÄß GzÉÝò¹ ¤ªÀÄä¥Àà£À eÁUÀ CAvÀ §A¢¢ÝãgÁ JAzÀÄ CªÁZÀåªÁV ¨ÉêzÀÄ ªÀÄAdÄ£ÁxÀ£ÀÄ ¸ÀºÀ eÁw¤AzÀ£É ªÀiÁr ¨ÉÊ¢gÀÄvÁÛgÉ. ¸ÀgÉÆÃdªÀÄä PÉʬÄAzÀ ºÉÆqÉzÀÄ vÀ¯ÉdÄlÄÖ »rzÀÄ J¼ÉzÁrzÀÄÝ ©r¸À®Ä §AzÀ VÃvÁ½UÀÆ ¸ÀºÀ ºÉÆmÉÖUÉ PÉʬÄAzÀ ºÉÆqÉzÀÄ eÁw ¤AzÀ£É ªÀiÁr UËgÀªÀPÉÌ zsÀPÉÌ vÀA¢gÀÄvÁÛgÉ.
C¥ÀWÁvÀzÀ°è ¸ÁªÀÅ


PÀqÀÆgÀÄ ¥Éưøï oÁuÉ ªÉÆ.¸ÀA.27/2012 PÀ®A:279 337 304(J)L¦¹:- ¢£ÁAPÀ 07/02/2012 gÀAzÀÄ 0415 UÀAmÉAiÀÄ°è ªÀÄwÛWÀlÖ PÀÄ¥Áà¼ÀÄ §½ J£ïºÉZï 206 gÀ gÀ¸ÉÛAiÀİè ಕೆಎ-16-ಎ-1611ರ ಟೆಂಪೋಟ್ರಾಕ್ಸ್ ನ್ನು ಚಾಲನೆ ಮಾಡುತ್ತಿದ್ದ ಭರತ್‌ ಪಾಟೀಲನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಭಾಗದ ಹುಣಸೆ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನ ಜಖಂಗೊಂಡು ವಾಹನದಲ್ಲಿದ್ದ ಪಿರ್ಯಾದಿಗೆ ಎಡಕಾಲಿಗೆ, ಪೆಟ್ಟಾಗಿದ್ದು ಪಾರ್ವತಮ್ಮ, ಸುಶೀಲಮ್ಮ, ಲೀಲಾರುದ್ರಯ್ಯ, ಲೀಲಾವತಿ ಕೆ.ಜಿ. ಹಾಗೂ ಇತರರಿಗೂ ಪೆಟ್ಟಾಗಿ ರಕ್ತಗಾಯವಾಗಿದ್ದು, ಮಹೇಶ್ವರಪ್ಪರವರಿಗೆ ಎರಡೂ ಕಾಲು ಮತ್ತು ಪಕ್ಕೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ವಾಹನ ಚಾಲಕನಿಗೂ ಸಹ ¥ÉmÁÖVgÀÄvÉÛ.

Tuesday, February 07, 2012

DAILY CRIMES REPORT DATED:06/02/2012


PÀ¼ÀĪÀÅ ¥ÀæPÀgÀt
UÉÆÃt©ÃqÀÄ ¥Éưøï oÁuÉ ªÉÆ.¸ÀA.08/2012 PÀ®A: 379 L¦¹:- ²æÃ. qÁ//¸ÀwñÀ ©£ï ¸ÀĨÉâÃUËqÀ, 57 ªÀµÀð,ªÁ¸À d¥ÁªÀw J¸ÉÖÃmï PÀ£ÉßúÀ½î UÁæªÀÄ, gÀವರ ಮನೆಯಲ್ಲಿ ಇರುವಾಗ್ಗೆ ಕಣದಲ್ಲಿ ಯಾರೋ ಕಾಫಿ ಬೀಜವನ್ನು ಕಳ್ಳತನದಿಂದ ತುಂಬುತ್ತಿರುವುದು ಕಂಡು ಬಂತು ಹತ್ತಿರ ಹೋಗಿ ನೋಡುವಷ್ಷರಲ್ಲಿ ಆತನು ಅಲ್ಲಿಂದ ಕಾಫಿಯನ್ನು ಕಳ್ಳತನ ಮಾಶಡಿಕೊಂಡು ಓಡಿ ಹೋಗಿರುತ್ತಾನೆ. ಅವನು ಕಳ್ಳತನ ಮಾಡಿಕೊಂಡು ಹೋದ ಕಾಫಿಯ ಅಂದಾಜು ಬೆಲೆ ಸುಮಾರು 30000 ರೂ ಗಳಾಗಹುದೆಂದು .ಓಡಿ ಹೋದವನ ಬಗ್ಗೆ ವಿಚಾರ ಮಾಡಲಾಗಿ ಆತನು ನಮ್ಮ ತೋಟದ ರೈಟರ್ ಹರೀಶ ಎಂಬುದಾಗಿ ತಿಳಿದು ಬಂದಿರುತ್ತದೆ. ಆತನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳವಂತೆ ದೂರು ನೀಡಿದ್ದಾಗಿರುತ್ತದೆ.
PÀ¼ÀĪÀÅ ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA.08/2012 PÀ®A: 447 363 384 387 L.¦.¹:- ದಿನಾಂಕ 02/02/2012 ರಂದು ಸಂಜೆ 4.00 ಗಂಟೆ ಸಮಯದಲ್ಲಿ ²æÃ ZÀAzÀæ±ÉÃRgÀ JA§ÄªÀgÀ ವಿಠಲಮಕ್ಕಿಯ ಸಂಜೀವಿನಿ ಕಾಫಿ ತೋಟದಲ್ಲಿ ಕೇಶವ ಬಿನ್ ಮಂಜಪ್ಪ ನಾಯ್ಕ, ವಿಠಲಮಕ್ಕಿ ದಿನೇಶ ಬಿನ್ ನಾರಾಯಣ ಪೂಜಾರಿ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಈ ಮೂರು ಜನರು ಕಾಫೀ ತೋಟದೊಳಗೆ ಅಕ್ರಮ ಪ್ರವೇಶಮಾಡಿ ಪಿರ್ಯಾದುದಾರರನ್ನು ಅಪರಿಚಿತ ವ್ಯಕ್ತಿಯು ನಾಡ ಬಂದೂಕಿನಿಂದ ಎದೆಗೆ ಒತ್ತಿಹಿಡಿದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಹೆದರಿಸಿ 1 ಲಕ್ಷ ರೂ ಕೊಡ ಬೇಕೆಂದು ಹಣವನ್ನು ಕೊಡದಿದ್ದರೆ ಹೆಂಡತಿ ಮಕ್ಕಳನ್ನು ಸಾಯಿಸುತ್ತೇವೆಂದು ಬೆದರಿಕೆ ಒಡ್ಡಿ ಪಿರ್ಯಾದಿಯು ಹೆದರಿ ಬಾಳೆಕಾಯಿ ಮಾರಾಟದಿಂದ ಬಂದ ಹಣ 50,000/- ರೂಗಳನ್ನು ಆರೋಪಿಗಳು ಪಡೆದುಕೊಂಡು ಹೆಂಡತಿಯ ಕೊರಳಲ್ಲಿದ್ದ 32 ಗ್ರಾಂ ಚಿನ್ನದ ಸರ ಮತ್ತು ಪಿರ್ಯಾದಿಯ ಕೊರಳಲ್ಲಿದ್ದ 12 ಗ್ರಾಂ ತೂಕದ ಸರವನ್ನು ಕೊಪ್ಪದ ಮುತ್ತೂಟ್‌ ಫೈನಾನ್ಸ್‌ನಲ್ಲಿ ಮನ್ಸೂರ್‌ ಎಂಬುವರ ಖಾತೆಗೆ ಅಡವಿಡಿಸಿ ಅದರಿಂದ ಬಂದ 50,000/- ರೂ ಹಣವನ್ನು ಆರೋಪಿಗಳು ದೋಚಿರುತ್ತಾರೆ
C¥ÀWÁvÀzÀ°è ¸ÁªÀÅ ¥ÀæPÀgÀt
UÉÆÃt©ÃqÀÄ ¥Éưøï oÁuÉ ªÉÆ.¸ÀA.08/2012 PÀ®A 279,304 (J) L¦¹:- ¢£ÁAPÀ:06/02/2012 gÀAzÀÄ ಪಿರ್ಯಾದುದಾರgÀgÁzÀ £ÁUÀgÁd ಲಾರಿ ನಂ-ಕೆಎ-01,ಸಿ-3382 ರಲ್ಲಿ ಮರಳು ತುಂಬಿಸಿ ಹೊಡೆಯುವ ಲಾರಿ ಕ್ಲೀನರ್ ಕೆಲಸ ಮಾಡಿಕೊಂಡಿರುತ್ತಾರೆ. ಚಾಲಕ ಅಂಬರೀಶ್ ನೊಂದಿಗೆ ಈ ದಿವಸ ಅಂಗಡಿ ಮರಳು ತುಂಬುವ ಪಾಯಿಂಟ್ ನಿಂದ ಮರಳು ತುಂಬಿಕೊಂಡು ಚಿಕ್ಕಮಗಳೂರಿಗೆ ಹೋಗಿ ವಾಪಸ್ಸು ಅಂಗಡಿ ಗ್ರಾಮಕ್ಕೆ ಹೋಗಲು ಉಗ್ಗೇಹಳ್ಳಿ ಜಾಣಿಗೆ ಕ್ರಾಸ್ ಹತ್ತಿರ ಲಾರಿಯ ಚಾಲಕ ಲಾರಿ ನಂ ಕೆಎ-04,ಸಿ-3382 ಅತಿವೇಗ ಮತ್ತು ಅಜಾಗರುಕತೆಯಿಂದ ಚಲಿಸಿಕೊಂಡು ಹೋಗಿ 20 ಅಡಿ ಅಳಕ್ಕೆ ಬಲಕ್ಕೆ ಮಗುಚಿ ಬಿದ್ದು ಲಾರಿ ಚಾಲಕ ಅಂಬರಿಶನು ಅದರ ಕೆಳಗೆ ಸಿಕ್ಕಿಕೊಂಡು ಮೃತಪಟ್ಟನು. ¯Áj QèãÀgï £ÁUÀgÁd¤UÉ ಮೈಕೈಗೆ ಸ್ವಲ್ಪ ಪೆಟ್ಅಗಿರುತ್ತದೆ.
ªÀÄ£ÀĵÀå PÁuÉ
PÉÆ¥Àà ¥ÉÆ°Ã¸ï oÁuÉ ªÉÆ.¸ÀA.07/2012 PÀ®A: ªÀÄ£ÀĵÀå PÁuÉ:- ಪಿರ್ಯಾದುದಾರರ ಅಣ್ಣನ ಹೆಂಡತಿಯಾದ ಶ್ರೀಮತಿ ರಾಧ 35 ವರ್ಷ ಎಂಬುವವರು ದಿನಾಂಕ 03/02/2012 ರಂದು ಕೊಪ್ಪ ಪಟ್ಟಣದ ಮುರಾರ್ಜಿ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಮದ್ಯಾಹ್ನ 1.00 ಗಂಟೆಗೆ ಮನೆಯಿಂದ ಹೋದವಳು ಪುನಃ ಹಿಂದುರುಗಿ ಬಂದಿಲ್ಲವೆಂದು ಎಲ್ಲ ಕಡೆ ಹುಡುಕಾಡಿದ್ದು ಪತ್ತೆಯಾಗಿಲ್ಲವೆಂದು ಪತ್ತೆ ಮಾಡಿಕೊಡಲು ಕೋರಿರುತ್ತಾರೆ

Monday, February 06, 2012

DAILY CRIMES REPORT DATED:05/02/2012



zÀ°vÀgÀ ªÉÄÃ¯É zËdð£Àå ¥ÀæPÀgÀt

UÉÆÃtÂéÃqÀÄ ¥Éưøï oÁuÉ ªÉÆ.£ÀA.07/2012 PÀ®A: 506,324. I.P.C & 3(1)(10) SC/ST ACT 1989 L¦¹:- ¢£ÁAPÀ 05/02/2012 gÀAzÀÄ ²æÃ. ºÉÆ£ÀßAiÀÄå ©£ï FgÀAiÀÄå, ಅದೇ ಊರಿನ ವಾಸಿ ಅಶೋಕ ಗೌಡರ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಅಂಗಡಿ ಗ್ರಾಮದ ದ್ವಾರಕೀಶ ಬಿನ್ ಕಾಳಪ್ಪ ಇವರು ಕಳ್ಳಭಟ್ಟಿ ತೆಗೆಯುತ್ತಿದ್ದು ಕಳ್ಳಭಟ್ಟಿ ತೆಗೆಯಬಾರದೆಂದು 1 ವಾರದ ಹಿಂದೆ ದ್ವಾರಕೀಶ ರವರಿಗೆ ಹೇಳಿದ್ದರು. ಅದೇ ವಿಚಾರದಿಂದ ಈ ದಿನ ಪಿರ್ಯಾದಿ ಯು ಕೆಲಸಕ್ಕೆ ಹೋಗುವಾಗ ದ್ವಾರಕೀಶರವರು ಬಂದು ಪಿರ್ಯಾದಿಯ ಸೊಂಟಕ್ಕೆ ಒದ್ದು, ದೊಣ್ಣೆಯಿಂದ ಹಲ್ಲೆ ಮಾಡಿ ಅವಾಚ್ಯವಾಗಿ ಹೊಲೆಯ ಸೂಳೆ ಮಗನೆಂದು ಬೈದು ಜಾತಿ ನಿಂದನೆಯನ್ನು ಮಾಡಿರುತ್ತಾರೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು.

C¥ÀWÁvÀzÀ°è ¸ÁªÀÅ ¥ÀæPÀgÀt


PÀ¼À¸À ¥Éưøï oÁuÉ ªÉÆ.£ÀA.10/2012 PÀ®A: IPC 1860 (U/s- 279. 304 [a] ) L¦¹:- ¢£ÁAPÀ: 05/02/2012 gÀAzÀÄ ²æÃ ಕೇಶವಆಚಾರಿಯವರು ತನ್ನ ಮನೆಗೆ ನಡೆದುಕೊಂಡು ಬರುತ್ತಿರುವಾಗ ಹಳುವಳ್ಳಿ ಕಡೆಯಿಂದ ಕಳಸ ಕಡೆಗೆ ಬರುತ್ತಿದ್ದ ಕೆ.ಎ.-18-9515 ಆಟೋರಿಕ್ಷಾ ಚಾಲಕನು ಆಟೋರಿಕ್ಷಾವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ ಕೇಶವ ಆಚಾರಿಯವರು ರಕ್ತ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈಧ್ಯರು ಕೇಶವ ಆಚಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.


C¥ÀWÁvÀzÀ°è ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.£ÀA.25/2012 PÀ®A: 279. 338 L¦¹:- ¢£ÁAPÀ: 05/02/2012
gÀAzÀÄ ಪಿರ್ಯಾದುದಾರರ ತಾಯಿ ಶ್ರೀಮತಿ ಚೌಡಮ್ಮ ರವರು ತುರುವನಹಳ್ಳಿ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ ಬೀರೂರು ಕಡೆಯಿಂದ ಬಂದ ನಂ ಕೆಎ-01-ಎಂಸಿ-2338 ಒಮಿನಿ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾತರೂಕತೆಯಿಂದ ಚಾಲನೆ ಮಾಡಿ ಚೌಡಮ್ಮ ರವರಿಗೆ ಡಿಕ್ಕಿಹೊಡೆಸಿದ್ದರ ಪರಿಣಾಮ ಚೌಡಮ್ಮ ರವರಿಗೆ ತಲೆಗೆ ಮೈ ಕೈಗೆ, ತೀವ್ರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು.. ಚಿಕಿತ್ಸೆ ಯಾವುದೇ ಫಲಕಾರಿಯಾಗದೆ ವಾಪಸ್‌ ಮನೆಗೆ ಕರೆದುಕೊಂಡು ಬಂದಿರುತ್ತಾರೆ

Sunday, February 05, 2012

DAILY CRIMES REPORT DATED:04/02/2012


PÀ¼ÀĪÀÅ ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA.19/2012 PÀ®A: 457 380 L¦¹:-
¦gÁåzÀÄzÁgÀgÁzÀ «ÃgÉÃAzÀæ ºÁA¢ ªÁ¹ EªÀgÀÄ ¢£ÁAPÀ:03/02/2012 gÀAzÀÄ ªÁå¥ÁgÀ ªÀÄÄV¹, ªÁå¥ÁgÀªÁVzÀÝ 1,21,865/- gÀÆ. £ÀUÀzÀÄ ºÀtªÀ£ÀÄß PÁå±ï ¯ÁPÀgï £À°è ElÄÖ CAUÀrUÉ ©ÃUÀºÁQ ªÀÄ£ÉUÉ ºÉÆÃVzÀÄÝ,¢£ÁAPÀ: 04/02/2012 ¨É½UÉÎ 11-00 UÀAmÉUÉ CAUÀrUÉ §AzÀÄ £ÉÆÃrzÁUÀ AiÀiÁgÉÆÃ zÀÄgÁvÀägÀÄ CAUÀrAiÀÄ ©ÃUÀªÀÄÄjzÀÄ ºÉƼÀUÉ ¥ÀæªÉò¹ CAUÀrAiÀİè EnÖzÀÝ 1,21,865/- gÀÆ. £ÀUÀzÀÄ ºÀtªÀ£ÀÄß ºÁUÀÆ 5000/- gÀÆ ¨É¯É¨Á¼ÀĪÀ ¨ÁæAr «¹ÌAiÀÄ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.

Saturday, February 04, 2012

DAILY CRIMES REPORT DATED:03/02/2012


ªÀĺÉÃAzÀæ fÃ¥ÀÄ PÀ¼ÀĪÀÅ
£ÀUÀgÀ ¥Éưøï oÁuÉ ªÉÆ.¸ÀA.16/2012 PÀ®A:379 L¦¹:-
ದಿನಾಂಕ:17-01-2012 ಪಿರ್ಯಾದುದಾರgÁzÀ EAzÉæÃ±À EªÀgÀÄ ತಮ್ಮ ಬಾಬ್ತು ಕೆಎ 18 ಎಂ 4670 ಮಹೇಂದ್ರಾ ಜೀಪ್ ನ್ನು ಚಿಕ್ಕಮಗಳೂರು ನಗರದ ,ಜೈಲ್ ರಸ್ತೆ ಬಳಿ ನಿಲ್ಲಿಸಿದ್ದು .ಪುನಃ ಅದೇ ದಿನ 4-30 ಗಂಟೆಗೆ ಬಂದು ನೋಡಿದಾಗ ಜೀಪ್ ಕಾಣಲಿಲ್ಲ,ಚಾರ್ಸಿನಂ :MM540DP4HXDX14015, ಎಂಜಿನ್ ನಂ :DX14015, ಮಾಡೆಲ್ ವರ್ಷ :1999, ಬಣ್ಣ:ಮಾಸಲು ಬಿಳಿ ಬಣ್ಣ, ಅಂದಾಜು ಬೆಲೆ :80.000/- ರೂ ಆಗಿದ್ದು, ಪಿರ್ಯಾದುದಾರರು ಮೂಡಿಗೆರೆ ,ಬೆಂಗಳೂರು ,ಆಲ್ದೂರುಗಳಲ್ಲಿ ,ಹುಡುಕಾಡಲಾಗಿ ಪತ್ತೇಯಾಗದ ಕಾರಣ, ಕಳ್ಳರು ಕಳ್ಳತನ ಮಾಡಿದ್ದಾರೆಂದು ತಿಳಿದು, ಈ ದಿವಸ ಠಾಣೆಗೆ ಬಂದು ಕೊಟ್ಟ ದೂರನ್ನು ಸ್ವೀಕರಿಸಿ ಕೇಸು ದಾಖಲಿಸಿರುತ್ತ.
zÀ°vÀgÀ ªÉÄÃ¯É zËdð£Àå ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.39/2012 PÀ®A: 323 504 507 L¦¹ eÉÆvÉUÉ 3 PÁè¸ï(1)(10)J¸ï¹J¸ïnDPïÖ-
ಗ್ರಾಮಪಂಚಾಯ್ತಿಯಲ್ಲಿ ಪಿರ್ಯಾದುದಾgÀgÁzÀ ZÀAzÀæ£ÁAiÀÄÌ CªÀÄÈvÁ¥ÀÄgÀ ªÁ¹ EªÀgÀÄ ಸದಸ್ಯರಾಗಿದ್ದು ಸದರಿ ಗ್ರಾಮದಲ್ಲಿ ಕುಡಿಯುವ ನೀರನ್ನು ಬಿಡದೆ ಇದ್ದು ¢£ÁAPÀ 01/02/2012 gÀAzÀÄ ವಾಟರ್ ಮ್ಯಾನ್ ಗೆ ನೀರನ್ನು ಬಿಡುವಂತೆ ತಿಳಿಸಿದಾಗ ವಿದ್ಯತ್ ಇಲ್ಲದಿರುವುದಾಗಿ ಹೇಳಿ ಪಂಚಾಯ್ತಿ ಕಡೆಗೆ ಹೊರಟುಹೋದ ನಂತರ ಗ್ರಾಮ ಪಂಚಾಯ್ತಿಗೆ ಹೋದಾಗ ಮಂಜುನಾಥ ಬಿನ್ ಮಲ್ಲಿಕಾರ್ಜುನಪ್ಪ ಎಂಬುವರು ನನ್ನ ಹತ್ತಿರ ಏಕಾ ಏಕಿ ಬಂದವನೇ ಏನೋ ಸೂಳೆ ಮಗನೆ ಸುಕಾಲಿ ಸೂಳೆಮಗನೆ ನೀರು ಬಿಡು ಎಂದು ಹೇಳಲು ನೀನು ಯಾರು ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹಲ್ಲೇ ಮಾಡಿದ್ದಲ್ಲದೆ ಈ ವಿಚಾರವಾಗಿ 2 ನೇ ಆರೋಪಿ ಪಿರ್ಯಾದಿ ಮೊಬೈಲ್ ಗೆ ಕರೆಮಾಡಿ ಮೊಬೈಲ್ ಮುಖೇನ ಸುಕಾಲಿ ಸೂಳೆಮಗನೆ ಊರಿಗೆ ಬಾ ನಿನ್ನನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿರುತ್ತಾgÉ

ªÀÄ£ÀĵÀå PÁuÉ
vÀjÃPÉgÉ ¥Éưøï oÁuÉ ªÉÆ.¸ÀA.40/2012 PÀ®A: ªÀÄ£ÀĵÀå PÁuÉ:-
ಪಿರ್ಯಾದಿ ¸Á«vÀæªÀÄä ºÉÆ¸ÀÆgÀÄ UÁæªÀÄzÀ ªÁ¹ EªÀgÀ ಮಗ ಹೆಚ್.ಟಿ.ಉಮೇಶ 24 ªÀµÀð FvÀ£ÀÄ ¢£ÁAPÀ 26/01/2012 gÀAzÀÄ ಜಮೀನಿಗೆ ನೀರು ಹಾಯಿಸಲು ಹೋಗಿದ್ದು ಮನೆಗೆ ಬಾರದೆ PÁuÉAiÀiÁVzÀÄÝ, ಸಂಬಂದಿಕರ ಮನೆಗಳಲ್ಲಿ ವಿಚಾರಮಾಡಲಾಗಿ ಪತ್ತೆಯಾಗಿರುವುದಿ®è.
PÀ¼ÀĪÀÅ ¥ÀæPÀgÀt
¥ÀAZÀ£ÀºÀ½î ¥Éưøï oÁuÉ ªÉÆ.¸ÀA.04/2012: PÀ®A: 379 L¦¹:-
¦üAiÀiÁðzÀÄzÁgÀgÁzÀ ZÀ£Àß§¸À¥Àà ºÁUÀÆ CªÀgÀ ¥ÀPÀÌzÀ vÉÆÃlªÁzÀ dAiÀÄtÚ ªÀÄvÀÄÛ ²ªÀªÀÄÆwð JA§ÄªÀªÀgÀ d«Ää£À°è ¢£ÁAPÀ 01-02-12 gÀ gÁwæ ¨ÉÆÃgÉé¯ï UÉ ¸ÀA§A¢¹zÀ «zÀÄåvÀÑQÛ ¸ÁÖçlgï ¨É¯É ¸ÀĪÀiÁgÀÄ 3500/- gÀÆ dAiÀÄtÚ JA§ÄªÀªÀgÀ ªÉÄÊ£ïì ªÉÊgï ¨É¯É ¸ÀĪÀiÁgÀÄ 5000/-gÀÆ ºÁUÀÆ ²ªÀªÀÄÆwð JA§ÄªÀªÀgÀ ¨Á§Û 200 «ÄÃlgï ªÉÄÊ£ïì ªÉÊgï ¨É¯É ¸ÀĪÀiÁgÀÄ 2500/- gÀÆ MlÄÖ 11,000/- gÀÆ ¨É¯É ¨Á¼ÀĪÀ «zÀÄåvÀÑQÛAiÀÄ ¸ÁÖçlgï ºÁUÀÆ ªÉÄÊ£ïì ªÉÊgï G¥ÀPÀgÀtUÀ¼À£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ.

Friday, February 03, 2012

DAILY CRIMES REPORT DATED:02/02/2012


ºÉAqÀwUÉ QgÀÄPÀļÀ ¥ÀæPÀgÀt
©ÃgÀÆgÀÄ ¥Éưøï oÁuÉ ªÉÆ.¸ÀA.18/2012 PÀ®A: 498(J)506 L¦¹:-
¦gÁå¢ ²æÃªÀÄw PÀªÀÄ® ºÀA¢PÉÆ¥Àà®Ä UÁæªÀÄzÀ ªÁ¹ EªÀgÀ UÀAqÀ gÀªÉÄñÀ «¥ÀjÃvÀ PÀÄrzÀÄ §AzÀÄ «£ÁPÁgÀt ºÉÆqÉAiÀÄĪÀÅzÀÄ, ¨ÉÊAiÀÄĪÀÅzÀÄ ªÀiÁqÀÄvÁÛ EzÀÄÝ, ªÀÄ£ÉAiÀÄ ¸ÀA¸ÁgÀ ¤ªÀðºÀuÉUÉ AiÀiÁªÀÅzÉà zÀªÀ¸À zÁ£Àå vÀgÀzÉ ªÀiÁ£À¹PÀ zÉÊ»PÀ »A¸É ¤ÃqÀÄwÛzÀÄÝ, ¢£ÁAPÀ 01/02/2012 gÀAzÀÄ PÀÄrzÀÄ §AzÀÄ CªÁZÀåªÁV ¨ÉÊzÀÄ PÉÊUÀ½AzÀ ºÉÆqÉzÀÄ UÀ¯ÁmÉ ªÀiÁrgÀĪÀÅzÁVgÀÄvÉÛ.

Thursday, February 02, 2012

DAILY CRIMES REPORT DATED:01/02/2012


C¥ÀWÁvÀzÀ°è ¸ÁªÀÅ
¸ÀAZÁgÀ ¥Éưøï oÁuÉ ªÉÆ.¸ÀA.15/2012 PÀ®A:279 304(J)L¦¹:-
ಪಿರ್ಯಾದುದಾgÁzÀ dUÀ¢Ã±À aPÀ̪ÀÄUÀ¼ÀÆgÀÄ ªÁ¹ EªÀgÀ ಆಫೀಸ್ ನಲ್ಲಿ ಕೆಲಸ ಮಾಡುವ ಪುಟ್ಟರಾಜ ಬಿನ್ ಲೇ. ರಾಮಪ್ಪ ರವರು ¢£ÁAPÀ 01/02/2012 gÀAzÀÄ ಬೈಕ್ ನಂ. ಕೆಎ-18-ಎಲ್-5930 ಹೀರೋ ಹೋಂಡಾ ಸ್ಲಂಡರ್ ಬೈಕಿನಲ್ಲಿ ಚಿಕ್ಕಮಗಳೂರು ನಗರದ ಕಡೆಯಿಂದ ಹೋಗುತ್ತಿರುವಾಗ, ಅವರ ಹಿಂದೆನಿಂದ ಬರುತ್ತಿದ್ದ ಎಪಿ-04-ಟಿ-9979 ರ ಲಾರಿ ಚಾಲಕ ವಾಹನನ್ನು ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂದು ಬಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಪುಟ್ಟರಾಜು ರವರು ಬೈಕ್ ಸಮೇತ ಕೆಳಗೆ ರಸ್ತೆಗೆ ಬಿದ್ದಾಗ, ಲಾರಿಯ ಚಕ್ರವು ಪುಟ್ಟರಾಜು ರವರ ಎಡಭಾಗದ ದೇಹದ ಮೇಲೆ ಹರಿದು, ಪುಟ್ಟರಾಜು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.
CPÀæªÀÄ ªÀÄzÀå ªÀ±À
J£ïDgï ¥ÀÄgÀ ¥Éưøï oÁuÉ ªÉÆ.¸ÀA.13/2012 PÀ®A: 34 PÉ.E.DPïÖ:-
¦J¸ïL gÀªÀjUÉ §AzÀ RavÀ ªÀiÁ»w ªÉÄÃgÉUÉ ¢£ÁAPÀ 01/02/2012 gÀAzÀÄ 1300 UÀAmÉAiÀÄ°è §¸ï ¸ÁÖAqïUÉ ºÉÆÃV £ÉÆÃqÀ¯ÁV DgÉÆÃ¦ gÀAUÀtÚ ¥ÀgÀªÁ£ÀV E®èzÉ ¥Áè¹ÖPï aîzÀ°è 54 CªÀÄÈvï ¹®égï gÉÃgï ¨ÁæAr ¥ÁåPÉmï ªÀiÁgÁl ªÀiÁqÀÄwÛzÀÝjAzÀ ªÀiÁ®Ä ¸ÀªÉÄÃvÀ DgÉÆÃ¦AiÀÄ£ÀÄß ªÀ±ÀPÉÌ vÉUÉzÀÄPÉÆArgÀÄvÉÛ.CAzÁdÄ ¨É¯É gÀÆ 1080/- UÀ¼ÁVgÀÄvÉÛ.

Wednesday, February 01, 2012

DAILY CRIMES REPORT DATED:31/01/2012


ªÀÄ£ÀĵÀå PÁuÉ
¨Á¼ÀÆgÀÄ ¥Éưøï oÁuÉ ªÉÆ.¸ÀA.04/2012 PÀ®A: ªÀÄ£ÀĵÀå PÁuÉ:-
ªÀÄAdÄ£ÁxÀ 30 ªÀµÀð PɼÀUÀÆgÀÄ ªÁ¹ FvÀ£ÀÄ ¢£ÁAPÀ 10/01/2012 gÀAzÀÄ zÁgÀzÀºÀ½î gÁeÉÃUËqÀgÀ vÉÆÃlzÀ PÉ®¸ÀPÉÌ ºÉÆÃUÀÄvÉÛãÉAzÀÄ ºÉý ºÉÆÃzÀªÀ£ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ£É ¥ÀvÉÛ ªÀiÁrPÉÆqÀ¨ÉÃPÉAzÀÄ DvÀ£À ºÉAqÀw ¨sÀªÀå zÀÆgÀÄ ¤ÃrgÀĪÀÅzÁVgÀÄvÉÛ.
ªÀÄ£ÉUÉ CPÀæªÀÄ ¥ÀæªÉñÀ
AiÀÄUÀn ¥Éưøï oÁuÉ ªÉÆ.¸ÀA.10/2012 PÀ®A: 448 504 354 506 427 L¦¹:-
¢£ÁAPÀ 30/01/2012 gÀAzÀÄ 1400 UÀAmÉAiÀİè UÀeÉð UÁæªÀÄzÀ°è ¦gÁåzÀÄzÁgÀgÁzÀ ²æÃªÀÄw ¸ÀjvÁ ಮನೆಯಲ್ಲಿ ಒಬ್ಬಳೇ ಇದ್ದಾಗ ಮಹೇಶ ಮನೆಯೊಳಗೆ ಪ್ರವೇಶ ಮಾಡಿದ್ದು ಯಾರು ಇಲ್ಲ ಯಾಕೇ ಈ ರೀತಿ ಒಳಗೆ ನುಗ್ಗಿದ್ದೀಯಾ ಎಂದು ಕೇಳಿದ್ದಕ್ಕೆ. ನಿನ್ನ ಮೇಲೆ ಆಸೆ ಆಗಿದೇ ಎಂದು ಹೇಳಿದ್ದು ಬೇವರ್ಸಿ ಸೂಳೆ ನಿನ್ನನ್ನು ಬಿಡುವುದಿಲ್ಲವೆಂದು ಬೈದವನೇ ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಮನೆಯ ಅಟ್ಟದ ಮೇಲೆ ಹತ್ತಿ ಮನೆಯ ರೀಪರ್ ಮುರಿದು ಹೆಂಚುಗಳನ್ನು ಬಿಸಾಡಿ ಪರಾರಿಯಾಗಿರುತ್ತಾನೆ.

Tuesday, January 31, 2012

DAILY CRIMES REPORT DATED:30/01/2012


C¥ÀºÀgÀt ¥ÀæPÀgÀt
§¸ÀªÀ£ÀºÀ½î ¥Éưøï oÁuÉ ªÉÆ.¸ÀA.17/2012 PÀ®A: 366(J)L¦¹-
¦gÁåzÀÄzÁgÀgÁzÀ gÀAfvÁ DzsÀ±Àð£ÀUÀgÀ ªÁ¹ EªÀgÀÄ ªÀiËAmÉ£ï ªÀÇå PÁ¯ÉÃf£À°è ¢éwÃAiÀÄ ¦,AiÀÄÄ.¹ «zsÁå¨Áå¸À ªÀiÁqÀÄvÀÛ vÀ£Àß ªÀiÁªÀ£À ªÀÄ£ÉAiÀiÁzÀ DzÀ±Àð £ÀUÀgÀzÀ°è ªÁ¸ÀªÁVzÀÄÝ FUÉÎ ¸ÀĪÀiÁgÀÄ MAzÀÄ wAUÀ¼À »AzÉ ¥ÀjZÀAiÀĪÁzÀ DgÉÆÃ¦ dUÀ¢Ã±À ¦gÁåzÀÄzÁgÀgÀ »AzÉ ¸ÀÄvÀÄÛvÀÛ ªÀÄzÀĪÉAiÀiÁUÉÆÃt JAzÀÄ ¦Ãr¸À®Ä ±ÀÄgÀÄ ªÀiÁrzÀÄÝ ¢£ÁAPÀ 24/11/2012 gÀAzÀÄ PÁ¯ÉÃf£À §½ EgÀĪÀ §¸ï ¤¯ÁÝtzÀ §½ §AzÁUÀ DgÉÆÃ¦AiÀÄÄ C¥Áæ¥ÀÛ ªÀAiÀĸÀ̼ÁzÀ ¦gÁåzÀÄzÁgÀgÀ£ÀÄß ¥ÀĸÀ¯Á¬Ä¹ §®ªÀAvÀªÁV AiÀiÁªÀÅzÉÆÃ DmÉÆÃzÀ°è C¥ÀºÀj¹PÉÆAqÀÄ ºÉÆÃVzÀÄÝ ªÀÄÄA¢£À PÀæªÀÄ PÉÊUÉÆ¼Àî¨ÉÃPÉAzÀÄ PÉøÀÄ zÁR°¹gÀÄvÉÛ
PÀ¼ÀĪÀÅ ¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA.12/2012 PÀ®A: 454 457 380 L¦¹-
ಪಿರ್ಯಾದುದಾರರು ¸ÀÄgÉñÀ ±ÁAw£ÀUÀgÀ ªÁ¹ EªÀgÀÄ ವಾಸದ ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತ ಧರ್ಮಸ್ಥಳಕ್ಕೆ ಹೋಗಿ ಈ ದಿನ ದಿನಾಂಕ:-30-01-2012 ರಂದು ಸಂಜೆ ಸುಮಾರು 5-00 ಗಂಟೆಗೆ ವಾಪಾಸ್ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯ ಹಾಲ್ ನಲ್ಲಿದ್ದ ಗಾಡ್ರೇಜ್ ಬೀರುವಿನ ಬಾಗಿಲನ್ನು ಮುರಿದು ಅದರೊಳಗಿದ್ದ ಸುಮಾರು 3,000/- ನಗದು ಹಣ ಹಾಗು ಎರೆಡು ಬಂಗಾರದ ಲಕ್ಷ್ಮೀ ಕಾಸು ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ, ಇವುಗಳ ಒಟ್ಟು ಅಂದಾಜು ಬೆಲೆ ಸುಮಾರು 15,000/- ರೂಗಳಾಗಿರುತ್ತೆ.

Monday, January 30, 2012

DAILY CRIMES REPORT DATED:29/01/2012


C¥ÀWÁvÀzÀ°è ¸ÁªÀÅ
©ÃgÀÆgÀÄ ¥Éưøï oÁuÉ AiÀÄÄrDgï.¸ÀA.14/2012 PÀ®A:279 304(J)L¦¹-
¢£ÁAPÀ 29/01/2012 gÀAzÀÄ 1700 UÀAmÉAiÀÄ°è ºÉÆÃjwªÀÄä£ÀºÀ½î ºÀwÛgÀ eÉÆÃrwªÀÄä¥ÀÄgÀ ªÁ¹AiÀiÁzÀ wªÀÄätÚ J£ï JZï 206 gÀ¸ÉÛAiÀÄ°è ¸ÉÊPÀ¯ï £À°è ºÉÆÃUÀÄwÛzÁÝUÀ »A§¢¬ÄAzÀ DgÉÆÃ¦ vÀ£Àß ¨ÉÊPÀ£ÀÄß Cwà ªÉÃUÀ ºÁUÀÄ CeÁUÀgÀÄPÀvɬÄAzÀ ZÀ¯Á¬Ä¹PÉÆAqÀÄ §AzÀÄ rQÌ ºÉÆqɹzÀ ¥ÀjuÁªÀÄ wªÀÄätÚ£ÀªÀgÀÄ PɼÀUÉ ©zÀÄÝ vÀ¯ÉUÉ wêÀæªÁV ¥ÉmÁÖV ¸ÀܼÀzÀ¯Éèà ªÀÄÈvÀ¥ÀnÖgÀÄvÁÛgÉ F §UÉÎ PÀæªÀÄPÉÊUÉÆ½î JAzÀÄ §¸ÀªÀgÁdÄ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Sunday, January 29, 2012

DAILY CRIMES REPORT DATED:28/01/2012


£ÉÃtÄ©UÀzÀÄPÉÆAqÀÄ DvÀäºÀvÉå
ªÀÄÆrUÉgÉ ¥Éưøï oÁuÉ AiÀÄÄrDgï.¸ÀA.03/2012 PÀ®A:174 ¹Dg惡-
CZÀÑ®¥Àà 70 ªÀµÀð PÀÄAzÀÆgÀÄ ªÁ¹ FvÀ¤UÉ ºÀ®ªÁgÀÄ ¢£ÀUÀ½AzÀ C£ÁgÉÆÃUÀå ¢AzÀ §¼À®ÄwÛzÀÄÝ ¸ÀA§A¢PÀgÀÄ AiÀiÁgÀÆ E®èzÉ EgÀĪÀÅzÀjAzÀ fêÀ£ÀzÀ°è fUÀÄ¥Éì UÉÆAqÀÄ ¢£ÁAPÀ 27-01-2012 gÀAzÀÄ gÁwæ ¸ÀªÀÄAiÀÄzÀ°è vÀ£ÀÆä®PÀ vÁ£Éà ¥ÀA¥ÀºË¸À ªÀÄ£ÉAiÀÄ ªÉÄïÁѪÀuÉUÉ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ. F §UÉÎ PÀæªÀÄPÉÊUÉÆ½î JAzÀÄ C£ÀAvï JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Saturday, January 28, 2012

DAILY CRIMES REPORT DATED:27/01/2012


dÆeÁl ¥ÀæPÀgÀt
¥ÀAZÀ£ÀºÀ½î ¥Éưøï oÁuÉ ªÉÆ.¸ÀA.03/2012 PÀ®A:87 PÉ.¦.DPïÖ:-
¢£ÁAPÀ 27/01/2012 gÀAzÀÄ ¦J¸ïL gÀªÀjUÉ ªÀiÁ»w §AzÀ ªÉÄÃgÉUÉ 1630 UÀAmÉAiÀÄ°è ¤qÀĪÀ½î UÁæªÀÄzÀ°è ªÀÄAeÁ£ÁAiÀÄÌ gÀªÀgÀ ªÀÄ£ÉAiÀÄ ªÀÄÄA¨sÁUÀzÀ PÀÄA¨ÁgÀgÀ ©Ã¢AiÀİè 9 d£À DgÉÆÃ¦UÀ¼É®ègÀÆ ¸ÉÃjPÉÆAqÀÄ E¹àÃlÄ dÆeÁlªÀ£ÀÄß M¼ÀUÉ ºÉÆgÀUÉ JAzÀÄ ºÀtªÀ£ÀÄß ¥ÀtªÁV ElÄÖPÉÆAqÀÄ DlªÁqÀÄwÛzÀÄÝ EªÀgÀÄ DlªÁqÀÄwÛzÀÝ §UÉÎ AiÀiÁªÀÅzÉà ¥ÀgÀªÁ¤UÉ ºÉÆAzÀzÉà EzÀÄÝzÀÝjAzÀ dÆeÁqÀzÀ CSÁqÀzÀ°è EzÀÝ 1210 gÀÆUÀ¼À£ÀÄß MAzÀÄ ¥Áè¹ÖÃPï aî ªÀÄvÀÄÛ 52 E¹àÃmï J¯ÉUÀ¼À£ÀÄß CªÀiÁ£ÀvÀÄÛ ¥Àr¹PÉÆ¼Àî¯ÁVgÀÄvÉÛ, 09 d£À DgÉÆÃ¦UÀ¼À£ÀÄß ªÀ±ÀPÉÌ ¥ÀqÉzÀÄPÉÆArgÀÄvÀÛzÉ.
PÁ¦ü ©Ãd PÀ¼ÀĪÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA.26/2012 PÀ®A:379 L¦¹:-
¢£ÁAPÀ 27/01/2012 gÀAzÀÄ 1500 UÀAmÉAiÀİè ಪಿರ್ಯಾದುದಾರರು «±Àé£ÁxÀ ¹zÀÝgïPÀƯï J¸ÉÖÃmï ºÉÆ¸À¥ÀÄgÀ ªÁ¹ EªÀgÀÄ ತಮ್ಮ ಬಾಬ್ತು ಕಾಫಿ ತೋಟದ ಪಕ್ಕದಲ್ಲಿ ರುವ ತನ್ನ ಅಣ್ನನ ಮಗನಾದ ಬಾಲಕೃಷ್ಣ ರವರ 38 ಎಕರೆ ತೋಟವನ್ನು ತಾವೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈ ದಿನ ತೋಟದಲ್ಲಿ ಮರ ಕಡಿಯುವುದನ್ನು ನೋಡಲು ಹೋಗಿದ್ದು ವಾಪಸ್ಸು ಬರುವಾಗ್ಗೆ 5 ಎಕರೆ ಬ್ಲಾಕ್ ನಲ್ಲಿ ¸ÀAfêÀ ªÀÄvÀÄÛ ªÀįÉèñÀ JA§ÄªÀgÀÄ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಕಳ್ಳತನದಿಂದ ಕಾಫಿ ಕುಯ್ಯುತ್ತಿದ್ದು, ಪಿರ್ಯಾದುದಾರರನ್ನು ಕಂಡು ಮಲ್ಲೇಶ ತಪ್ಪಿಸಿಕೊಂಡು ಓಡಿಹೋಗಿದ್ದು, ಸಂಜೀವ ನನ್ನು ಹಿಡಿದುಕೊಂಡು ಆತನ ಬಳಿ ಇದ್ದ ಸುಮಾರು 25 ಕೆ.ಜಿ. ಯಷ್ಟು ಕಾಫಿ ಬೀಜ ಬೆಲೆ ಸುಮಾರು 2,000/- ಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದರೆ ಮೇರೆಗೆ ¥ÀæPÀgÀt zÁR®Ä ªÀiÁrgÀÄvÉÛ.

Friday, January 27, 2012

DAILY CRIMES REPORT DATED:26/01/2012


ºÀÄqÀÄV PÁuÉ
§¸ÀªÀ£ÀºÀ½î ¥Éưøï oÁuÉ ªÉÆ.¸ÀA.15/2012 PÀ®A: ºÉAUÀ¸ÀÄ PÁuÉ:-
¦gÁåzÀÄzÁgÀgÁzÀ UÀÄgÀÄgÁd DzÀ±Àð£ÀUÀgÀ ªÁ¹ EªÀgÀ ªÀÄUÀ¼ÀÄ PÀÄ// gÀAfvÀ 17 ªÀµÀð ¢éÃwAiÀÄ ¦.AiÀÄÄ.¹ aPÀ̪ÀÄUÀ¼ÀÆj£À ªÀiËAmÉ£ï ªÀÇå PÁ¯ÉÃeï £À°è «zÁå¨Áå¸ÀªÀ£ÀÄß CªÀgÀ ¨ÁªÉÄÊzÀ ²æÃAiÀÄÄvÀ ªÉAPÀmÉñÀ EªÀgÀ ªÀÄ£ÉAiÀİè EzÀÄÝ ªÀiÁqÀÄwÛzÀÄÝ ¢£ÁAPÀ 24/01/2012 gÀAzÀÄ ¨É½UÉÎ PÁ¯ÉÃf£À AiÀÄÆ¤¥sÁgÀA §mÉÖAiÀÄ£ÀÄß ºÁQPÉÆAqÀÄ ºÉÆÃzÀªÀ¼ÀÄ ªÀÄ£ÉUÉ ªÁ¥À¸ÀÄì ¨ÁgÀzÉà PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÁqÀ¯ÁV ¥ÀvÉÛAiÀiÁUÀzÉà EzÀÄÝ PÁuÉAiÀiÁVgÀÄvÁÛ¼É.
CvÀåZÁgÀ ¥ÀæPÀgÀt
ªÀÄ®èAzÀÆgÀÄ ¥Éưøï oÁuÉ ªÉÆ.¸ÀA.09/2012 PÀ®A:376 506 342 L¦¹ eÉÆvÉUÉ 3 & 25 ¨sÁgÀwÃAiÀÄ DAiÀÄÄzsÀ PÁAiÉÄÝ ªÀÄvÀÄÛ 3 PÁè¸ï(1)(10)(11)J¸ï¹J¸ïn DPïÖ:-
¢£ÁAPÀ 24/01/2012 gÀAzÀÄ ¦AiÀiÁð¢ PÀÄ «ÄãÁ UÀAzsÀªÀðVj ªÁ¹ EªÀgÀ ¥ÀPÀÌzÀ ªÀÄ£É ªÁ¹ ¸ÀÄgÉÃAzÀæ FvÀ£ÀÄ ¤ªÀÄä vÀAzÉ ¥Á¸Àð¯ï PÉÆnÖzÁÝgÉAzÀÄ ¨ÁV®Ä vÉUÉAiÀÄ®Ä «ÄãÁ gÀªÀjUÉ ºÉýzÀÄÝ, «ÄãÁ¼ÀÄ ¨ÁV®Ä vÉUÉzÀ vÀPÀët DgÉÆÃ¦ ¸ÀÄgÉÃAzÀæ FvÀ£ÀÄ ªÀÄ£ÉAiÉÆ¼ÀUÉ §AzÀÄ ¦AiÀiÁð¢AiÀÄ£ÀÄß zÀÆr ¨Á¬ÄAiÀÄ£ÀÄß PÀÆUÁqÀzÀAvÉ CzÀÄ«Ä, «ÄãÁ¼À£ÀÄß ªÀÄAZÀzÀ ªÉÄÃ¯É ªÀÄ®V¹PÉÆAqÀÄ ¦AiÀiÁð¢AiÀÄ JgÀqÀÄ PÉÊ ªÀÄvÀÄÛ PÁ®ÄUÀ¼À£ÀÄß PÀnÖ, «ÄãÁ¼À §mÉÖUÀ¼À£ÀÄß ºÀjzÀÄ ¨ÉvÀÛ¯É ªÀiÁr DvÀ£ÀÄ ¸ÀºÀ §mÉÖUÀ¼À£ÀÄß ©aÑ,DPÉAiÀÄ ¨Á¬ÄUÉ §mÉÖAiÀÄ£ÀÄß CzÀÄ«Ä, ªÉÄÃ¯É ªÀÄ®V DvÀ£À ²±ÀߪÀ£ÀÄß DPÉAiÀÄ AiÉÆÃ¤AiÉÆ¼ÀUÉ vÀÄgÀÄV §®vÁÌgÀªÁV ªÀÄÆgÀÄ ¨Áj ºÀoÀ ¸ÀA¨ÉÆÃUÀ ªÀiÁr, F «ZÁgÀªÀ£ÀÄß AiÀiÁjUÁzÀgÀÆ ºÉýzÀgÉ fêÀ vÉUÉAiÀÄĪÀÅzÁV ¨ÉzÀjPÉ ºÁQzÀÄÝ ¦AiÀiÁð¢ F «ZÁgÀªÀ£ÀÄß d£ÁzsÀð£À ªÀÄ£ÉAiÀÄ ºÀwÛgÀ PÉüÀ®Ä ºÉÆÃzÁUÀ DgÉÆÃ¦AiÀÄÄ DvÀ£À ªÀÄ£ÉAiÀİèzÀÝ PÉÆÃ«AiÀÄ£ÀÄß vÉUÉzÀÄPÉÆAqÀÄ §AzÀÄ PÉÆ¯É ªÀiÁqÀĪÀÅzÁV PÉÆ¯É ¨ÉzÀjPÉ ºÁQgÀÄvÁÛ£É.
ºÀÄqÀÄV PÁuÉ
PÉÆ¥Àà ¥ÉÆ°Ã¸ï oÁuÉ ªÉÆ.¸ÀA.05/2012 PÀ®A: ºÉAUÀ¸ÀÄ PÁuÉ:-
PÀÄ.eÉÆÃAiÀiïì 21 ªÀµÀð £ÉÃvÁf£ÀUÀgÀ PÉÆ¥Àà ªÁ¹ EªÀ¼ÀÄ ¢£ÁAPÀ 26/01/2012 gÀAzÀÄ ªÀģɬÄAzÀ ºÉÆgÀUÀqÉ ºÉÆÃVzÀÄÝ, ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVzÀÄÝ, ¥ÀvÉÛªÀiÁrPÉÆqÀ¨ÉÃPÉAzÀÄ ¦Ãlgï JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Thursday, January 26, 2012

DAILY CRIMES REPORT DATED:25/01/2012


zÀ°vÀgÀ ªÉÄÃ¯É zËdð£Àå ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA.12/2012 PÀ®A: 504 323 L¦¹ ªÀÄvÀÄÛ 3 PÁè¸ï(1)(10)J¸ï¹J¸ïn DPïÖ:-
D®ÆÝgÀÄ-mË£ï, ¸ÁéUÀvï ªÉÊ£ïì gÀ¸ÉÛAiÀİè£À ¥ÀÄlÖtÚ ºÉÆÃmÉ¯ï ªÀÄÄA¨sÁUÀ gÀ¸ÉÛAiÀÄ°è ¦gÁå¢ ªÉAPÀmÉñÀ £ÉÆfÓ¥ÉÃmÉ ªÁ¹ EªÀgÀÄ HjUÉ ºÉÆÃUÀÄwÛgÀĪÁUÀ, ªÀÄzsÀÄ JA§ÄªÀgÀÄ ºÉÆÃmÉ¯ï ªÀÄÄAzÉ ¤AwzÀÄÝ, ¦gÁå¢AiÀÄ£ÀÄß PÀgÉzÀÄ, £ÉÆeÉÓ¥ÉÃmÉ dUÀΣÀ£ÀÄß PÀgÉ JAzÀÄ ºÉýzÁUÀ, DUÀ ¦gÁå¢ CªÀ£ÀÄ AiÀiÁgÉÆÃ £À£ÀUÉ UÉÆwÛ®è £Á£ÀÄ PÀgÉAiÀÄĪÀÅ¢®è, JAzÀÄ ºÉýzÀÝPÉÌ ¦gÁå¢AiÀÄ£ÀÄß GzÉÝò¹ ªÀÄzsÀÄ JA§ÄªÀ£ÀÄ AiÀiÁPÉÆÃ ºÉÆ®AiÀÄ ¸ÀƼɪÀÄUÀ£É, PÀgÉAiÀÄĪÀÅzÀPÉÌ DUÀĪÀÅ¢®è JAzÀÄ ºÉüÀÄwÛÃAiÀÄ JAzÀªÀ£É ¦gÁå¢AiÀÄ PÀÄwÛUÉ ¥ÀnÖ »rzÀÄ J¼ÉzÀÄ PÉʬÄAzÀ PÉ£ÉßUÉ ªÀÄvÀÄÛ JgÉqÀÆ Q«UÀ½UÉ §®ªÁX ºÉÆqÉzÀÄ, PɼÀUÉ PÉqÀ«zÀ£ÀÄ, DUÀ eÉÆvÉAiÀİèAiÉÄà EzÀÝ £ÉÆeÉÓÃ¥ÉÃmÉ ªÁ¹ zsÀªÉÄðñÀ ªÀÄvÀÄÛ EAzÉæÃ±À dUÀ¼ÀªÀ£ÀÄß ©r¹gÀĪÀÅzÁVgÀÄvÉÛ.
PÀ¼ÀĪÀÅ ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA.04/2012 PÀ®A: 379 L¦¹:-
ದಿನಾಂಕ: 23/01/2012 ರಂದು ರಾತ್ರಿ ಯಾರೋ ಕಳ್ಳರು ತ್ಯಾಗದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಣುರು ಕಾಲೋನಿಗೆ ಸೇರಿದ ಕುಡಿಯುವ ನೀರಿನ ಸ್ಥಾವರದ ವೈರಿಂಗ್ ಬೋರ್ಡ ಮತ್ತು ಸ್ಟಾರ್ಟರ್ ಬಾಕ್ಸ್ ಗಳೂ ಅಂದಾಜು ಮೊತ್ತ 13,000/- ರೂ ಮೌಲ್ಯದ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ¥ÀvÉÛ ªÀiÁrPÉÆqÀ¨ÉÃPÉAzÀÄ ¸ÀÄgÉÃ±ï ¦rN EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Wednesday, January 25, 2012

DAILY CRIMES REPORT DATED:24/01/2012


C¥ÀWÁvÀzÀ°è ¸ÁªÀÅ
ªÀÄÆrUÉgÉ ¥Éưøï oÁuÉ ªÉÆ.¸ÀA.11/2012 PÀ®A:279 304(J)L¦¹:-
¦gÁåzÀÄzÁgÀgÁzÀ ªÉÆ»¢Ý£ï ªÀÄÆrUÉgÉ ªÁ¹ EªÀgÀ vÀªÀÄä£ÁzÀ ¦.J.±ÉÃSï C§ÄݯÁè gÀªÀgÀÄ ¢£ÁAPÀ 24/01/2012 gÀAzÀÄ 2310 UÀAmÉAiÀÄ°è ©¼ÀUÀļÀ ºÀwÛgÀ PÉ.J-01 JA.eÉ-549 gÀ ¸ÁåAmÉÆæÃ PÁj£À°è §gÀÄwÛgÀĪÁUÀ PÉ.J-18/5345 gÀ 709 gÀ «Ä¤ ¯ÁjAiÀÄ ZÁ®PÀ ¸ÀzÀj ¯ÁjAiÀÄ£ÀÄß CwªÉÃUÀ ºÁUÀÄ CeÁUÀgÀÆPÀvɬÄAzÀ ZÁ®£É ªÀiÁrPÉÆAqÀÄ ºÉÆÃV ¸ÁåAmÉÆæÃ PÁjUÉ rQÌ ºÉÆqɹzÀ ¥ÀjuÁªÀÄ PÁgÀÄ dRAUÉÆAqÀÄ ¦.J.±ÉÃSï C§ÄݯÁè gÀªÀjUÉ wêÀæ ¸ÀégÀÆ¥ÀzÀ ¥ÉmÁÖVzÀÄÝ CªÀgÀ£ÀÄß aQvÉì §UÉÎ ªÀÄÆrUÉgÉ JA.f.JA D¸ÀàvÉæUÉ ¸ÉÃj¹zÀÄÝ ¦.J.±ÉÃSï C§ÄݯÁè gÀªÀgÀÄ aQvÉì ¥À®PÁjAiÀiÁUÀzÉà D¸ÀàvÉæAiÀÄ°è ªÀÄÈvÀ¥ÀnÖgÀÄvÁÛgÉ.
ªÀiÁgÀÄw N«Ä¤ PÀ¼ÀĪÀÅ
PÉÆ¥Àà ¥ÉÆ°Ã¸ï oÁuÉ ªÉÆ.¸ÀA.03/2012 PÀ®A: 379 L¦¹:-
¦AiÀiÁðzÀÄzÁgÀgÁzÀ gÁeÉñÀ PɼÀPÉÆ¥Àà ªÁ¹ EªÀgÀÄ ¢£ÁAPÀ 24/01/2012 gÀAzÀÄ 1400 UÀAmÉAiÀİè vÀªÀÄä ¹®égï §tÚzÀ ªÀiÁgÀÄw N«Ä¤ PÁgï £ÀA. PÉ J 24 JA 1339gÀ ªÁºÀ£ÀªÀ£ÀÄß ¸ÀÄAzÀgÀ £ÀUÀgÀzÀ CªÀgÀ ªÀÄ£ÉAiÀÄ ªÀÄÄAzÉ ¤°è¹zÀÄÝ ªÀÄzÁåºÀß 2.00 UÀAmÉUÉ £ÉÆÃqÀ¯ÁV ¸ÀzÀj PÁgï PÀ¼ÀîvÀ£ÀªÁVgÀÄvÀÛzÉ.
ªÀAZÀ£É ¥ÀæPÀgÀt
ºÀgÀºÀgÀ¥ÀÄgÀ ¥Éưøï oÁuÉ ªÉÆ.¸ÀA.05/2012 PÀ®A: 306 420 506 L¦¹:-
¦AiÀiÁðzÀÄzÁgÀgÁzÀ ¸ÀÄdAiÀiï ºÉÆ¸ÀÄgÀÄUÁæªÀÄzÀ ªÁ¹ EªÀgÀ UÀAqÀ£ÁzÀ J¸ï ¹ ¸ÀħæªÀÄtå gÀªÀgÀÄ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÄÝ ,PÉÆ¥Àà ªÁ¹ gÁeÉñÀ ºÉZï « EªÀgÉÆA¢UÉ ¦AiÀiÁðzÀÄzÁgÀgÀ UÀAqÀ£ÀÄ ¢£ÁAPÀ 23/12/2011 jAzÀ ¥ÉÊ£Á¸ïì ªÀåªÀºÁgÀ ªÀiÁrPÉÆArzÀÄÝ ªÀåªÀºÁgÀzÀݰè SÁ° ºÁ¯ÉUÀ½UÉ ¸À» ¥ÀqÉzÀÄ ¸ÀļÀÄî zÁR¯É ¸Àȶ׹PÉÆAqÀÄ , ¸ÁAiÀÄĪÀ ¥ÉƪÀðzÀ°è ¤ªÀÄä£ÀÄß ¸ÀĪÀÄä£É ©qÀĪÀÅ¢¯ÁèªÉAzÀÄ ¦AiÀiÁðzÀÄzÁgÀgÀ UÀAqÀ¤UÉ ¥ÀzÉà ¥ÀzÉà ¥ÉÆÃ£ï ªÀiÁr ºÉaÑ£À ºÀt ¤ÃqÀĪÀAvÉ MvÁ۬Ĺ DvÀäºÀvÉå ªÀiÁrPÉÆ¼Àî®Ä gÁeÉñÀgÀªÀgÉà PÁgÀt JAzÀÄ C®èzÉ ¦AiÀiÁðzÀÄzÁgÀgÀ UÀAqÀ£À ªÀiÁ°ÃPÀvÀézÀ°èzÀÝ PÉ J 24 JA 1339 ªÀiÁgÀÄw N«Äß PÁj£À zÁR¯ÁwUÀ¼À£ÀÄß ¸ÀļÀÄî zÁR¯ÁwUÀ¼À£ÀÄ ¸ÀÈ¶× ªÀiÁr ªÀÄÈvÀ ¥ÀlÖ £ÀAvÀgÀ ¢£ÁAPÀ 02-01-2012 gÀAzÀÄ ¦AiÀiÁðzÀÄzÁgÀjUÉ ªÉÆÃ¸À ªÀiÁqÀĪÀ GzÉÝñÀ¢AzÀ Dgï n N C¢üPÁjUÀ½UÉ ¸ÀļÀÄî zÁR¯É ¤Ãr ªÀiÁ°ÃPÀvÀéªÀ£ÀÄß §zÀ¯ÁªÀuÉ ªÀiÁrPÉÆArgÀÄvÁÛgÉ.

Tuesday, January 24, 2012

DAILY CRIMES REPORT DATED:23/01/2012


ºÉAUÀ¸ÀÄ PÁuÉ
§¸ÀªÀ£ÀºÀ½î ¥Éưøï oÁuÉ ªÉÆ.¸ÀA.13/2012 PÀ®A: ºÉAUÀ¸ÀÄ PÁuÉ:-
¦gÁåzÀÄzÁgÀgÁzÀ ¥ÀgÀªÉÄñÀ PÉA¥À£ÀºÀ½î ªÁ¹ EªÀgÀ ºÉAqÀw ²æÃªÀÄw gÉÃtÄPÁ 25 ªÀµÀð EªÀgÀÄ ¢£ÁAPÀ 30/12/2011 gÀAzÀÄ 1830 UÀAmÉAiÀİè vÀ£Àß UÀAqÀ PÉ®¸ÀPÉÌ ºÉÆÃV ¸ÀAeÉ ªÁ¥À¸ ªÀÄ£ÉUÉ §AzÀÄ £ÉÆÃrzÁUÀ ²æÃªÀÄw gÉÃtÄPÁ ªÀÄ£ÉAiÀÄ ©ÃUÀªÀ£ÀÄß ºÁQ ¥ÀPÀÌzÀ ªÀÄ£ÉAiÀÄ°è ©ÃUÀzÀ QÃPÉÆlÄÖ ºÉÆÃzÀªÀ¼ÀÄ vÀªÀgÀÄ ªÀÄ£ÉUÀÆ ºÉÆÃUÀzÉ ªÁ¥À¸ÀÄì £ÀªÀÄä ªÀÄ£ÉUÉ ¨ÁgÀzÉà PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÀ¯ÁV ¥ÀvÉÛAiÀiÁVgÀĪÀÅ¢®è.
ªÀÄ£ÀĵÀå PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA.22/2012 PÀ®A: ªÀÄ£ÀĵÀå PÁuÉ:-
¦gÁåzÀÄzÁgÀgÁzÀ gÉÃSÁ £ÀjUÀÄqÀØ£ÀºÀ½î ªÁ¹ EªÀgÀ UÀAqÀ ºÀjñÀ EªÀgÀÄ ¢£ÁAPÀ 22/01/2012 gÀAzÀÄ ¨ÉAUÀ¼ÀÆj£À°è PÉ®¸À EzÉ JAzÀÄ ºÉÆÃzÀªÀgÀÄ ªÀÄ£ÉUÀÆ ¨ÁgÀzÉà PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÀ¯ÁV ¥ÀvÉÛAiÀiÁVgÀĪÀÅ¢®è.
ºÉAUÀ¸ÀÄ PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA.23/2012 PÀ®A: ºÉAUÀ¸ÀÄ PÁuÉ:-
¦gÁåzÀÄzÁgÀgÁzÀ ¸ÀfAvÁ ¸ÀAUÀªÉÄñÀégÀ¥ÉÃmÉ ªÁ¹ EªÀgÀ ªÀÄUÀ¼ÀÄ aPÀ̪ÀÄUÀ¼ÀÆgÀÄ£À ºÉÆÃ°PÁæ¸ï D¸ÀàvÉæAiÀÄ°è £À¸ïð DV PÉ®¸À ªÀiÁrPÉÆArzÀÝ ¤µÁ 22 ªÀµÀð EªÀ¼ÀÄ ¢£ÁAPÀ 23/01/2012 gÀAzÀÄ PÉ®¸ÀPÀÄÌ ºÉÆÃUÀzÉ ªÁ¥À¸ÀÄì £ÀªÀÄä ªÀÄ£ÉUÉ ¨ÁgÀzÉà PÁuÉAiÀiÁVzÀÄÝ F §UÉÎ UÉÆwÛgÀĪÀ ¸ÉßûvÀgÀÄ ªÀÄvÀÄÛ ¸ÀA§A¢PÀgÀ ªÀÄ£ÉUÀ¼À°è ºÀÄqÀÄPÀ¯ÁV ¥ÀvÉÛAiÀiÁVgÀĪÀÅ¢®è.
zÀgÉÆÃqÉ ¥ÀæPÀgÀt
PÀ¼À¸À ¥Éưøï oÁuÉ ªÉÆ.¸ÀA.08/2012 PÀ®A: 395 L¦¹ :-
¢£ÁAPÀ 09/01/2012 gÀAzÀÄ 1600 UÀAmÉAiÀÄ°è ¦gÁåzÀÄzÁgÀgÁzÀ ²æÃªÀÄw £À½¤ PÀ¼À¸À ªÁ¹ EªÀgÀÄ zÀÆgÀÄ ¤ÃrzÀÄÝ, ದರೋಡೆ ಮಾಡುವ ಸಮಾನ ಉದ್ದೇಶವಿಟ್ಟುಕೊಂಡು, ತನ್ನ ಪತಿಯ ಅಕ್ಕನ ಮಗಳಾದ ನವ್ಯಗಳನ್ನು ಪ್ರಿತಿಸುತ್ತಿದ್ದ ಸಂತೋಷನು ನದಿಗೆ ಹಾರಿ ಸಾಯಲು ತನ್ನ ಪತಿ ಕಾರಣರಾಗಿರುತ್ತಾರೆಂಬ ದುರುದ್ದೇಶದಿಂದ DgÉÆÃ¦UÀ¼ÁzÀ ªÀĺÉñÀ ªÀÄvÀÄÛ EvÀgÉ 7 d£ÀgÀÄ ¸ÉÃjPÉÆAqÀÄ ಕಳಸ ಮುಖ್ಯ ರಸ್ತೆಯಲ್ಲಿರುವ ಫಿರ್ಯಾದಿಯ ಪತಿ ಕುಮಾರ್ ರವರ ಟೈಲರಿಂಗ್‌ ಕೆಲಸ ಮಾಡುವ ಅಂಗಡಿಗೆ ನುಗ್ಗಿ, ದಾಂಧಲೆ ಮಾಡಿ ಅಂಗಡಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಕೆಲಸಗಾರರಾದ ರವಿ, ಸುರೇಶ, ವಿಶ್ವನಾಥ, ಶ್ರೀಮತಿ ಅಮ್ಮು ರವರುಗಳನ್ನು ಅಂಗಡಿಯಿಂದ ಎಳೆದು ಹೊರಹಾಕಿ, ಅಂಗಡಿಯಲ್ಲಿದ್ದ 25.000/- ರೂ ನಗದು ಹಣ ಹಾಗು ಟೈಲರಿಂಗ್ ಕೆಲಸಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ದರೋಡೆಮಾಡಿಕೊಂಡು ಹೋಗಿರುತ್ತಾರೆ.
C¥ÀWÁvÀzÀ°è ¸ÁªÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA.24/2012 PÀ®A: 279 304(J)L¦¹:-
¢£ÁAPÀ 23/01/2012 gÀAzÀÄ 1745 UÀAmÉAiÀİè PÀ¼Á¸À¥ÀÄgÀzÀ wªÀÄä£ÀºÀ½î PÉgÉ ºÀwÛgÀzÀ gÀ¸ÉÛAiÀİè ಆರೋಪಿ ಜಯರಮ್ ಬೆಳವಾಡಿ ವಾಸಿ ಈತನು ಕಳಸಾಪುರದಿಂದ ಈಶ್ವರಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ತಿಮ್ಮಪ್ಪಯ್ಯನ ಕೆರೆಯ ಏರಿಯ ಮೇಲೆ ಕಳಸಾಪುರ ವಾಸಿ ಅರುಣ್ ಇವರ ಬಾಬ್ತು ಕೆಎ-18. ಟಿಎ-1221 ನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಿಸಿದ್ದರಿಂದ ಸದರಿ ಟ್ರಾಕ್ಟರ್ ಎಡಭಾಗದ ದಿಬ್ಬಕ್ಕೆ ಹತ್ತಿ ಬಲಮಗ್ಗುಲಾಗಿ ಬಿದ್ದ ಪರಿಣಾಮ ಅಲ್ಲಿಯೇ ನಿಂತಿದ್ದ ರಂಗಸ್ವಾಮಿ ಈತನು ಟ್ರಾಕ್ಟರ್ ಕೆಳಭಾಗಕ್ಕೆ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

Monday, January 23, 2012

DAILY CRIMES REPORT DATED:22/01/2012


dÆeÁl ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA.08/2012 PÀ®A:87 PÉ.¦.DPïÖ:-
¢£ÁAPÀ 22/01/2012 gÀAzÀÄ 16-00 UÀAmÉAiÀÄ ¸ÀªÀÄAiÀÄzÀ°è ¦J¸ïL gÀªÀjUÉ ªÀÄÆrUÉgÉ £ÀUÀgÀzÀ PÉ.JA. gÀ¸ÉÛAiÀÄ ¥ÀPÀÌzÀ°ègÀĪÀ UÀzÉÝAiÀİè CAzÀgï -¨ÁºÀgï E¹àÃmï dÆeÁlªÀ£ÀÄß DqÀÄwÛzÁÝgÉAzÀÄ §AzÀ RavÀ ªÀvÀðªÀiÁ£ÀzÀ ªÉÄÃgÉUÉ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ ªÀiÁr 6 d£À DgÉÆÃ¦UÀ¼À£Àäß zÀ¸ÀÛVj ªÀiÁr CªÀjAzÀ 8670/- gÀÆ £ÀUÀzÀÄ 52 E¹àÃmï J¯ÉUÀ¼ÀÄ 06 ªÉƨÉʯï UÀ¼À£ÀÄß ªÀ±ÀPÉÌ vÉUÉzÀÄPÉÆAqÀÄ §AzÀÄ ¥ÀæPÀgÀt zÁR°¹gÀÄvÉÛ.

dÆeÁl ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA.21/2012 PÀ®A:87 PÉ.¦.DPïÖ:-
¢£ÁAPÀ 22/01/2012 gÀAzÀÄ 17-30 UÀAmÉAiÀÄ ¸ÀªÀÄAiÀÄzÀ°è ¹¦L gÀªÀjUÉ ªÀÄ®è¥Àà£ÀºÀ½îAiÀİè CAzÀgï -¨ÁºÀgï E¹àÃmï dÆeÁlªÀ£ÀÄß DqÀÄwÛzÁÝgÉAzÀÄ §AzÀ RavÀ ªÀvÀðªÀiÁ£ÀzÀ ªÉÄÃgÉUÉ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ ªÀiÁr 11 d£À DgÉÆÃ¦UÀ¼À£Àäß zÀ¸ÀÛVj ªÀiÁr CªÀjAzÀ 12770/- gÀÆ £ÀUÀzÀÄ 52 E¹àÃmï J¯ÉUÀ¼ÀÄ ªÀ±ÀPÉÌ vÉUÉzÀÄPÉÆAqÀÄ §AzÀÄ ¥ÀæPÀgÀt zÁR°¹gÀÄvÉÛ.

Sunday, January 22, 2012

DAILY CRIMES REPORT DATED:21/01/2012


ºÀÄqÀÄV PÁuÉ
£ÀUÀgÀ ¥Éưøï oÁuÉ ªÉÆ.¸ÀA.11/2012 PÀ®A: ºÀÄqÀÄV PÁuÉ:-
gÉÆÃ»t 17 ªÀµÀð PÉʪÀÄgÀ ªÁ¹ ªÁ¹ EªÀ¼ÀÄ ¢£ÁAPÀ 19/01/2012 gÀAzÀÄ PÀwðPÉgÉAiÀÄ UÁæªÀÄ¥ÀAZÁAiÀÄwAiÀÄ PÀA¥ÀÆålgï D¥ÀgÉÃlgï PÉ®¸ÀPÉÌ ºÉÆÃV§gÀĪÀÅzÁV ºÉý ºÉÆÃzÀªÀ¼ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ¼É ¥ÀvÉÛ ªÀiÁrPÉÆqÀ¨ÉÃPÉAzÀÄ ºÀÄqÀÄVAiÀÄ vÀAzÉ gÁdÄ zÀÆgÀÄ ¤ÃrgÀĪÀÅzÁVgÀÄvÉÛ.
ºÁªÀÅ PÀrzÀÄ ¸ÁªÀÅ
©ÃgÀÆgÀÄ ¥Éưøï oÁuÉ AiÀÄÄrDgï ¸ÀA. 02/2012 PÀ®A: 174 ¹Dg惡 :-
wªÀÄä¥Àà 55 ªÀµÀð AiÀÄgɺÀ½î ªÁ¹ EªÀgÀÄ ¢£ÁAPÀ 21/01/2012 gÀAzÀÄ 1200 UÀAmÉAiÀİè AiÀÄgɺÀ½îAiÀÄ vÀªÀÄä d«Ää£À°è PÉ®¸À ªÀiÁqÀÄwÛgÀĪÁUÀ £ÁUÀgÀºÁªÀÅ PÀaÑzÀÄÝ, aQvÉì PÉÆr¸ÀzÀgÀÆ ¥À®PÁjAiÀiÁUÀzÉ ªÀÄÈvÀ¥ÀnÖgÀÄvÁÛgÉAzÀÄ gÁdPÀĪÀiÁgÀ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Saturday, January 21, 2012

DAILY CRIMES REPORT DATED:20/01/2012


ºÀÄqÀÄV PÁuÉ
£ÀUÀgÀ ¥Éưøï oÁuÉ ªÉÆ.¸ÀA.09/2012 PÀ®A: ºÀÄqÀÄV PÁuÉ:-
»vÁ²æ 16 ªÀµÀð PÉÆÃmÉ §qÁªÀuÉ ªÁ¹ EªÀ¼ÀÄ ¢£ÁAPÀ 19/01/2012 gÀAzÀÄ PÁ¯ÉÃfUÉ ºÉÆÃV §gÀĪÀÅzÁV ºÉý ºÉÆÃzÀªÀ¼ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ¼É ¥ÀvÉÛ ªÀiÁrPÉÆqÀ¨ÉÃPÉAzÀÄ ºÀÄqÀÄVAiÀÄ vÀAzÉ PÀȵÀÚªÀiÁZÁgï zÀÆgÀÄ ¤ÃrgÀĪÀÅzÁVgÀÄvÉÛ.


Friday, January 20, 2012

DAILY CRIMES REPORT DATED:19/01/2012


ªÀiÁ£À¨sÀAUÀPÉÌ ¥ÀæAiÀÄvÀß
vÀjÃPÉgÉ ¥Éưøï oÁuÉ ªÉÆ.¸ÀA.19/2012 PÀ®A:354 504 L¦¹:-
¦gÁå¢ EAzÀæªÀÄä JA¹ºÀ½î ªÁ¹ EªÀgÀÄ ¢£ÁAPÀ 19/01/2012 gÀAzÀÄ 2200 UÀAmÉAiÀÄ°è ªÀÄ£ÉAiÀİè vÀ£Àß ªÀÄPÀÌ¼ÉÆA¢UÉ ªÀÄ®VgÀĪÁUÉÎ DgÉÆÃ¦UÀ¼ÁzÀ ®Pàëöät ªÀÄvÀÄÛ ªÀÄAdÄ£ÁxÀ ¨ÁV®Ä vÀnÖzÀÄÝ ¦gÁå¢ vÀ£Àß UÀAqÀ §AzÀ£ÉAzÀÄ ¨ÁV®Ä vÉUÉzÁUÀ DgÉÆÃ¦UÀ¼ÀÄ ¦gÁå¢UÉ ¤£Àß UÀAqÀ ¨ÁæAr CAUÀrAiÀÄ°è ¨ÁæArPÀÄrAiÀÄÄwÛzÁÝ£É £ÀªÀÄä ºÀwÛgÀ ¨Á E®èªÁzÀgÉ ¤£ÀߣÀÄß ©qÀĪÀÅ¢¯Áè ¨ÉªÀ¹ðªÀÄÄAqÉ JAzÀÄ ¨ÉÊzÀÄ ¦gÁå¢ vÉÆnÖzÀÝ £ÉÊnAiÀÄ£ÀÄß ºÀjzÀÄ PÉÊ »rzÀÄ J¼ÉzÁr ªÀiÁ£À¨sÀAUÀ ªÀiÁqÀ®Ä ¥ÀæAiÀÄvÀߪÀiÁrzÀÄÝ ¦gÁå¢ CªÀgÀÄUÀ½AzÀ PÉÊ ©r¹PÉÆ¼ÀÄîªÁUÀ ¦gÁå¢AiÀÄ vÁ½¸ÀgÀ ©zÀÄÝ ºÉÆÃVgÀÄvÉÛ.
PÉÆ¯ÉUÉ ¥ÀæAiÀÄvÀß
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.09/2012 PÀ®A: 341 504 324 506 307 34 L¦¹:-
¢£ÁAPÀ 18/01/2012 gÀ 2145 UÀAmÉAiÀİè vÁAqÀå UÁæªÀÄzÀ°è ¦gÁå¢ «dAiÀÄ£ÁAiÀÄÌ EªÀgÀ CtÚ ZÀAzÀæ£ÁAiÀÄ̤UÉ DgÉÆÃ¦UÀ¼ÁzÀ GªÉÄñÀ£ÁAiÀÄÌ ºÁUÀÆ D£ÀAzÀ£ÁAiÀÄÌ ªÀÄwÛ§âgÀÄ ¸ÉÃjPÉÆAqÀÄ ºÉÆqÉAiÀÄÄwÛzÀÄÝ, ©r¸À®Ä ºÉÆÃzÀ ¦gÁå¢UÉ DgÉÆÃ¦UÀ¼ÀÄ PÉÆ¯É ªÀiÁqÀĪÀ GzÉÝñÀ¢AzÀ PÀwÛ ªÀÄvÀÄÛ zÉÆuÉÚ¬ÄAzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄvÀß ¥ÀnÖgÀÄvÁÛgÉ.

Thursday, January 19, 2012

DAILY CRIMES REPORT DATED:18/01/2012


ªÉÆÃmÁgï ¸ÉÊPÀ¯ï PÀ¼ÀĪÀÅ
§¸ÀªÀ£ÀºÀ½î ¥Éưøï oÁuÉ ªÉÆ.¸ÀA.09/2012 PÀ®A: 379 L¦¹:-
¦AiÀiÁðzÀÄzÁgÀgÁzÀ ªÀÄAdÄ£ÁxÀ «dAiÀÄ¥ÀÄgÀ ªÁ¹ EªÀgÀÄ ¢£ÁAPÀ 05/01/2012 gÀAzÀÄ 1900 UÀAmÉAiÀİè vÀªÀÄä ¨Á§ÄÛ PÉ.J 18 J¯ï. 6042 £ÀA§j£À AiÀĪÀĺÁ °¨ÉgÉÆ ªÉÆÃmÁgï ¸ÉÊPÀ®£ÀÄß D¦üù¤AzÀ §AzÀÄ «dAiÀÄ ¥ÀÄgÀzÀ°ègÀĪÀ vÀ£Àß ªÀÄ£ÉAiÀÄ ªÀÄÄAzÉ ¤°è¹zÀÄÝ ¸ÀzÀj ¨ÉÊPï £À ¨É¯É ¸ÀĪÀiÁgÀÄ 20,000-00 gÀÆ UÀ¼ÁVzÀÄÝ ¸ÀzÀj ªÉÆÃmÁgï ¨ÉÊPÀ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.
C¥ÀWÁvÀzÀ°è ¸ÁªÀÅ
D®ÆÝgÀÄ ¥Éưøï oÁuÉ ªÉÆ.¸ÀA.09/2012 PÀ®A: 279 304(J) L¦¹:-
¦AiÀiÁ𢠪ÀÄAdÄ£ÁxÀ FvÀ£ÀÄ ¢£ÁAPÀ 18/01/2012 gÀAzÀÄ 2315 UÀAmÉAiÀİè PÀĪÀiÁgÀ gÀªÀgÀ eÉÆvÉ DmÉÆÃ jPÁë PÉ.J. 21 J 1708 gÀ°è §gÀÄwÛgÀĪÁUÀ DmÉÆÃ jPÁë ZÁ®PÀ PÀĪÀiÁgÀ£ÀÄ vÀ£Àß DmÉÆÃªÀ£ÀÄß eÉÆÃgÁV ¤®ðPÀëvÀ£À¢AzÀ UÀÄ®è£ï¥ÉÃmÉ ªÀĹâ ºÀwÛgÀ gÀ¸ÉÛAiÀÄ wgÀÄ«£À°è wgÀÄV¹zÁUÀ ¸ÀħæºÀätå gÀ¸ÉÛUÉ ©zÀÄÝ vÀ¯ÉAiÀÄ »A¨sÁUÀPÉÌ ¥ÉmÁÖV gÀPÀÛ §A¢zÀÄÝ, C°èAzÀ CzÉà DmÉÆÃzÀ°è ªÀÄ£ÉUÉ PÀgÉzÀÄPÉÆAqÀÄ ºÉÆÃV G¥ÀZÀj¹, 108 C§Äå¯É£ïì£À°è D®ÆÝgÀÄ C¸ÀàvÉæUÉ PÀgÉzÀÄPÉÆAqÀÄ §AzÀÄ ªÉÊzÀågÀ°è vÉÆÃj¹zÁUÀ ¦AiÀiÁð¢AiÀÄ vÀAzÉ ªÀÄÈvÀ¥ÀnÖgÀĪÀÅzÁV w½¹gÀÄvÁÛgÉ.
CPÀæªÀÄ ªÀÄzÀå ªÀ±À
ªÀÄ®èAzÀÆgÀÄ ¥Éưøï oÁuÉ ªÉÆ.¸ÀA.05/2012 PÀ®A: 32 34 PÉ.E.DPïÖ:-
¦J¸ïL gÀªÀjUÉ aPÀ̪ÀÄUÀ¼ÀÆgÀÄ PÀqɬÄAzÀ MAzÀÄ ªÀiÁgÀÄw PÁgï £À°è CPÀæªÀĪÁV ªÀÄzÀåªÀ£ÀÄß ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛzÁÝgÉAzÀÄ §AzÀÄ RavÀ ªÀiÁ»w ªÉÄÃgÉUÉ ¹§âA¢UÀ¼ÉÆA¢UÉ ªÀiÁgÀÄw -800 PÁgï £ÀÄß vÀ¥Á¸ÀuÉ ªÀiÁrzÁUÀ ¥ÀgÀªÀ£ÁV E®èzÉ Captain Martin’s special whisky MlÄÖ 24 ªÀÄzÀåzÀ ¨Ál° CAzÁdÄ ¨É¯É -1200/- gÀÆUÀ¼ÀÄ ºÁUÀÆ CRQZY DOLL grain whisky , ªÀÄzÀå vÀÄA©zÀ MlÄÖ 48 PÁélgï ¨Ál°UÀ½gÀÄvÁÛªÉ. EzÀgÀ CAzÁdÄ ¨É¯É 1900/- gÀÆUÀ¼ÁVgÀÄvÉÛ. king fisher strong bear 6 ¦Amï ©AiÀÄgï ¨Ál°UÀ½zÀÄÝ . EzÀgÀ CAzÁdÄ ¨É¯É 300/- gÀÆUÀ¼ÁVgÀÄvÉÛ. EªÀÅUÀ¼À£ÀÄß ªÀÄvÀÄÛ PÉ.J-05 JA.J-3716 PÁgï £ÀÄß ¥ÀAZÀgÀ ¸ÀªÀÄPÀëªÀÄ ¥ÀAZÁ£ÀªÉÄ ªÀiÁr CªÀiÁ£ÀvÀÄÛ ¥Àr¹PÉÆArgÀÄvÉÛ.
C¥ÀWÁvÀzÀ°è ¸ÁªÀÅ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA.08/2012 PÀ®A: 279 337 304(J) L¦¹ gÉ.« 187 LJA« DPïÖ:-
¦gÁåzÀÄzÁgÀgÁzÀ ²æÃªÀÄw gÀÆ¥À ¸ÀRgÁAiÀÄ¥ÀlÖt ªÁ¹ EªÀgÀÄ ¢£ÁAPÀ 18/01/2012 gÀAzÀÄ 1330 UÀAmÉAiÀÄ°è £ÁªÀÅ DmÉÆÃ £ÀA.PÉJ18J3669 gÀ°è 3 d£ÀgÀÄ ¥ÀæAiÀiÁt ªÀiÁqÀÄwÛzÀÄÝ DmÉÆÃ ZÁ®PÀ£ÀÄ DmÉÆÃªÀ£ÀÄß CwªÉÃUÀ ºÁUÀÆ CeÁUÀgÀÆPÀvɬÄAzÀ ZÁ®£É ªÀiÁr gÀ¸ÉÛAiÀÄ ¥ÀPÀÌPÉÌ eÉÆÃgÁV wgÀÄV¹zÀÝjAzÀ DmÉÆÃ ¥À°ÖAiÀiÁV ©zÀÄÝ vÀ£ÀUÀÆ ªÀÄvÀÄÛ ªÀÄvÉÆÛ§âjUÉ ¸Àé®à ¥ÉmÁÖVzÀÄÝ, £ÀªÀÄä eÉÆvɬÄAzÀ UÀAqÀ¹UÉ wêÀÈ ¸ÀégÀÆ¥À ¥ÉmÁÖV ¸ÀܼÀzÀ¯Éè ªÀÄÈvÀ¥ÀnÖgÀĪÀÅzÁVgÀÄvÉÛ.

Wednesday, January 18, 2012

DAILY CRIMES REPORT DATED:17/01/2012


dÆeÁl ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA.20/2012 PÀ®A:87 PÉ.¦.DPïÖ:-
¦J¸ïL gÀªÀjUÉ ªÀiÁ»w §AzÀ ªÉÄÃgÉUÉ ¢£ÁAPÀ 17/01/2012 gÀAzÀÄ 1600 UÀAmÉAiÀÄ°è ªÀÄZÉÑÃj UÁæªÀÄzÀ ºÀwÛgÀ 6 d£À DgÉÆÃ¦UÀ¼ÀÄ ºÀtªÀ£ÀÄß ¥ÀtªÁVlÄÖPÉÆAqÀÄ E¹àÃmï DqÀÄwÛzÀݪÀgÀ ªÉÄÃ¯É zÁ½ £Àqɹ DgÉÆÃ¦UÀ¼À£ÀÄß zÀ¸ÀÛVj ªÀiÁr DlPÉÌ G¥ÀAiÉÆÃV¹zÀÝ 52 E¹àÃmï J¯ÉUÀ¼ÀÄ 2770/- gÀÆ ºÀtªÀ£ÀÄß CªÀiÁ£ÀvÀÄÛ¥Àr¹PÉÆArgÀÄvÉÛ.

ªÀAZÀ£É ¥ÀæPÀgÀt
§¸ÀªÀ£ÀºÀ½î ¥Éưøï oÁuÉ ªÉÆ.¸ÀA.08/2012 PÀ®A:420 34 L¦¹:-
¦AiÀiÁðzÀÄzÁgÀgÁzÀ wÃxÀðªÀÄÆwð CAiÀÄå¥Àà£ÀUÀgÀ ªÁ¹ EªÀjUÉ DgÉÆÃ¦vÀgÀÄUÀ¼ÁzÀ gÁdÄ ªÀÄvÀÄÛ UÀÄt±ÉÃRgÀ E§âgÀÄ ¸ÉÃj ¢£ÁAPÀ;28-11-2008 gÀAzsÀÄ MlÄÖ 3.41.250/- gÀÆ UÀ½UÉ SÁ° eÁUÀzÀ ªÀiÁgÁlzÀ PÀgÁgÀÄ ªÀiÁrPÉÆArzÀÄÝ CzÀgÀAvÉ ¦AiÀiÁðzÀÄzÀgÁjAzÀ DgÉÆÃ¦UÀ¼ÀÄ 60.000/- gÀÆ ºÀtªÀ£ÀÄß ªÀÄÄAUÀqÀªÁV ¥ÀqÉ¢zÀÄÝ,¸ÀzÀj SÁ° eÁUÀªÀ£ÀÄß PÀȶ gÀ»vÀ d«ÄãÀ£ÁßV ¤ªÉñÀ£ÀPÉÌ C£ÀĪÀiÁw ¥ÀqÉzÀÄ, jf¸ÀÖgï ªÀiÁrPÉÆqÀĪÀÅzÁV ºÀ®ªÀÅ ¨Áj CVæÃªÉÄAmï ¢£ÀUÀ¼À£ÀÄß ªÀÄÄAzÀÆr ¸ÀzÀj eÁUÀªÀ£ÀÄß ªÉÄîÌAqÀ DgÉÆÃ¦UÀ¼ÀÄ ¨ÉÃgÉAiÀĪÀjUÉ ªÀiÁgÁl ªÀiÁr ¦AiÀiÁðzÀÄzÁgÀjUÉ ªÉÆÃ¸À ªÀiÁrgÀÄvÁÛgÉ.

Tuesday, January 17, 2012

DAILY CRIMES REPORT DATED:16/01/2012


ºÀÄqÀÄV PÁuÉ
£ÀUÀgÀ ¥Éưøï oÁuÉ ªÉÆ.¸ÀA.08/2012 PÀ®A:ºÀÄqÀÄV PÁuÉ:-
PÀÄ.¥À«vÀæ 17 ªÀµÀð Qæ²ÑAiÀÄ£ï PÁ¯ÉÆÃ¤ ªÁ¹ EªÀ¼ÀÄ ¢£ÁAPÀ 12/01/2012 gÀAzÀÄ 0900 UÀAmÉAiÀÄ°è ¸ÀAvÀeÉÆÃ¸É¥ÀgÀ PÁ¯ÉÃfUÉ ºÉÆÃV§gÀÄvÉÛãÉAzÀÄ ªÀģɬÄAzÀ ºÉý ºÉÆÃzÀªÀ¼ÀÄ ªÀÄ£ÉUÉ ªÁ¥À¸ÀÄì ¨ÁgÀzÉ PÁuÉAiÀiÁVgÀÄvÁÛ¼ÉAzÀÄ ¦gÁåzÀÄzÁgÀgÁzÀ ¨sÁgÀw EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.


Monday, January 16, 2012

DAILY CRIMES REPORT DATED:15/01/2012


zÉÆA© ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA.10/2012 PÀ®A:143 144 147 148 504 324 323 506 149 L¦¹:-
¢£ÁAPÀ 15/01/2012 gÀAzÀÄ 1900 UÀAmÉAiÀİè aPÀ̪ÀÄUÀ¼ÀÆgÀÄ vÁ¯ÉÆèÃPï 1900 UÀAmÉAiÀÄ°è ¦gÁåzÀÄzÁgÀgÁzÀ PÀȵÉÚÃUËqÀ EªÀjUÉ 6 d£À DgÉÆÃ¦vÀgÀÄUÀ¼ÀÄ ಈ ಹಿಂದೆ ನಾಟಕದ ವಿಚಾರದಲ್ಲಿ ಗಲಾಟೆಯಾಗಿ ಕೇಸು ಆದ ವಿಚಾರದಲ್ಲಿ ಹಳೆ ದ್ವೇಷದಿಂದ ಆರೋಪಿತರುಗಳು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಮಚ್ಚುಗಳನ್ನು ಹಿಡಿದುಕೊಂಡು ಬಂದು ಸೂಳೆಮಗನೆ ನಿಮ್ಮ ಚಿಕ್ಕಪ್ಪ ನಮ್ಮೊಂದಿಗೆ ಗಲಾಟೆಗೆ ಬರುತ್ತಾನೆ ನಿನಗೆ ಸಹಾಯ ಮಾಡಲು ಯಾರು ಬರುತ್ತಾರೋ ಬೋಳಿಮಗನೆ ಎಂದು ಅವಾಚ್ಯವಾಗಿ ಬೈದು ರಮೇಶ ಮತ್ತು ಜಗದೀಶ ಕತ್ತಿಗಳಿಂದ ತಲೆಗೆ ಹೊಡೆದಿದ್ದು, ನಿಂಗೇಗೌಡ, ಶೇಖರ, ಗಿರೀಶ ರವರುಗಳು ದೊಣ್ಣೆಗಳಿಂದ ಮೈಕೈಗೆ ಹೊಡೆದಿದ್ದು. ಶೈಲ ಕೈಗಳಿಂದ ಹೊಡೆದು ಗಾಯಗೊಳಿಸಿ ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ.