Monday, April 23, 2012

Daily Crimes Report Dated:22/04/2012


ªÀÄ£ÀĵÀå PÁuÉ
ªÀÄÆrUÉgÉ ¥Éưøï oÁuÉ ªÉÆ.¸ÀA. 67/2012 PÀ®A: ªÀÄ£ÀĵÀå PÁuÉ :- ¢£ÁAPÀ 19/04/2012 gÀAzÀÄ 1245 UÀAmÉAiÀÄ°è ¸ÀªÉÇÃðzÀAiÀÄ £ÀUÀgÀ, ºÁåAqï ¥ÉÆÃ¸ïÖ£À ¦gÁåzÀÄzÁgÀgÁzÀ ²ªÀ¥Àà EªÀgÀ ªÁ¸ÀzÀ ªÀģɬÄAzÀ vÀ£Àß JgÀqÀ£Éà ªÀÄUÀ¼ÁzÀ 16 ªÀµÀð ¥ÁæAiÀÄzÀ QÃwð ªÀÄ£ÉAiÀİè AiÀiÁgÀÆ E®èzÀ ¸ÀªÀÄAiÀÄzÀ°è ªÀģɬÄAzÀ ºÉÆÃVzÀÄÝ ªÁ¥À¸ï ¨ÁgÀzÉ PÁuÉAiÀiÁVgÀÄvÁÛ¼É.
PÀvÀðªÀåPÉÌ CrØ
±ÀÈAUÉÃj ¥Éưøï oÁuÉ ªÉÆ.¸ÀA. 59/2012 PÀ®A: 353 394 307 34 L¦¹ ªÀÄvÀÄÛ 3 & 25 ¨sÁgÀwÃAiÀÄ DAiÀÄÄzsÀ PÁAiÉÄÝ :- vÀ¤SÉÆqÀÄ ¥ÁgɸïÖ ZÉPï ¥ÉÆÃ¸ïÖ §½ rªÉÊJ¸ï¦ PÉÆ¥Àà G¥À«¨sÁUÀ EªÀgÀÄ ¹§âA¢UÀ¼ÉÆA¢UÉ PÁAiÀÄðZÀgÀuÉ CAUÀªÁV ªÁºÀ£ÀUÀ¼À£ÀÄß vÀ¥Á¸ÀuÉ ªÀiÁqÀÄwÛzÀÄÝ,  MAzÀÄ PÀ¥ÀÄà §tÚzÀ ¸Á̦ðAiÉÆÃ ªÁºÀ£À §A¢zÀÄÝ, CzÀgÀ jf¸ÉÖçõÀ£ï £ÀA§gï ¥Àj²Ã°¹¯ÁV PÉ.J.19 dqï 7248 ªÁºÀ£ÀªÁVvÀÄÛ. ªÁºÀ£ÀzÀ°è AiÀiÁgÉÆÃ JgÀqÀÄ d£À C¥ÀjavÀ ªÀåQÛUÀ¼ÀÄ PÀAqÀħA¢zÀÄÝ, CªÀgÀ£ÀÄß  «ZÁgÀuÉ ªÀiÁqÀ¯ÁV ¸ÀªÀÄAd¸À GvÀÛgÀ ¤ÃqÀzÉà EzÀÄÝzÀjAzÀ £À£ÉÆßA¢UÉ EzÀÝ  ¦.¹.377 gÀªÀgÀ£ÀÄß ¸ÀzÀj PÉ.J.19 dqï 7248  ªÁºÀ£ÀzÀ°è  J.PÉ.47 gÉÊ¥sÀ¯ï  ¸ÀªÉÄÃvÀ PÀÆj¹zÉ£ÀÄ.ªÁºÀ£ÀzÀ »A¨ÁUÀ ¨ÉAUÁªÀ°£ÉÆA¢UÉ dAiÀÄ¥ÀÄgÀ ¦.J¸ï.L.UÀÄgÀÄ¥Àæ¸Ázï gÀªÀgÀ£ÀÄß  PÉ.J.18 f.828 gÀ°è PÀ¼ÀÄ»¹PÉÆmÉÖ. £Á£ÀÄ ¸ÀºÀ £À£Àß ªÁºÀ£À ¸ÀASÉå PÉ.J.18 f.897 gÀ°è ±ÀÈAUÉÃj oÁuÉUÉ »A§°¹PÉÆAqÀÄ PÀgÉvÀgÀÄwÛzÉݪÀÅ. PÀgÉvÀgÀĪÁUÀ PÉ.J.19 dqï 7248 gÀ ZÁ®PÀ£ÀÄ KPÁKQ ¦.J¸ï.L.gÀªÀgÀ fÃ¥À£ÀÄß NªÀgï mÉÃPï ªÀiÁr Cw eÉÆÃgÁV DUÀÄA¨É PÀqÉUÉ  ªÁºÀ£À ZÀ°¹PÉÆAqÀÄ ºÉÆÃzÀ£ÀÄ. £ÁªÀÅ CzÀ£ÀÄß »A¨Á°¹zɪÀÅ. zsÀgÉPÉÆ¥Àà wgÀÄ«£À ºÀwÛgÀ £ÉÆÃqÀ¯ÁV ¦.¹.377 gÀªÀgÀÄ gÀ¸ÉÛ §¢ EzÀÄÝzÀ£ÀÄß PÀAqÀÄ K£Á¬ÄvÉAzÀÄ «ZÁj¸À¯ÁV DvÀ£ÀÄ £À£Àß ªÉÄÃ¯É ºÀ¯Éèà £Àqɹ £À£Àß §½ EzÀÝ 25 fêÀAvÀ UÀÄAqÀÄUÀ¼ÀÄ, ªÀiÁåVì£ï, ¸ÀªÉÄÃvÀ ªÀÄvÀÄÛ J.PÉ.-47 gÉÊ¥sÀ¯ï QvÀÄÛPÉÆAqÀÄ zsÀgÉPÉÆ¥Àà wgÀÄ«£À°è JqÀ§¢AiÀÄ ¨ÁV®£ÀÄß vÉUÉzÀÄ ªÁºÀ£À¢AzÀ £À£ÀߣÀÄß  ¸Á¬Ä¸ÀĪÀ GzÉÝõÀ¢AzÀ PɼÀUÉ vÀ½î PÁj¤AzÀ PɼÀUÉ  ©Ã½¹gÀÄvÁÛ£É.JAzÀÄ w½¹zÀ  vÀPÀët £Á£ÀÄ ¸ÀzÀj ¦.¹.377 gÀªÀgÀ£ÀÄß dAiÀÄ¥ÀÄgÀ ¦.J¸ï.L.gÀªÀgÉÆA¢UÉ aQvÉìUÉ ±ÀÈAUÉÃjUÉ PÀ¼ÀÄ»¹PÉÆmÉÖ. £ÀAvÀgÀ ¸ÀÄvÁÛ ªÀÄÄvÁÛ ºÀÄqÀÄPÁr ¤¸ÀÛAvÀÄ ªÀÄÄSÁAvÀgÀ ºÁUÀÆ ¸ÀÄvÀÛªÀÄÄvÀÛ® f¯ÉèUÀ½UÉ  PÀÈvÀåªÉ¸ÀVzÀ ªÁºÀ£À ¸ÀASÉå PÉ.J.19 dqï 7248 .ªÁºÀ£ÀzÀ §UÉÎ ªÀiÁ»w w½¹gÀÄvÉÛãÉ. £ÀAvÀgÀ £ÀªÀÄä G¥À«¨sÁUÀzÀ oÁuÉUÀ¼À°è ºÀÄqÀÄPÁr ¥ÀvÉÛAiÀiÁUÀzÀ PÁgÀt £ÀAvÀgÀ vÀqÀªÁV zÀÆgÀ£ÀÄß ¤ÃrgÀÄvÉÛãÉ.
ªÀÄ£ÀĵÀå PÁuÉ
ºÀjºÀgÀ¥ÀÄgÀ ¥Éưøï oÁuÉ ªÉÆ.¸ÀA. 25/2012 PÀ®A: ªÀÄ£ÀĵÀå PÁuÉ :- ¢£ÁAPÀ 22/04/2012 gÀAzÀÄ 0615 UÀAmÉAiÀÄ°è ±ÀÈAUÉÃj ªÀÄoÀzÀ ªÀÄÄA¨ÁUÀ vÀÄAUÁ£À¢AiÀÄ°è ¦gÁå¢ CT¯ï ªÉÆÃºÀ£ï EªÀgÀÄ ಮತ್ತು ಅವರ ಸ್ನೇಹಿತರು  ತುಂಗಾನದಿಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದು ಎಲ್ಲರೂ ಸ್ನಾನ ಮಾಡಿಕೊಂಡು ಬಂದಿದ್ದು  ನೆಲ್ವಿನ್  ಎಂಬುವರು  ಬಂದಿರುವುದಿಲ್ಲ  ನದಿಯಲ್ಲೆ ಮುಳಿಗಿ ಹೋಗಿರುತ್ತಾನೆ  ಇತ್ಯಾದಿ.

CPÀæªÀÄ ªÀÄzÀå ªÀ±À
°AUÀzÀºÀ½î ¥Éưøï oÁuÉ ªÉÆ.¸ÀA. 25/2012 PÀ®A: 34 PÉ.E.DPïÖ:- ¢£ÁAPÀ 22/04/2012 gÀAzÀÄ 1400 UÀAmÉAiÀİè PɪÀÄätÄÚUÀÄArAiÀÄ°è ¦J¸ïL gÀªÀjUÉ §AzÀ ಖಚಿತ ದೂರಿನ ಮೇರೆಗೆ ಬಳ್ಳಾವರಕ್ಕೆ ತೆರಳಿ ಬಳ್ಳಾವರ ವೃತ್ತದಲ್ಲಿದ್ದನಮ್ಮಗಳನ್ನು ಕಂಡು ಒಬ್ಬ ವ್ಯಕ್ತಿಯು ತನ್ನ ಹತ್ತಿರವಿದ್ದ ಪ್ಲಾಸ್ಟಿಕ್ ಚೀಲ ಬಿಚ್ಚಿಸಿ ನೋಡಲಾಗಿ ಅದರೊಳಗೆ ಒಂದು ರಟ್ಟಿನ ಬಾಕ್ಸ್ ಇದ್ದು ಬಾಕ್ಸಿನಲ್ಲಿ 180 ಎಂ.ಎಲ್.ನ ವಿಂಡ್ಸರ್ ವಿಸ್ಕಿ ಕ್ವಾರ್ಟರ್ ಬಾಟಲಿಗಳಿದ್ದು ಅವುಗಳನ್ನು ಎಣಿಸಿ ನೋಡಲಾಗಿ ಒಟ್ಟು 48 ಕ್ವಾರ್ಟರ್ ಬಾಟಲಿಗಳಿರುತ್ತೆ. ಏಕೆ ತೆಗೆದುಕೊಮಡು ಹೋಗುತ್ತಿರುವೆ ಎಂದು ಪ್ರಶ್ನಿಸಿದ್ದಕ್ಕೆ ಮಾರಾಟ ಮಾಡಲು ಎಂದು ತಿಳಿಸಿದ್ದು  ಬ್ರಾಂಡಿ ಮಾರಾಟ ಮಾಡಲು ಪರವಾನಗಿ ಇದೆಯೇ? ಎಂದು ಕೇಳಲಾಗಿ ಇಲ್ಲವೆಂದು ನುಡಿದಿದ್ದರಿಂದ ಆರೋಪಿಯು ಅಕ್ರಮವಾಗಿ ಮಾರಾಟ ಮಾಡಲು ರೂ. 2082 ¨É¯ÉAiÀÄ ವಿಂಡ್ಸರ್ ವಿಸ್ಕಿ ಬಾಟಲಿಗಳನ್ನು ಅಮಾನತುಪಡಿಸಿಕೊಂಡಿರುತ್ತದೆ.

Sunday, April 22, 2012

Daily Crimes Report Dated:21/04/2012


ºÉAUÀ¸ÀÄ PÁuÉ
CdÓA¥ÀÄgÀ ¥Éưøï oÁuÉ ªÉÆ.¸ÀA. 51/2012 PÀ®A: ºÉAUÀ¸ÀÄ PÁuÉ :-¢£ÁAPÀ 14/04/2012 gÀAzÀÄ 1800 UÀAmÉAiÀÄ°è ¦gÁå¢ ZÀAzÀæ¥Àà CdÓA¥ÀägÀ ªÁ¹ EªÀgÀ ªÀÄUÀ¼ÀÄ  ¸ÀĦæÃAiÀiÁ PÉÆÃA ªÀÄAdÄ£ÁxÀ EªÀ¼ÀÄ ªÀģɬÄAzÀ PÁuÉAiÀiÁVgÀÄvÁÛ¼É ¸ÀA§A¢PÀgÀ ªÀÄ£ÉAiÀÄ°è ºÀÄqÀÄQzÀgÀÄ ¥ÀvÉÛAiÀiÁVgÀĪÀÅ¢®è  ¥ÀvÉÛ ªÀiÁrPÉÆqÀ¨ÉÃPÉAzÀÄ zÀÆgÀÄ ¤ÃrgÀĪÀÅzÁVgÀÄvÉÛ.
CPÀæªÀÄ ªÀÄzÀå ªÀ±À
J£ïDgï¥ÀÄgÀ ¥Éưøï oÁuÉ ªÉÆ.¸ÀA. 60/2012 PÀ®A: 34 PÉ.E.DPïÖ:- ಪಿ.ಎಸ್.ಐ    ಗಸ್ತಿನಲ್ಲಿರುವಾಗ್ಗೆ  ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ವರ್ತಮಾನ ಮೇರೆಗೆ ದಾಳಿನಡೆಸಿದ್ದು, ಆತನಲ್ಲಿ 4 ಮಧ್ಯತುಂಬಿದ ಪೌಚ್ ಗಳು ಇದ್ದು ಹಾಗೂ ಆತ ನಿಂತಿದ್ದ ಸ್ಥಳದಲ್ಲಿ ಒಂದು ರಟ್ಟಿನ ಬಾಕ್ಸ್‌ಇದ್ದು ಅದರಲ್ಲಿ ಒಟ್ಟು 42 ಮಧ್ಯ ತುಂಬಿದ ಪೌಚ್ ಗಳಿದ್ದು ಅವುಗಳನ್ನು ಪರಿಶೀಲಿಸಿದಾಗ ಮಧ್ಯದ ಪೌಚ್ ಗಳ ಮೇಲೆ HAYWARDS CHEERS WHISKY  180   ಎಂ.ಎಲ್ ಎಂದು ಬರೆದಿರುತ್ತೆ. ಮಧ್ಯ ಮಾರಾಟ ಮಾಡಿದ್ದ 280 ರೂ ಗಳನ್ನು ಮತ್ತು ಮೇಲ್ಕಂಡ ಮಧ್ಯದ ಪೌಚ್ ಗಳನ್ನು ಮಹಜರ್ ಮುಖೇನ ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿರುತ್ತೆ.
CPÀæªÀÄ ªÀÄzÀå ªÀ±À
§tPÀ¯ï ¥Éưøï oÁuÉ ªÉÆ.¸ÀA. 37/2012 PÀ®A: 34 PÉ.E.DPïÖ:-¢£ÁAPÀ 21/04/2012 gÀAzÀÄ gÁwæ 1900 UÀAmÉAiÀİè ZÀPÀ̪ÀÄQÌ §½ ಸುಶೀಲಮ್ಮರವರ ಮನೆಯ ಹತ್ತಿರ ಅಕ್ರವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ 1) 5 ಲೀಟರನ್ ಒಂದು ನೀಲಿ ಬಣ್ಣದ ಪ್ಲಾಸ್ಟೀಕ್ ಕ್ಯಾನ್ ಇದ್ದು ಇದರಲ್ಲಿ ಸುಮಾರು 5 ಲೀಟರ್ ನಷ್ಟು 500/- ರೂ ಬೆಲೆ ಬಾಳುವಷ್ಟು ಕಳ್ಳಭಟ್ಟಿ ಸರಾಯಿ ಇರುತ್ತೆ. 2) ಒಂದು ಕೆಂಪು ಬಣ್ಣದ ಖಾಲಿ ಇರುವ ಪ್ಲಾಸ್ಟಿಕ್ ಜಗ್  3) ಒಂದು ಸ್ಟೀಲ್ ಲೋಟ ಇರುತ್ತದೆ. ಮೇಲ್ಕಂಡ 5 ಲೀಟರ್ ನ ಪ್ಲಾಸ್ಟೀಕ್ ಕ್ಯಾನ್ ನಲ್ಲಿದ್ದ ಕಳ್ಳಭಟ್ಟಿ ಸರಾಯಿಯಲ್ಲಿ ಒಂದು 180 ಎಂಎಲ್ ಕ್ವಾಟರ್ ಬಾಟಲಿಯಲ್ಲಿ 180 ಎಂಎಲ್ ಕಳ್ಳಭಟ್ಟಿ ಸರಾಯಿಯನ್ನು ಅಮಾನತ್ತು ಪಡಿಸಿದೆ. ¦J¸ïL gÀªÀgÀÄ PÀæªÀÄ PÉÊUÉÆArgÀĪÀÅzÁVgÀÄvÉÛ.

Saturday, April 21, 2012

Daily Crimes Report Dated:20/04/2012


ªÉÆÃmÁgï PÀ¼ÀĪÀÅ
±ÀÈAUÉÃj ¥Éưøï oÁuÉ ªÉÆ.¸ÀA. 56/2012 PÀ®A: 379 L¦¹ :- ಶ್ರೀ.ಕೆ.ನಾರಾಯಣ ಸ್ವಾಮಿ EªÀgÀ ªÁ¸ÀzÀ ªÀÄ£É «zÁågÀtå¥ÀÄgÀzÀ°èzÀÄÝ, ¸ÀzÀjAiÀĪÀgÀÄ ZÀ£ÉÊAiÀÄ°è ªÁ¸À«zÀÄÝ, ¢£ÁAPÀ 11/04/2012 jAzÀ 19/04/2012 gÀ ªÀÄzÀåzÀ CªÀ¢üAiÀİè CªÀgÀ ªÀÄ£ÉAiÀÄ ¤ÃgÀÄ ©ÃqÀĪÀ ªÉÆÃmÁgÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ, ಇದರ ಅಂದಾಜಿ ಬೆಲೆ 12.000/- ರೂ. ಗಳಾಗಬಹುದು. ಕಳುವಾಗಿರುವ ಮಾಲನ್ನು ಪತ್ತೆ ªÀiÁrPÉÆqÀ¨ÉÃPÉAzÀÄ gÀ«PÀĪÀiÁgï JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
C¥ÀWÁvÀzÀ°è ¸ÁªÀÅ
°AUÀzÀºÀ½î ¥Éưøï oÁuÉ ªÉÆ.¸ÀA. 24/2012 PÀ®A: 279 337 304(J) L¦¹ :-¢£ÁAPÀ 16/04/2012 gÀAzÀÄ 1530 UÀAmÉAiÀİè vÀjÃPÉgÉ aPÀ̪ÀÄUÀ¼ÀÆgÀÄ gÀ¸ÉÛAiÀİè ಮಾರುತಿ ಓಮ್ನಿ ಚಾಲಕ ವಾನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಜಿಲ್ಲಾ ಕೃಷಿ ಕಛೇರಿ ಹತ್ತಿರವಿರುವ ಪ್ರವಾಸೋದ್ಯಮ ಇಲಾಖೆಯ ನಾಮಫಲಕಕ್ಕೆ ಅಳವಡಿಸಿದ್ದ ಪೈಪ್ ಗಳಿಗೆ ಡಿಕ್ಕಿಹೊಡೆಸಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಚೌಡಪ್ಪ, ವಿನಯಕುಮಾರ, ಗಂಗಮ್ಮ, ಲಕ್ಷ್ಮಮ್ಮ, ಧನಪಾಲ್, ಶಿವರಾಜ್ ಮತ್ತು ಸುಮ ಎಂಬುವವರಿಗೆ ತಲೆಗೆ, ಮೈಕೈಗೆ ಪೆಟ್ಟಾಗಿ ರಕ್ತಗಾಯವಾಗಿದ್ದು ತರೀಕೆರೆ, ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸಾ ಕಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿನಯಕುಮಾರ ಬಿನ್ ಚೌಡಪ್ಪ, 14 ವರ್ಷ ಈತನು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
CPÀæªÀÄ ªÀÄzÀå ªÀ±À
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 37/2012 PÀ®A: 34 PÉ.E.DPïÖ :-¢£ÁAPÀ 20/04/2012 gÀAzÀÄ 1645 UÀAmÉAiÀİè PÉAZÀgÁAiÀĸÁé«Ä zÉêÀ¸ÁÜ£ÀzÀ ºÀwÛgÀ M§â ಅಸಾಮಿ ಅಕ್ರಮವಾಗಿ ಮಾರಾಟಮಾಡುವ ಉದ್ದೇಶದಿಂದ ಬ್ರಾಂಡಿ ಬಾಟಲಿಗಳನ್ನು ಇಟ್ಟುಕೂಂಡು 5 ರಟ್ಟಿನ ಬಾಕ್ಸ್ ಗಳನ್ನು ಇಟ್ಟುಕೊಂಡು ನಿಂತಿದ್ದು 180 ಎಂ ಎಲ್ ನ ಮದ್ಯ ತುಂಬಿದ ರಾಜ ವಿಸ್ಕಿ 48 ಕ್ವಾರ್ಟರ್ ,29 ಕ್ವಾರ್ಟರ್ ಬಾಟಲಿಗಳು  8 ಬಿಯರ್ ,24 ಪಿಂಟ್  ಬಿಯರ್ ಬಾಟಲಿಗಳು  ಓಲ್ಡ್ ತವರಿನ್ ವಿಸ್ಕಿ 20 ಸ್ಯಾಶೆಟ್ ಗಳು ಎಲ್ಲಾ ಮದ್ಯವನ್ನು  ಅಮಾನತ್ತು ಪಡಿಸಿಕೊಂಡೆ ಸದರಿ ಮದ್ಯದ ಅಂದಾಜು ಬೆಲೆ 6890/- ರೂ ಗಳಾಗಬಹುದು ನಂತರ ಆರೋಪಿಯನ್ನು ಸಹ ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. ¦J¸ïL gÀªÀgÀÄ zÁ½ ªÀiÁrgÀĪÀÅzÁVgÀÄvÉÛ.
CPÀæªÀÄ ªÀÄzÀå ªÀ±À
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 38/2012 PÀ®A: 34 PÉ.E.DPïÖ :-¢£ÁAPÀ 20/04/2012 gÀAzÀÄ 1800 UÀAmÉAiÀİè PÉAZÀgÁAiÀĸÁé«Ä zÉêÀ¸ÁÜ£ÀzÀ ºÀwÛgÀ ಅಸಾಮಿ ಅಕ್ರಮವಾಗಿ ಮಾರಾಟಮಾಡುವ ಉದ್ದೇಶದಿಂದ ಬ್ರಾಂಡಿ ಬಾಟಲಿಗಳನ್ನು ಇಟ್ಟುಕೂಂಡು ರಾಜ ವಿಸ್ಕಿ 36 ಕ್ವಾರ್ಟರ್ ,ನಾಕೌಟ್ 9 ಬಿಯರ್ ಬಾಟಲಿಗಳು  ಮದ್ಯದ ಅಂದಾಜು ಬೆಲೆ 2655/- ರೂ ಗಳಾಗಬಹುದು ನಂತರ ಆರೋಪಿಯನ್ನು ಸಹ ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ .¦J¸ïL gÀªÀgÀÄ zÁ½ªÀiÁrgÀĪÀÅzÁVgÀÄvÉÛ.
DªÀÄìð DPïÖ ¥ÀæPÀgÀtPÉÌ ¸ÀA§A¢¹zÀAvÉ ¥ÀæPÀgÀt
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 47/2012 PÀ®A: 337 L¦¹ gÉ.«.3 & 25 DªÀiïìð DPïÖ:- ¢£ÁAPÀ 20/04/2012 gÀAzÀÄ 1700 UÀAmÉAiÀÄ°è §¸ÀUÉÆÃqÀÄ UÁæªÀÄzÀ PÁr£À°è ¦gÁåzÀÄzÁgÀgÁzÀ ZÀAzÀæ±ÉÃRgÀ EªÀgÀ vÀAzÉ ºÉÆ£ÀßAiÀÄå gÀªÀgÀÄ vÉÆÃlPÉÌ ¸ËzÉ vÀgÀ®Ä ºÉÆÃVzÀÄÝ, AiÀiÁªÀÅzÉÆÃ §AzÀÆQ¤AzÀ AiÀiÁgÉÆÃ PÁqÀÄ ¥ÁætÂUÀ¼À£ÀÄß ¨ÉzÀj¸ÀĪÀ ¸À®ÄªÁV CxÀªÁ ²PÁjUÁgÀgÀÄ §AzÀÆQ¤AzÀ ²PÁj ªÀiÁqÀĪÀ GzÉÝñÀ¢AzÀ ºÁj¹zÀ  UÀÄAqÀÄ JqÀ¨sÁUÀzÀ ºÉÆmÉÖUÉ vÁV gÀPÀÛUÁAiÀĪÁVgÀÄvÉÛAzÀÄ UÀÄAqÀÄ ºÁj¹ gÀPÀÛ UÁAiÀĪÀiÁrzÀªÀgÀ£ÀÄß ¥ÀvÉÛ ªÀiÁr PÀæªÀÄ PÉÊUÉÆ¼Àî®Ä EvÁå¢.

Friday, April 20, 2012

DAILY CRIMES REPORT DATED:19/04/2012


CPÀæªÀÄ ªÀÄzÀå ªÀ±À
§tPÀ¯ï ¥Éưøï oÁuÉ ªÉÆ.¸ÀA. 36/2012 PÀ®A: 32 34 PÉ.E.DPïÖ :-
ದಿನಾಂಕ: 19/04/12 ರಂದು ರಾತ್ರಿ 08-15 ಬಗ್ಗಸಗೋಡು ಗ್ರಾಮದ ಸೀತಮ್ಮ ರವರ ಮನೆಯ ಹತ್ತಿರ ಅಕ್ರವಾಗಿ ಕಳ್ಳಭಟ್ಟಿ ಸರಾಯಿ ತಯಾರಿಸಿ ಮಾರಟ ಮಾಡುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಸ್ಥಳದಲ್ಲಿ 1) 5 ಲೀಟರನ್ ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಕ್ಯಾನ್ ಇದರಲ್ಲಿ ಸುಮಾರು 5 ಲೀಟರ್ 500/- ರೂ ಬೆಲೆ ಬಾಳುವಷ್ಟು ಕಳ್ಳಭಟ್ಟಿ ಸರಾಯಿ ಇರುತ್ತೆ. 2) ಒಂದು 50 ಲೀಟರ್ ಹಿಡಿಯುವ ಅಲ್ಯೂಮಿನಿಯಂ ಹಂಡೆ ಇದರಲ್ಲಿ ಅರ್ದದಷ್ಟು ಕಳ್ಳಭಟ್ಟಿ ತಯಾರಿಸುವ ಕೊಳೆ ಇರುತ್ತೆ. ಬೆಲೆ ಸುಮಾರು 300/- ರೂ ಆಗ ಬಹುದು
ªÀÄ£ÀĵÀå PÁuÉ
vÀjÃPÉgÉ ¥Éưøï oÁuÉ ªÉÆ.¸ÀA. 90/2012 PÀ®A:ªÀÄ£ÀĵÀå PÁuÉ:-
C±ÉÆÃPï 48 ªÀµÀð gÉʯÉé QêÀiÁå£ï vÁåUÀgÁd£ÀUÀgÀ ªÁ¹ FvÀ£ÀÄ ¥ÀzÉà ¥ÀzÉà ªÀģɩlÄÖ AiÀiÁjUÀÆ ºÉüÀzÉà ªÁgÀUÀlÖ¯É ºÉÆÃV §gÀÄwÛzÀÄÝ ¢:-13-03-2012 gÀAzÀÄ ¸ÀAeÉ 5-45 UÀAmÉ ¸ÀªÀÄAiÀÄzÀ°è vÀjÃPÉgÉ mË£ï PÀqÉ ºÉÆÃV §gÀĪÀÅzÁV ºÉýºÉÆÃVzÀÄÝ MAzÀÄ wAUÀ¼ÁzÀgÀÄ ªÁ¥À¸ÀÄì ¨ÁgÀzÉ EzÀÄÝ EzÀĪÀgÉUÀÆ ºÀÄqÀÄQzÀgÀÆ ¹UÀzÉ PÁuÉAiÀiÁVgÀÄvÁÛgÉ ¥ÀvÉÛ ªÀiÁrPÉÆqÀ¨ÉÃPÉAzÀÄ EAzÀæªÀÄä EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Thursday, April 19, 2012

DAILY CRIMES REPORT DATED:18/04/2012


zÀ°vÀgÀ ªÉÄÃ¯É zËdð£Àå ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 59/2012 PÀ®A: 506 34 L¦¹ eÉÆvÉUÉ 3 PÁè¸ï(1)(10)J¸ï¹J¸ïn DPïÖ :-¢
£ÁAPÀ 18/04/2012 gÀAzÀÄ 1600 UÀAmÉAiÀÄ°è ¦gÁåzÀÄzÁgÀgÁzÀ ®Pàëöä¥Àà EªÀgÀÄ ನಗರ ಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೊಗಣ್ಣಗೌಡ ಮತ್ತು ಬಿ ಸಿ ಬಸವರಾಜರ್ ರವರ ಬಳಿ ಕೆಲವು ದಾಖಲಾತಿಗಳನ್ನು ವಿಚಾರಿಸಿದಾಗ, ದಾಖಲೆಗಳನ್ನು ವಿಚಾರಿಸಲು ನೀವು ಯಾರು ಎಂದು ಪ್ರಶ್ನಿಸಿದ್ದು ? ,ನಂತರ ಸದರಿ ವಿಷಯವನ್ನು ಪಿರ್ಯಾದಿಯ ಸ್ನೇಹಿತ ದೇವಿಪ್ರಸಾದ್ ರವರಿಗೆ ತಿಳಿಸಿ ಸದರಿಯವರ ಬಳಿ ಕರೆದುಕೊಂಡು ಹೋದಾಗ,ಪಿರ್ಯಾದಿ ಕೇಳಿದ ದಾಖಲೆಗಳ ಬಗ್ಗೆ ದೇವಿಪ್ರಸಾದ್ ವಿಚಾರಿಸಿ, ಸಾರ್ವಜನಿಕ ನೌಕರರು ನೀವು ಏಕೆ ಹೀಗೆ ಮಾತನಾಡುತ್ತೀದಿರಾ ಎಂದು ಕೇಳಿದಾಗ,ಪಿರ್ಯಾದಿಗೆ ಮತ್ತು ಅವರ ಸ್ನೇಹಿತರಿಗೆ ನೀವು ಒಲೆಯ ಮಾದೀಗ ನನ್ನ ಮಕ್ಕಳು ,ಮತ್ತು ಬೊಳೀಮಗ ಸೂಳೇಮಕ್ಕಳು ಎಂದು ನಿಂದಿಸಿ ದೇವಿ ಪ್ರಸಾದ್ ರವರ ನಗರ ಸಭೆ ರವರ ಸದಸ್ಯತ್ವ ತೆಗಿಸಿಬಿಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ
ªÀÄ£ÀĵÀå PÁuÉ
PÀ¼À¸À ¥Éưøï oÁuÉ ªÉÆ.¸ÀA. 22/2012 PÀ®A:ªÀÄ£ÀĵÀå PÁuÉ :-
¢£ÁAPÀ 15/04/2006 gÀAzÀÄ ¦gÁåzÀÄzÁgÀgÁzÀ VÃvÁ ªÀÄÄAqÀÄUÀzÀªÀÄ£É ªÁ¹ EªÀgÀ UÀAqÀ gÁªÀÄZÀAzÀæ 35 ªÀµÀð EªÀgÀÄ ಕಳಸದ ಭೀಮೇಶ್ವರ ಜೊಯೀಸರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಹೋಗಿಬರುತ್ತೇನೆಂದು ಹೇಳಿ ಹೋದವರು ಇದುವರೆವಿಗೂ ಮನೆಗೆ ವಾಪಾಸು ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.
CPÀæªÀÄ ªÀÄzÀå ªÀ±À
®PÀ̪À½î ¥Éưøï oÁuÉ ªÉÆ.¸ÀA. 28/2012 PÀ®A: 32 34 PÉ.E.DPïÖ:-
¢£ÁAPÀ 18/04/2012 gÀAzÀÄ 2115 UÀAmÉAiÀÄ°è ¦J¸ïL gÀªÀgÀÄ ಬೋರೆಗೌಡ ರವರ ಪೆಟ್ಟಿಗೆ ಅಂಗಡಿಯಲ್ಲಿ ಎರಡು ರಟ್ಟಿನ ಬಾಕ್ಸ್ ಗಳಿದ್ದು, ಅವುಗಳಲ್ಲಿ Old Tavern whisky HAYWARDS CHEERS WHISKY ಹಾಗೂ DSP BLACK whisky 180 ಎಂ,ಎಲ್, ನ 4 ಬಾಟಲಿಗಳು , WINDSOR whisky 5 ಬಾಟಲಿಗಳು ಇರುವುದು ಕಂಡುಬಂದಿರುತ್ತದೆ, ಹಾಗು ಇನ್ನೋಂದು ರಟ್ಟಿನ ಬಾಕ್ಸ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಮಧ್ಯ ತುಂಬಿದ Knock Out Strong Beer 650 ಎಮ,ಎಲ್ ನ 2 ಬಾಟಲಿಗಳು,ಹಾಗು 330 ಎಂ, ಎಲ್ ನ 4 Knock Out Strong Beer ಬಾಟಲಿಗಳು, ಒಂದು 180 ಎಂ,ಎಲ್ ನ MC Dowells whisky ಬಾಟಲಿ, ಒಂದು 360 ಎಂ, ಎಲ್,ನ MC Dowells whisky ಬಾಟಲಿ ಇದ್ದು ಮಾರಾಟ ಮಾಡಲು ಪರವಾನಗಿ ವಗೈರೆ ವಗೈರೆ ಇರುವುದಿಲ್ಲ,2140/- ಬೆಲೆಯ ಮದ್ಯ

Wednesday, April 18, 2012

DAILY CRIMES REPORT DATED:17/04/2012


ªÉÆÃmÁgï ¸ÉÊPÀ¯ï PÀ¼ÀĪÀÅ
PÉÆ¥Àà ¥ÉÆ°Ã¸ï oÁuÉ ªÉÆ.¸ÀA. 36/2012 PÀ®A: 379 L¦¹ :-
¢£ÁAPÀ 16/04/2012 gÀAzÀÄ 2030 UÀAmÉAiÀÄ°è ¦gÁåzÀÄzÁgÀgÁzÀ ಎಂ.ಡಿ ವರ್ಗೀಸ್ ಕೆಎ 18 ಆರ್‌ 4586 ರ ಬಜಾಜ್ ಪ್ಲಾಟೀನ ಮೋಟಾರು ಸೈಕಲ್ಲನ್ನು ಕಟಿಂಗ್‌ ಶಾಪ್ ಮುಂದೆ ನಿಲ್ಲಿಸಿ ಕಟಿಂಗ್‌ ಮಾಡಿಸಿಕೊಂಡು ಹೊರಬಂದು ನೋಡಲಾಗಿ ಮೋಟಾರು ಸೈಕಲ್ ಇಲ್ಲದಿದ್ದು ಇಲ್ಲಾ ಕಡೆ ಹುಡುಕಿ ಸಿಗದೇ ಇದ್ದು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆಂದು ಇದರ ಬೆಲೆ ಸುಮಾರು 40,000/- ರೂಗಳಾಗ ಬಹುದೆಂದು.
ªÀÄ£ÀĵÀå PÁuÉ
PÉÆ¥Àà ¥ÉÆ°Ã¸ï oÁuÉ ªÉÆ.¸ÀA. 37/2012 PÀ®A: ªÀÄ£ÀĵÀå PÁuÉ:-
ಹೆಚ್‌.ವಿ ನರೇಂದ್ರ ಕಾಮತ್ ದೂರು ನೀಡಿ ಅವರ ತಂದೆ ವಿಠಲ ಕಾಮತ್ ಬಿನ್ ಪದ್ಮನಾಭ ಕಾಮತ್ 62 ವರ್ಷ ಇವರು ದಿನಾಂಕ 15/04/2012 ರಂದು ರಾತ್ರಿ 8.00 ಗಂಟೆಗೆ ಅವರ ಮನೆಯಿಂದ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿ ಕಾಣೆಯಾಗಿರುತ್ತಾರೆಂದು ಈ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಸಾರಾಂಶ.
zÉÆA© ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA. 48/2012 PÀ®A: 504 324 143 144 147 307 149 L¦¹:-
¢£ÁAPÀ 17/04/2012 gÀAzÀÄ 1730 UÀAmÉAiÀÄ°è ºÁA¢AiÀÄ £ÁåµÀ£À¯ï ºÉÆÃmÉ¯ï ¸À«ÄÃ¥À ¦gÁåzÀÄzÁgÀgÁzÀ ©½AiÀÄ¥ÀàUËqÀ EªÀjUÉ ¥ÀjZÀAiÀÄ«gÀĪÀ ¸ÀA¢Ã¥À, ¥ÀÄmÉÖÃUËqÀ ªÀÄvÀÄÛ ºÀjñÀ gÀªÀgÀÄ ¤°è¹zÀÝ PÁjUÉ, ºÁA¢ ªÁ¹ ¸Á¢üPï JA§ÄªÀ£ÀÄ GzÉÝñÀ¥ÀƪÀðPÀªÁV DmÉÆÃªÀ£ÀÄß CqÀدÁV ¤°è¹zÀÄÝ, PÉüÀ®Ä ºÉÆÃzÁUÀ ºÀjñÀ¤UÉ PÉʬÄAzÀ ªÀÄÄRPÉÌ ºÉÆqÉzÀÄ, CªÁZÀåªÁV ¨ÉÊ¢zÀÄÝ, ¨ÉÊzÀ «ZÁgÀzÀ°è ¸ÀA¢Ã¥À ªÀÄvÀÄÛ ¥ÀÄmÉÖÃUËqÀ PÉüÀ®Ä ºÉÆÃzÁUÀ, ¸Á¢üÃPÀ£ÀÄ ¥sÉÆÃ£ï ªÀÄÄSÁAvÀgÀ 1)UÀİæÃeï, 2)DjÃ¥sï, 3)CAvÀÄ, 4)ªÀÄĨsÁgÀPï, 5)¥À«Ãðeï ªÀÄvÀÄÛ E£ÀÆß EvÀgÀgÀ£ÀÄß PÀgɬĹ DmÉÆÃzÀ°èzÀÝ PÀwÛ ªÀÄvÀÄÛ zÉÆuÉÚUÀ½AzÀ ¸ÀªÀiÁ£À GzÉÝñÀªÀ¤ßlÄÖPÉÆAqÀÄ PÉÆ¯É ªÀiÁqÀĪÀ GzÉÝñÀ¢AzÀ ¸ÀA¢Ã¥À ªÀÄvÀÄÛ ¥ÀÄmÉÖÃUËqÀ£À vÀ¯ÉUÉ, ªÉÄÊ PÉÊ PÁ°UÉ ºÉÆqÉzÀÄ ªÀÄgÀuÁAwPÀ ºÀ¯Éè £ÀqɹgÀÄvÁÛgÉ,
ºÀ¯Éè ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA. 49/2012 PÀ®A: 504 324 506 34 L¦¹ :-
¢£ÁAPÀ 17/04/2012 gÀAzÀÄ 1710 UÀAmÉAiÀÄ°è ºÁA¢AiÀÄ £ÁåµÀ£À¯ï ºÉÆÃmÉ¯ï ¸À«ÄÃ¥À ¦gÁåzÀÄzÁgÀgÁzÀ UÀİæeï CºÀäzï EªÀgÀÄ nà PÀÄrAiÀÄ®Ä ºÉÆÃzÁUÀ, ¢uÉÚPÉgÉ ºÀjñÀ, ¸ÀA¢Ã¥À ºÁUÀÆ E¤ßvÀgÉ JgÉqÀÄ d£ÀgÀÄ £À£ÀߣÀÄß £ÀªÀÄUÉ ºÉÆqÉzÀ DmÉÆÃ ¸Á¢üPï£ÀÄ J°è EzÁÝ£É JAzÀÄ PÉýzÁUÀ, ¦gÁå¢ £À£ÀUÉ UÉÆwÛ®è JAzÀÄ ºÉýzÀÝPÉÌ ¦gÁå¢UÉ CªÁZÀåªÁV ¨ÉÊ¢zÀÄÝ, ¸ÀļÀÄî ºÉüÀÄwÛÃAiÀÄ JAzÀÄ ºÀjñÀ£ÀÄ PÉʬÄAzÀ ¦gÁå¢AiÀÄ ªÀÄÄRPÉÌ ºÉÆqÉzÀÄ, ¸ÀA¢Ã¥À£ÀÄ zÉÆuÉÚ¬ÄAzÀ ºÉÆqÉzÀÄ, G½¢§âgÀÄ PÀ®ÄèUÀ½AzÀ ªÉÄÊPÉÊUÉ ºÉÆqÉzÀÄ £ÀAvÀgÀ ¸ÀA¢Ã¥À£ÀÄ ¤Ã£ÀÄ ºÉüÀ¢zÀÝgÉ ¤£ÀߣÀÄß ªÀÄÄV¸ÀÄvÉÛêÉAzÀÄ PÀ°è¤AzÀ ºÉÆqÉzÀÄ gÀPÀÛUÁAiÀĪÀiÁrgÀÄvÁÛgÉ.

Tuesday, April 17, 2012

DAILY CRIMES REPORT DATED:16/04/2012


ªÉÆÃmÁgï ¸ÉÊPÀ¯ï PÀ¼ÀĪÀÅ
dAiÀÄ¥ÀÄgÀ ¥Éưøï oÁuÉ ªÉÆ.¸ÀA. 24/2012 PÀ®A: 379 L¦¹ :-
ದಿನಾಂಕ 18-04-2012 ರಂದು ರಾತ್ರಿ ಜಯಪುರದ ಮುಖ್ಯ ರಸ್ತೆಯಲ್ಲಿರುವ ನವೀನ್ ಬಾರ್ ಎದುರಿಗೆ ¦gÁåzÀÄzÁgÀgÁzÀ ¢£ÉñÀ EªÀgÀ §ಜಾಜ್ ಡಿಸ್ಕವರ್ ಮೋಟಾರು ಸೈಕಲ್ ನಂ. ಕೆ.ಎ.18 ವಿ.1186 ನ್ನು ನಿಲ್ಲಿಸಿ ದಿನಸಿ ಸಾಮಾನು ತರಲು ಹೋಗಿದ್ದು ನಂತರ ಸುಮಾರು 08-00 ಗಂಟೆಯಿಂದ 08-30 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಸದರಿ ಬೈಕನ್ನು ತೆಗೆದುಕೊಂಡು ಹೋಗಿದ್ದಾಗಿರುತ್ತೆ.
ºÀÄqÀÄVAiÀÄgÀÄ PÁuÉ
vÀjÃPÉgÉ ¥Éưøï oÁuÉ ªÉÆ.¸ÀA. 88/2012 PÀ®A: ºÀÄqÀÄV PÁuÉ:-
¢£ÁAPÀ 13/04/2012 gÀAzÀÄ PÁélæ¸ï zÀÄUÁè¥ÀÄgÀ UÁæªÀÄzÀ°è gÁd¥Àà gÀªÀgÀ ªÀÄUÀ¼ÁzÀ PÀÄ//£ÀA¢¤ 16 ªÀµÀð ºÁUÀÄ ¸ÉßûvÉ zÀÄUÁè¥ÀÄgÀ «dAiÀÄ¥ÀàgÀªÀgÀ ªÀÄUÀ¼ÁzÀ PÀÄ//¥À«vÀæ 16 ªÀµÀðgÀªÀgÀÄ vÀjÃPÉgÉ D¸ÀàvÉæUÉ ºÉÆÃV §gÀÄvÉÛÃªÉ JAzÀÄ ºÉýºÉÆÃzÀªÀgÀÄ ªÁ¥À¸ÀÄì ªÀÄ£ÉUÉ §A¢gÀĪÀÅ¢¯Áè F §UÉÎ J¯ÁèPÀqÉ ºÀÄqÀÄQzÀÄÝ ¥ÀvÉÛAiÀiÁVgÀĪÀÅ¢¯Áè.
ªÉêzÀågÀ ¤®ðPÀë¢AzÀ ¸ÁªÀÅ
£ÀUÀgÀ ¥Éưøï oÁuÉ ªÉÆ.¸ÀA. 57/2012 PÀ®A: 304(J)L¦¹:-
¦gÁåzÀÄzÁgÀgÁzÀ gÁªÀİAUÀªÀiï EªÀgÀ ಮಗನಾದ ಚಂದ್ರಶೇಖರ್ ಆರ್ ,ಪ್ರಾಯ 28 ವರ್ಷ,ತಮಿಳು ಕಾಲೋನಿ ವಾಸಿ ,ದಿನಾಂಕ:12-04-12 ರಂದು 7-30 ಗಂಟೆಗೆ ಇಂದಿರಾ ಮೆಮೋರಿಯಲ್ ಆಸ್ಪತ್ರೆ, ದೋಣಿಕಣಕ್ಕೆ ಸೇರಿಸಿದ್ದು ,ಡಾ.ವೆಂಕಟೇಶ್ ವೈಧ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲೆ ಮಾಡಿಕೊಂಡಿದ್ದು, ಚಿಕಿತ್ಸೆ ಪಡೆದ ನಂತರ ರೋಗಿಯ ಆರೋಗ್ಯ ಸುಧಾರಣೆಗೆ ಬಂದಿದ್ದು,ಆದರೆ ದಿ:16-04-12 ರಂದು ಮದ್ಯಾಹ್ನ ಚಿಕಿತ್ಸೆ ನೀಡಲು ಹೋದಾಗ ,ವೈಧ್ಯರ ನಿರ್ಲಕ್ಷತನದಿಂದ ಆರೋಗ್ಯವಾಗಿದ್ದ ರೋಗಿ ಮೃತಪಟ್ಟಿದ್ದು ,ಆಗ ವೈದ್ಯರು ಸದರಿ ರೋಗಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು,ಸದರಿ ರೋಗಿಯ ಸಾವಿಗೆ ಕಾರಣರಾದ ಡಾ.ವೆಂಕಟೇಶ್ ವೈಧ್ಯರು ಮತ್ತು ಅವರ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೋರಿದ್ದು ,ಇತ್ಯಾದಿ.
C¥ÀjavÀ ºÉAUÀ¹£À ±ÀªÀ ¥ÀvÉÛ
UÁæªÀiÁAvÀgÀ ¥Éưøï oÁuÉ AiÀÄÄrDgï ¸ÀASÉå 18/2012 PÀ®A: 174 ¹Dg惡:-
¢£ÁAPÀ 16/04/2012 gÀAzÀÄ 0400 UÀAmÉAiÀÄ ¸ÀªÀÄAiÀÄzÀ°è ಇಂದಾವರ ಗ್ರಾಮದಲ್ಲಿ ¦gÁåzÀÄzÁgÀgÁzÀ gÀ«PÀĪÀiÁgÀ EªÀgÀ ಜಮೀನು ಸರ್ವೆ ನಂ 101/03 ರಲ್ಲಿ ಸುಮಾರು 35 ವರ್ಷ ಪ್ರಾಯದ ಒಂದು ಹೆಂಗಸು ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾರೆ. ಸದರಿ ಹೆಂಗಸಿನ ಚಹರೆ. ಪ್ರಾಯ -ಸುಮಾರು 35 ವರ್ಷ. ಅರಿಸಿನ ಬಣ್ಣದ ಕಪ್ಪು ಹೂಗಳಿರುವ ಸೀರೆ, ನೀಲಿ ಬಣ್ಣದ ಜಾಕೆಟ್ ಧರಿಸಿರುತ್ತಾರೆ. ಎರಡು ಕೈಗಳಲ್ಲಿ ಕೆಂಪು ಗಾಜಿನ ಬಳೆಗಳಿರುತ್ತವೆ. ಕೋಲು ಮುಖ. ಕಪ್ಪು ಮೈಬಣ್ಣ. ಕರಿಮಣಿ ತಾಳಿಸರ ಮತ್ತು ಕಾಲುಂಗುರ ಧರಿಸಿರುತ್ತಾಳೆ.

Monday, April 16, 2012

DAILY CRIMES REPORT DATED:15/04/2012


C¥ÀWÁvÀ ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA. 87/2012 PÀ®A:279 338 304(J) L¦¹ :-
¢£ÁAPÀ 15/04/2012 gÀAzÀÄ 0430 UÀAmÉAiÀİè JA¹ºÀ½î ZÁ£À¯ï ºÀwÛgÀ ¦gÁåzÀÄzÁgÀgÁzÀ eÁÕ£À¥Àà EªÀgÀÄ ಸಿಗಂದೂರು ದೇವಸ್ಥಾನಕ್ಕೆ ಟೆಂಪೋ ಟ್ರಾವೆಲರ್ ನಂ.ಕೆ.ಎ.20-3233 ನೇ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಆರೋಪಿ ಸದರಿ ಸ್ಥಳದಲ್ಲಿ ತನ್ನ ನಿರ್ಲಕ್ಷತನದಿಂದ ಅತಿವೇಗ ಹಾಗು ಅಜಾಗರೂಕತೆಯಿಂದ ಓಡಿಸಿ ಎದುರುಗಡೆಯಿಂದ ಅಂದರೆ ಭದ್ರಾವತಿ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ.ಕೆ.ಎ.36-ಎಫ್.980 ನೇ ಬಸ್ಸಿಗೆ ಅಪಘಾತ ಪಡಿಸಿದ ಪರಿಣಾಮ ವಾಹನಗಳೆರಡರ ಮುಂಭಾಗ ಜಖಂಗೊಂಡು ಆರೋಪಿ ಟೆಂಪೋ ಟ್ರಾವೆಲರ್ ಚಾಲಕನಿಗೆ ತಲೆ ಮೈ ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟು, ಇತರೆ 10 ಜನರಿಗೆ ಮೈ ಕೈ ಕಾಲುಗಳಿಗೆ ರಕ್ತಗಾಯವಾಗಿರುತ್ತವೆ (ªÀÄÈvÀgÀÄ zÉêÀgÁdZÁj ©£ï ®PÀëöätZÁj 39 ªÀµÀð zÉêÀ¸ÀAzÀæ PÉ.Dgï.¥ÀÄgÀA ¨ÉAUÀ¼ÀÆgÀÄ)
CPÀæªÀÄ ªÀÄzÀå ªÀ±À
ªÀÄÆrUÉgÉ ¥Éưøï oÁuÉ ªÉÆ.¸ÀA. 64/2012 PÀ®A: 32 34 PÉ.E.DPïÖ:-
¦J¸ïL gÀªÀjUÉ ¢£ÁAPÀ 15/04/2012 gÀAzÀÄ 0830 UÀAmÉAiÀÄ°è §AzÀ RavÀ ªÀvÀðªÀiÁ£ÀzÀ ªÉÄÃgÉUÉ £ÀA¢Ã¥ÀägÀ UÁæªÀÄPÉÌ ºÉÆÃV DgÉÆÃ¦ ¸ÀÄAzÀgÉñÀgÀªÀgÀ ಮನೆಯನ್ನು ಸುತ್ತುವರಿದು ನೋಡಲಾಗಿ ಅಡುಗೆ ಮನೆಯಲ್ಲಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರು ಮಾಡುತ್ತಿದ್ದು 1] ಒಂದು ದೊಡ್ಡ ಅಲ್ಯುಮಿನಿಯಂ ಹಂಡೆ. 2] ಒಂದು ಅಲ್ಯುಮಿನಿಯಂ ಸಣ್ಣ ಪಾತ್ರೆ 3] ಒಂದು ಮರದ ಹಲಗೆ 4] 2 ಅಡಿ ಉದ್ದದ ಪ್ಲಾಸ್ಟಿಕ್ ಪೈಪು, 5] 10 ಲೀಟರ್ ನ ನೀಲಿ ಬಣ್ಣದ ಪ್ಲಾಸ್ಟಿಕ್ ಕ್ಯಾನಿನಲ್ಲಿದ್ದ ಸುಮಾರು 4 ಲೀಟರ್ ಕಳ್ಳಬಟ್ಟಿ ಸಾರಾಯಿ. 6] 180 ಎಂ.ಎಲ್. ನ ಬಾಟಲಿಯಲ್ಲಿ ರಾಸಾಯನಿಕ ಪರೀಕ್ಷೆಗೆ ಕಳುಹಿಸಲು ಶೇಖರಿಸಿದ ಕಳ್ಳಬಟ್ಟಿ ಸಾರಾಯಿ ತಯಾರು ಮಾಡಲು ಇಟ್ಟಿದ್ದ ಕೊಳೆ 7] 180 ಎಂ.ಎಲ್. ನ ಬಾಟಲಿಯಲ್ಲಿ ರಾಸಾಯನಿಕ ಪರೀಕ್ಷೆಗೆ ಕಳುಹಿಸಲು ಶೇಖರಿಸಿದ ಕಳ್ಳಬಟ್ಟಿ ಸಾರಾಯಿ 8] 2 ಪ್ಲಾಸ್ಟಿಕ್ ಕೊಡಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
CPÀæªÀÄ ªÀÄzÀå ªÀ±À
PÀqÀÆgÀ ¥Éưøï oÁuÉ ªÉÆ.¸ÀA. 70/2012 PÀ®A: 32 34 PÉ.E.DPïÖ:-
¢£ÁAPÀ 15/04/2012 gÀAzÀÄ 1730 UÀAmÉAiÀÄ°è ¦J¸ïL gÀªÀjUÉ §AzÀ RavÀ ªÀvÀðªÀiÁ£ÀzÀ ªÉÄÃgÉUÉ ©¸À¯ÉúÀ½î UÁæªÀÄPÉÌ ºÉÆÃV zÁ½ªÀiÁqÀ¯ÁV DgÉÆÃ¦ gÀÄzÀæ¥Àà EªÀgÀ ªÀÄ£ÉAiÀİè ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡಿದ್ದು, ಪರಿಶೀಲಿಸಲಾಗಿ 90 ಎಂ.ಎಲ್. ನ ರಾಜಾ ವಿಸ್ಕಿಯ 104 ಸ್ಯಾಚೆಟ್‌ ಗಳು ಇದ್ದು, ಒಟ್ಟು ಬೆಲೆ 3120/- ರೂ. ಗಳಾಗಿರುತ್ತೆ.

Sunday, April 15, 2012

DAILY CRIMES REPORT DATED:14/04/2012


C¥ÀWÁvÀ ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA. 69/2012 PÀ®A:279 304(J) L¦¹ :-¢£ÁAPÀ 14/04/2012 gÀAzÀÄ ದೇವರಾಜ್ ಬಿನ್ ನಾಗರಾಜಪ್ಪ JA§ÄªÀgÀÄ PÉÆlÖ zÀÆj£À ¸ÁgÁA±À K£ÉAzÀgÉ £ÁUÀgÁd¥Àà JA§ÄªÀgÀÄ ನಡೆದುಕೊಂಡು ಬರುತ್ತಿರುವಾಗ ಬೀರೂರು ಕಡೆಯಿಂದ ಬಂದ ನಂ ಕೆಎ-14-ಇಬಿ-0258 ರ ಹಿರೋಹೊಂಡಾ ಸ್ಪ್ಲೆಂಡರ್ ವಾಹನದ ಚಾಲಕ ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗರಾಜಪ್ಪರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ, ಮತ್ತು ಕಿವಿಗೆ ತೀವ್ರತರವಾದ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು. ಆಸ್ಪತ್ರೆಗೆ ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ

Saturday, April 14, 2012

DAILY CRIMES REPORT DATED:13/04/2012


PÀ¼ÀîvÀ£À ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 56/2012 PÀ®A: 379 L¦¹ :-¢£ÁAPÀ 12/04/2012 gÀAzÀÄ ಫಿರ್ಯಾದುದಾರರು ಚಿಕ್ಕಮಗಳೂರು-ಬೇಲೂರು ರಸ್ತೆಯ ಮದ್ಯದಲ್ಲಿರುವ ಸೀತಾ ದಯಾನಂದ ಪೈ ಕಲ್ಯಾಣ ಮಂಟಪಕ್ಕೆ ತಮ್ಮ ಸಂಬಂಧಿಕರ ಮದುವೆಗಾಗಿ ತಮ್ಮ ಬಾಬ್ತು ಕೆಎ 18-ಎಂ. 1890 ಕಾರಿನಲ್ಲಿ ಬಂದಿದ್ದು, .ಮದ್ಯಾಹ್ನ 12-30 ಗಂಟೆಗೆ ಕಾರನ್ನು ಪೈ ಕಲ್ಯಾಣ ಮಂಟಪದ ಮುಂದೆ ಕಾರ್ ನಿಲ್ಲಿಸಿ, ಮದುವೆ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ ಕಾರ್ ಸ್ಥಳದಲ್ಲಿ ಇರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು.
PÀ¼ÀîvÀ£À ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA. 63/2012 PÀ®A: 379 L¦¹ :- ¢£ÁAPÀ 10/04/2012 jAzÀ 11/04/2012 gÀ ªÀÄzÀåzÀ CªÀ¢üAiÀİè ಪಿರ್ಯಾದುದಾರರ ಮನೆಯ ಕಾಂಪೌಂಡ್ ನ ಒಳಗೆ ಮನೆಯ ಮುಂಭಾಗ ನಿಲ್ಲಿಸಿದ್ದ ಪಿರ್ಯಾದುದಾರರ ಬಾಬ್ತು 40,000-00 ರೂ ಮೌಲ್ಯದ ಕೆಂಪು ಬಣ್ಣದ ಕೆ.ಎ-18 ವಿ-0661 ರ ಟಿ.ವಿ.ಎಸ್. ಸ್ಪೋರ್ಟ್ಸ್ ಸಿ.ವಿ.ಟಿ.ಐ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟಾರ್ ಸೈಕಲ್ ನ ಇಂಜಿನ್ ನಂಬರ್- CF5AB1603318 ಚಾಸಿಸ್ ನಂಬರ್- MD625MF55B1E51183 ಆಗಿರುತ್ತದೆ
C¥ÀWÁvÀ ¥ÀæPÀgÀt
©ÃgÀÆgÀÄ ¥Éưøï oÁuÉ ªÉÆ.¸ÀA. 53/2012 PÀ®A:279 304(J) L¦¹ :-¢£ÁAPÀ 07/04/2012 gÀAzÀÄ ಪಿರ್ಯಾದುದಾರರ ತಂದೆ ಲೋಕನಾಥ್ ರವರು ಕಡೂರು ನಿಂದ ಬ್ಯಾಗಡೇಹಳ್ಳಿಗೆ ಬರಲು ತಮ್ಮ ಬಾಬ್ತು ಕೆಎ 18 ವಿ 5029 ನೇ ನಂಬರಿನ ಟಿ.ವಿ.ಎಸ್.ಹೆವಿ ಡ್ಯೂಟಿ ಯಲ್ಲಿ ಎನ್.ಹೆಚ್.206 ರಸ್ತೆಯಲ್ಲಿ ಬರುತ್ತಿದ್ದಾಗ ಕೆಎ 02 ಪಿ 5635 ನೇ ನಂಬರಿನ ಮಾರುತಿ ಜೆನ್ ಕಾರಿನ ಚಾಲಕ ಸಿದ್ದಪ್ಪ ರವರು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ 18 ವಿ 5029 ನೇ ನಂಬರಿನ ಟಿವಿಎಸ್ ಹೆವಿ ಡ್ಯೂಟಿಗೆ ಡಿಕ್ಕಿಹೊಡೆಸಿದ ಪರಿಣಾಮ ಲೋಕನಾಥ್ ರವರಿಗೆ ತಲೆಯ ಬಲಬಾಗಕ್ಕೆ, ಬಲದೇ ಪಕ್ಕೆಗೆ, ಕೈಕಾಲುಗಳಿಗೆ ಪೆಟ್ಟಾಗಿದ್ದು ನಂತರ ಚಿಕಿತ್ಸೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾರೆ,

Friday, April 13, 2012

DAILY CRIMES REPORT DATED:12/04/2012


ªÀAZÀ£É ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 54/2012 PÀ®A: 420 447 448 380 L¦¹ :-
¢£ÁAPÀ 09/01/2009 gÀ°è ¦gÁåzÀÄzÁgÀgÁzÀ ¤Ã®ªÀÄä EªÀjUÉ ಪಿರ್ಯಾದುದಾರರಿಗೆ ಮನೆಕೊಡಿಸುವುದಾಗಿ DgÉÆÃ¦ ¸ÀĢåï 30.000 ಸಾವಿರ ರೂಗಳನ್ನು ಪಡೆದುಕೊಂಡು ನಂತರ ಅವರಿಗೆ ಬೇರೆ ಯಾವುದೋ ಇನ್ನೊಂದು ಮನೆಯನ್ನು ತೋರಿಸಿದ್ದು ನಂತರ 2 ದಿನಗಳು ಬಿಟ್ಟು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗವನ್ನು ಹೊಡೆದು ಮನೆಯಲ್ಲಿದ್ದ ಸಾಮಾನುಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಪಿರ್ಯಾದುದಾರರಿಗೆ ವಂಚನೆ ಮಾಡಿರುತ್ತಾರೆ.
ªÀAZÀ£É ¥ÀæPÀgÀt
§¸ÀªÀ£ÀºÀ½î ¥Éưøï oÁuÉ ªÉÆ.¸ÀA. 39/2012 PÀ®A:408 420 34 L¦¹ :-
¢£ÁAPÀ 10/02/2012 jAzÀ 23/03/2012 gÀ ªÀÄzÀåzÀ CªÀ¢üAiÀÄ°è ¦gÁåzÀÄzÁgÀgÁzÀ ¥Áå¤ì¸ï ZÁZÀð EªÀgÀÄ Ä PÀÆåjAUïUÉ §AzÀ PÁ¦üAiÀÄ£ÀÄß ¥ÀjÃQëøÀĪÀ PÉ®¸ÀPÉÌ 01£Éà DgÉÆÃ¦AiÀÄ£ÀÄß 4 ªÀµÀðUÀ½AzÀ £ÉëĹzÀÄÝ 1 £Éà DgÉÆÃ¦ £ÀªÁeï PÁ¦ü ªÁå¥ÁgÀzÀ ¸À®ÄªÁV E«ÄÛAiÀiÁeï ªÀÄvÀÄÛ E¨Áæ»A DgÉÆÃ¦vÀgÀÄUÀ¼À£ÀÄß ¦AiÀiÁð¢UÉ ¥ÀjZÀ¬Ä¹zÀÄÝ, 1 £Éà DgÉÆÃ¦AiÀÄÄ 2 ªÀÄvÀÄÛ 3£Éà DgÉÆÃ¦UÀ½AzÀ §AzÀAvÀºÀ PÁ¦üUÉ 54% N.n. ¤ÃqÀÄwÛzÀÄÝ C£ÀĪÀiÁ£À §AzÀÄ ¸ÀA¸ÉÜAiÀÄ £ËPÀgÀ gÁWÀªÉÃAzÀægÀªÀjAzÀ ¥ÀjÃQë¹zÁUÀ 49% N.n §A¢gÀÄvÉÛ. DzÀgÉ DgÉÆÃ¦ 1 gÀªÀgÀÄ EzÉà PÁ¦üUÉ 54% N.n §A¢gÀÄvÉÛAzÀÄ j¥ÉÆÃlð ¤ÃrgÀÄvÁÛgÉ. »ÃUÉ 1 aî PÁ¦ü ªÀÄÆmÉUÉÉ 5 PÉ.f AiÀĵÀÄÖ ªÀåvÁå¸À §A¢zÀÄÝ DgÉÆÃ¦ 02 ªÀÄvÀÄÛ 03 gÀªÀjAzÀ 2000 PÀÆÌ ºÉaÑUÉ PÁ¦ü ªÀÄÆmÉUÀ¼ÀÄ §A¢zÀÄÝ EzÀPÉÌ 54% 1 £Éà DgÉÆ¦ ¤ÃrzÀÄÝ PÀÆåjAUï£À°è EgÀÄvÉÛ ªÉÄîÌAqÀªÀgÀÄ ªÀÄÆgÀÄ d£À DgÉÆÃ¦vÀgÀÄ ¸ÉÃj £ÀªÀÄä ¸ÀA¸ÉÜUÉ ¸ÀĪÀiÁgÀÄ 6.00.000/- gÀÆ £ÀµÀÄÖ ºÀtªÀ£ÀÄß £ÀA©PÉ zÉÆæÃºÀ ªÀiÁr ªÉÆÃ¸À ªÀiÁrgÀÄvÁÛgÉ.
PÁ¼ÀĪÉÄt¸ÀÄ PÀ¼ÀĪÀÅ
§tPÀ¯ï ¥Éưøï oÁuÉ ªÉÆ.¸ÀA. 32/2012 PÀ®A:457 380 L¦¹ :-
¢£ÁAPÀ 11/04/2012 gÀAzÀÄ gÁwæ ªÉüÉAiÀİè AiÀiÁgÀÆ PÀ¼ÀîgÀÄ PÉÆlæUÉgÉ UÁæªÀÄzÀ ¦gÁåzÀÄzÁgÀjUÉ ¸ÉÃjzÀ ತೋಟದಲ್ಲಿರುವ ಗೋಡೌನ್ ನ ಮೇಲ್ಬಾಗದ ಹೆಂಚುಗಳನ್ನು ತೆಗೆದು ಒಳಗೆ ಇರಿಸಿದ್ದ ಕಾಳು ಮೆಣಸು ಮೂಟೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ ಪ್ಲಾಸ್ಟೀಕ್ ಚೀಲದಲ್ಲಿ ತುಂಬಿ ಇರಿಸಿದ್ದ ಸುಮಾರು 8 ಚೀಲದಲ್ಲಿದ್ದ ಸುಮಾರು 150 ಕೆ.ಜಿ ಕಾಳು ಮೆಣಸು ಕಳ್ಳತನವಾಗಿರುತ್ತೆ. ಸದರಿ ಕಾಳು ಮೆಣಸಿನ ಅಂದಾಜು ಬೆಲೆ ಸುಮಾರು 24,000-00 ರೂ ಗಳಾಗಬಹುದು. ಸದರಿ ಕಳ್ಳತನವು ರಾತ್ರಿ ವೇಳೆಯಲ್ಲಿ ಕಳ್ಳತನವಾಗಿರುತ್ತೆ.

Thursday, April 12, 2012

DAILY CRIMES REPORT DATED:11/04/2012


ªÀÄ£ÀĵÀå PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA. 116/2012 PÀ®A: ªÀÄ£ÀĵÀå PÁuÉ :-
¢£ÁAPÀ 06/04/2012 gÀAzÀÄ F±ÀégÀ½î¬ÄAzÀ ¦gÁåzÀÄzÁgÀgÁzÀ ²æÃªÀÄw UÁ¬Äwæ EªÀgÀ UÀAqÀ ¥ÀæPÁ±ï 43 ªÀµÀð JA§ÄªÀªÀgÀÄ ¦gÁå¢AiÀÄ §½ 20.000/- gÀÆ ºÀtªÀ£ÀÄß ¥ÀqÉzÀÄPÉÆAqÀÄ ¨ÉîÆgÀÄ ªÁ¹ gÀAUÀtÚgÀªÀjUÉ PÉÆlÄÖ §gÀÄvÉÛãÉAzÀÄ ºÉý ªÀģɬÄAzÀ ºÉÆÃzÀªÀgÀÄ ¨ÉîÆjUÀÆ ºÉÆÃUÀzÉ, ªÀÄ£ÉUÀÆ ¨ÁgÀzÉà J°èAiÉÆÃ PÁuÉAiÀiÁVzÀÄÝ F ªÀgÉUÉ J®è PÀqÉ ºÀÄqÀÄPÁrzÀgÀÆ ¥ÀvÉÛAiÀiÁUÀzÉà EzÀÄÝ ¥ÀvÉÛ ªÀiÁrPÉÆqÀ¨ÉÃPÁV PÉÆÃj PÉÆlÖ zÀÆgÁVgÀÄvÉÛ.
PÁ¯ÉÃf£À°è zÉÆA© ¥ÀæPÀgÀt
PÉÆ¥Àà ¥ÉÆ°Ã¸ï oÁuÉ ªÉÆ.¸ÀA. 34/2012 PÀ®A: 143 144 323 324 504 506 149 L¦¹ :-
¢£ÁAPÀ 11/04/2012 gÀAzÀÄ 1145 UÀAmÉAiÀÄ°è ¥ÀæxÀªÀÄ zÀeÉð PÁ¯ÉÃdÄ PÉÆ¥ÀàzÀ°è DgÉÆÃ¦ ¸ÀäzÀ±Àð£ï ªÀÄvÀÄÛ EvÀgÉ 9 d£ÀgÀÄ ಗುಂಪು ಸೇರಿಕೊಂಡು ಕಾಲೇಜಿನಲ್ಲಿ ಶ್ರೀನಿಧಿ ಮೇಡಂ ಪಾಠ ಮಾಡಲು ಕಾಲೇಜಿಗೆ ಬರಬಾರದೆಂದು ಹೇಳಿ ಗಲಾಟೆ ಮಾಡಿದ್ದು ಅದಕ್ಕೆ ಪಿರ್ಯಾದಿ ಶರತ್‌ರವರು ಹಾಗೂ ಗಾಯಾಳು ಈವನ್‌ರವರು ಶ್ರೀನಿಧಿ ಮೇಡಂ ಪಾಠ ಮಾಡಲು ಬರಲಿ ಎಂದು ಹೇಳಿದ್ದಕ್ಕೆಆರೋಪಿತರು ಏಕೋದ್ದೇಶದಿಂದ ಗುಂಪುಕಟ್ಟಿಕೊಂಡು ಎಡಕಿವಿಯ ಮೇಲ್ಬಗ ತಲೆಗೆ ಹೊಡೆದು ರಕ್ತಗಾಯಮಾಡಿ ಪ್ರಾಣಭಯದ ಬೆದರಿಕೆ ಹಾಕಿದ್ದಲ್ಲದೆ,ಕೈಯಿಂದ ಗುದ್ದಿ ಅವಾಚ್ಯವಾಗಿ ಬೈದಿರುತ್ತಾರೆ.
ºÉAUÀ¸ÀÄ PÁuÉ
PÀqÀÆgÀÄ ¥Éưøï oÁuÉ ªÉÆ.¸ÀA. 68/2012 PÀ®A: ºÉAUÀ¸ÀÄ PÁuÉ :-
¢£ÁAPÀ 01/04/2012 gÀAzÀÄ ¦gÁåzÀÄzÁgÀgÁzÀ gÁdÄ PÀqÀÆgÀÄ mË£ï ªÁ¹ EªÀgÀ ಹೆಂಡತಿ ಶ್ರೀಮತಿ ಸವಿತಾ, 25 ವರ್ಷ, ತನ್ನ 2 ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಅಂಚೆ ಚೋಮನಹಳ್ಳಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಇದುವರೆಗೂ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾರೆ. ನೆಂಟರು ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಾಗಿರುತ್ತೆ.

Wednesday, April 11, 2012

DAILY CRIMES REPORT DATED:10/04/2012


ªÀÄ£ÀĵÀå PÁuÉ
J£ïDgï¥ÀÄgÀ ¥Éưøï oÁuÉ ªÉÆ.¸ÀA. 56/2012 PÀ®A: ªÀÄ£ÀĵÀå PÁuÉ :-
¢£ÁAPÀ 08/04/2012 gÀAzÀÄ ¦gÁå¢ ªÉAPÀlªÀÄä EªÀgÀ ಮಗಳಾದ ಸುಮಿತ್ರ. 15 ವರ್ಷ. 9 ನೇ ತರಗತಿ ಓದಿದ್ದು. ಈಕೆ ಕೂಲಿ ಕೆಲಸ ಮಾಡಿಕೊಂಡು ಮನೆಯಲ್ಲಿದ್ದಳು, ಆಲ್ದಾರ –ಬೈರಾಪುರ ವಾಸಿಯಾದ ಕಲಾವತಿ ಮನೆಗೆ ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಹೇಳಿ ಹೋದವಳು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ. ಹಾಗೂ ಆಕೆಯ ಸ್ನೇಹಿತೆಯರ ಮನೆಗಳಲ್ಲಿ ಹುಡುಕಾಡಿ ವಿಚಾರ ತಿಳಿಸಿದರೂ ಪತ್ತೆಯಾಗಿರುವುದಿಲ್ಲ.
UÉÆÃºÀvÉå ¤µÉÃzÀ PÁAiÉÄÝ
£ÀUÀgÀ ¥Éưøï oÁuÉ ªÉÆ.¸ÀA. 53/2012 PÀ®A: 5 7 11 UÉÆÃºÀvÉå ¤µÉÃzÀ PÁAiÉÄÝ:-
¢£ÁAPÀ 10/04/2012 gÀAzÀÄ 1600 UÀAmÉAiÀÄ°è ±ÀAPÀg¥ÀÄgÀzÀ°è ¦J¸ïL ಮತ್ತು ಎ ಎಸ್‌ ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಪಿಸಿ 587 ನಟೇಶರವರುಗಳೊಂದಿಗೆ ಗಸ್ತಿನಲ್ಲಿರುವಾಗ್ಗೆ ಒಂದು ಮನೆಯಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ದನದ ಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ,ನಿಸಾರ್ ಎಂಬುವವನ ಮನೆಗೆ ಹೋಗಿ ಧಾಳಿ ಮಾಡಲಾಗಿ,ಒಂದು ಮನೆಯಲ್ಲಿ ಒಬ್ಬ ಆಸಾಮಿಯು ದನದ ಮಾಂಸವನ್ನು ಮಾರಾಟ ಮಾಡುತ್ತಾ ನಿಂತಿದ್ದವನು, ಪಿರ್ಯಾದುದಾರರನ್ನು ನೋಡಿ ಓಡಿಹೋಗಲು ಪ್ರಯತ್ನ ಪಟ್ಟವನನ್ನು, ಸುತ್ತುವರೆದು ಹಿಡಿದು ಕೇಳಲಾಗಿ 1 ದನದ ಮಾಂಸವನ್ನು ಕಡಿದು ಮಾರಾಟ ಮಾಡಲು ಸರ್ಕಾರದ ಪರವಾನಗಿ/ವಗೈರೆ ಇದೆಯೇ ಎಂದು ಕೇಳಲಾಗಿ ಯಾವುದು ಇಲ್ಲವೆಂದು ತಿಳಿಸಿದ್ದರಿಂದ ಸುಮಾರು 25 ಕೆಜಿ ಯಷ್ಟು ದನದ ಮಾಂಸವಿದ್ದು,ಒಂದು ಕತ್ತಿ,ಒಂದು ತಕ್ಕಡಿ ಒಂದು 2 ಕೆಜಿ ಯ ಬಟ್ಟು ಹಾಗೂ ಸದರಿ ಆಸಾಮಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಕೇಸು ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.

Tuesday, April 10, 2012

DAILY CRIMES REPORT DATED:09/04/2012


C¥ÀgÀavÀ UÀAqÀ¹£À ±ÀªÀ ¥ÀvÉÛ
PÉÆ¥Àà ¥ÉÆ°Ã¸ï oÁuÉ AiÀÄÄrDgï.¸ÀA. 06/2012 PÀ®A 174 ¹Dg惡 :-
¢£ÁAPÀ 04/04/2012 jAzÀ 05/04/2012 gÀ ªÀÄzÀåzÀ CªÀ¢üAiÀİè ಪಿರ್ಯಾದುದಾರರಾದ ಗಿರೀಶರವರಿಗೆ ಅಪರಿಚಿತ ಗಂಡಸಿನ ಶವ ಇರುವ ಬಗ್ಗೆ ಯಾರೋ ತಿಳಿಸಿದ್ದು ಗಂಡಸಿನ ಶವವು ಮುಖ ಅಡಿಯಾಗಿ ಕಾಡಿನಲ್ಲಿ ಬಿದ್ದಿದ್ದು ಅಪರಿಚಿತ ಗಂಡಸು ಯಾರೆಂದು ತಿಳಿದಿಲ್ಲವೆಂದು ಶವದ ಪಕ್ಕ PHORATE ಎಂದು ಇರುವ ಒಂದು ವಿಷ ವಸ್ತುವಿನ ಪುಡಿಯ ಪ್ಯಾಕೆಟ್ ಇದ್ದು ಇದರ ಒಂದು ಬದಿಯಲ್ಲಿ ಹಲ್ಲಿನಿಂದ ಕಚ್ಚಿ ತೆರೆದಂತೆ ಇದ್ದು ಇದನ್ನು ನೋಡಿದರೆ ಸದರಿ ವ್ಯಕ್ತಿಯು ಯಾವುದೋ ಕಾರಣಕ್ಕೆ ಎಲ್ಲಿಂದಲೋ ಬಂದು ಯಾವುದೋ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಹೊಂದಿ ವಿಷ ಸೇವನೆ ಮಾಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತಪಟ್ಟು ನಾಲ್ಕರಿಂದ ಐದುದಿನ ಆಗಿರಬಹುದೆಂದು ಮೃತನ ಶರೀರವು ಕೊಳೆತು ಹುಳಗಳು ಹರಿದಾಡುತ್ತಿರುತ್ತೆಂದು ಪ್ರಕರಣ ದಾಖಲಿಸಿದೆ.

Monday, April 09, 2012

DAILY CRIMES REPORT DATED:08/04/2012


C¥ÀWÁvÀzÀ°è ¸ÁªÀÅ
J£ïDgï¥ÀÄgÀ ¥Éưøï oÁuÉ ªÉÆ.¸ÀA. 53/2012 PÀ®A: 279 304(J)L¦¹:-
¢£ÁAPÀ 08/04/2012 gÀAzÀÄ 1045 UÀAmÉAiÀÄ°è £À.gÁ.¥ÀÄgÀ ²ªÀªÉÆUÀÎ gÀ¸ÉÛAiÀİè ವರ್ಗೀಸ್, ರವರು ಕೆ ಎ 14 ಕೆ 9545 ರ ಟಿ.ವಿ.ಎಸ್ ಎಕ್ಸೆಲ್ ದ್ವಿಚಕ್ರ ವಾಹನ ವನ್ನು ಚಲಾಯಿಸಿಕೊಂಡು ಬರುತ್ತಿರುವಾಗ ನ.ರಾ.ಪುರ -ಶಿವಮೂಗ್ಗ ರಸ್ತೆಯ ಪಿ.ರಾಘವನ್, ರವರ ತೋಟದ ಮುಂಭಾಗದ ಎಡಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ, ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೂಡೆಸಿದ ಪರಿಣಾಮ ವರ್ಗೀಸ್ ರವರಿಗೆ ಹಣೆಗೆ ಮುಖಕ್ಕೆ ಪೆಟ್ಟಾಗಿ ತೀವ್ರ ಗಾಯವಾಗಿದ್ದು ಸದರಿಯವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಸಮಯದಲ್ಲಿ ಮೃತಪಟ್ಟಿರುತ್ತಾರೆ.
CPÀæªÀÄ ªÀÄzÀå ªÀ±À
PÀqÀÆgÀÄ ¥Éưøï oÁuÉ ªÉÆ.¸ÀA. 66/2012 PÀ®A: 34 PÉ.E.DPïÖ:-
¢£ÁAPÀ 08/04/2012 gÀAzÀÄ 1530 UÀAmÉAiÀÄ°è ¸ÀgÀ¸Àéw¥ÀÄgÀ UÁæªÀÄzÀ°è ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸರಸ್ವತಿಪುರ ಗ್ರಾಮಕ್ಕೆ ಹೋಗಿ ದಾಳಿ ಮಾಡಲಾಗಿ ಅಲ್ಲಿ 1 ನೇ ಆರೋಪಿ ಪರಮೇಶನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡಿದ್ದು, ಪರಿಶೀಲಿಸಲಾಗಿ 1) 90 ಎಂ.ಎಲ್. ನ ರಾಜಾ ವಿಸ್ಕಿಯ 96 ಸ್ಯಾಚೆಟ್‌ ಗಳು 2) 90 ಎಂ.ಎಲ್. ನ ರಾಜಾ ವಿಸ್ಕಿಯ 76 ಸ್ಯಾಚೆಟ್‌ ಗಳು 3) 90 ಎಂ.ಎಲ್. ನ ಓಲ್ಡ್ ಟವರಿನ್ ನ 54 ಬಾಟಲ್ ಗಳು, ಎಲ್ಲಾ ಸೇರಿ ಒಟ್ಟು ಬೆಲೆ 7050/- ರೂ. ಗಳಾಗಿರುತ್ತೆ. ಇವುಗಳನ್ನು 2 ನೇ ಆರೋಪಿಯಾದ ವೆಂಕಟೇಶನು ಮಾರಾಟ ಮಾಡಲು ತಂದು ಕೊಟ್ಟಿರುವುದಾಗಿ ನುಡಿದಿದ್ದು, ಸದರಿ ಮದ್ಯವನ್ನು ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ನುಡಿದ ಮೇರೆಗೆ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು, ಕೇಸು ದಾಖಲಿಸಿರುತ್ತೆ.

Sunday, April 08, 2012

DAILY CRIMES REPORT DATED:07/04/2012



C¥ÀWÁvÀzÀ°è ¸ÁªÀÅ
PÉÆ¥Àà ¥ÉÆ°Ã¸ï oÁuÉ ªÉÆ.¸ÀA. 32/2012 PÀ®A: 279 304(J)L¦¹ gÉ.«. 134(J)&(©)LJA« DPïÖ:-
¢£ÁAPÀ 07/04/2012 gÀAzÀÄ 2045 UÀAmÉAiÀİè PÀÄzÀÄgÉUÀÄAr §½ ಜಗದೀಶನು ಕೂಲಿ ಕೆಲಸ ಮುಗಿಸಿಕೊಂಡು ಕುದ್ರೆಗುಂಡಿಯ ತನ್ನ ಮನೆಗೆ ಹೋಗುತ್ತಿರುವಾಗ ಕೊಪ್ಪ ಕಡೆಯಿಂದ ಬಂದ ಯಾವುದೋ ಒಂದು ವಾಹನದ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಜಗದೀಶನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಜಗದೀಶನಿಗೆ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ F §UÉÎ PÀæªÀÄPÉÊUÉÆ¼Éî JAzÀÄ ²æÃªÀÄw UÁ¬Äwæ EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
ºÉAqÀwUÉ QgÀÄPÀļÀ ¥ÀæPÀgÀt

PÀqÀÆgÀÄ ¥Éưøï oÁuÉ ªÉÆ.¸ÀA. 65/2012 PÀ®A: 498(J) L¦¹:- ¦gÁåzÀÄzÁgÀgÁzÀ ²æÃ f«vÁ PÉÆÃA gÀ« 22 ªÀµÀð dqÀPÀ£ÀPÀmÉÖ ªÁ¹ EªÀgÀÄ ಗರ್ಭಿಣಿಯಾಗಿದ್ದು ಹೆರಿಗೆಗೆಂದು 10-03-2012 ರಂದು ತವರು ಮನಗೆ ಬಂದಿದ್ದು ಈಗ ಪಿರ್ಯಾದಿಗೆ 20 ದಿನ ಹೆಣ್ಣು ಮಗುವಿದ್ದು, ಹೆಣ್ಣುಮಗುವಾಯಿತೆಂದು ಆರೋಪಿಯು ಬೇಸರಗೊಂಡು ಆತನ ಊರಿಗೆ ಹೊದವನು ದಿ:05-04-2012 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ತವರು ಮನೆಗೆ ಬಂದು ಊರಿಗೆ ಬಾ ಎಂದು ಕರೆದಿದ್ದು. ಬರುವುದಿಲ್ಲ ಎಂದು ಹೇಳಿದ್ದಕ್ಕೆ ಪಿರ್ಯಾದಿಗೆ ಕೈಯಿಂದ ಹೊಡೆದು ಬಿಡಿಸಲು ಬಂದ ತಾಯಿ ಲಕ್ಷ್ಮಮ್ಮ ಮತ್ತು ಅತ್ತೆ ಪಾರ್ವತಮ್ಮ ರವರಿಗೂ ಸಹ ಕೈಯಿಂದ ಹೊಡೆದಿದ್ದಲ್ಲದೆ ನೀನು ಬೇರೆಯವರ ಸಹವಾಸ ಮಾಡಿದ್ದೀಯಾ ಎಂದು ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾನೆ.

Saturday, April 07, 2012

DAILY CRIMES REPORT DATED:06/04/2012


C¥ÀWÁvÀzÀ°è ¸ÁªÀÅ
UÁæªÀiÁAvÀgÀ ¥Éưøï oÁuÉ ªÉÆ.¸ÀA. 111/2012 PÀ®A: 279 337 304(J)L¦¹:-
¢£ÁAPÀ 05/04/2012 gÀAzÀÄ 2100 UÀAmÉAiÀİè zÉêÀgÀºÀ½î UÉÃmïºÀwÛgÀ ಆರೋಪಿ ಚಾಲಕ ಪುಟ್ಟ ಕೆಎ-18.ಎ-5482 ರ ಗೂಡ್ಸ್ ಆಟೋ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದ ಸಾಲು ಮರಕ್ಕೆ ಡಿಕ್ಕಿ ಹೊಡೆಸಿದ್ದರಿಂದ ವ್ಯಾನಿನಲ್ಲಿದ್ದ ಹನುಮಂತಮ್ಮ. ಲಕ್ಷ್ಮಮ್ಮ. ಇಂದ್ರಮ್ಮ. ಗಾಯಿತ್ರಮ್ಮ. ರಂಗನಾಥ. ಪ್ರವೀಣ. ಶಾಂತಪ್ಪ. ಚನ್ನಪ್ಪ ಮತ್ತು ಇತರರಿಗೆ ತಲೆಗೆ ಮತ್ತು ಮೈಕೈಗೆ ಗಾಯವಾಗಿರುತ್ತೆ. ಸದರಿ ಗಾಯಾಳುಗಳನ್ನು ಕಡೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಕಾಲದಲ್ಲಿ ದಿನಾಂಕ; 06-04-2012 ರಂದು ಬೆಳಗ್ಗೆ 09-00 ಗಂಟೆಯ ಸಮಯದಲ್ಲಿ ಹನುಮಂತಮ್ಮ. ಮೃತಪಟ್ಟಿರುತ್ತಾರೆ. ಗಾಯಾಳುಗಳಿಗೆ ಚಿಕಿತ್ಸೆ ಮಾಡಿಸುತಿದ್ದರಿಂದ ದೂರು ನೀಡಲು ತಡವಾಗಿರುತ್ತೆ.
ºÀÄqÀÄV PÁuÉ
®PÀ̪À½î ¥Éưøï oÁuÉ ªÉÆ.¸ÀA. 23/2012 PÀ®A: ºÀÄqÀÄV PÁuÉ:-
¢£ÁAPÀ 04/04/2012 gÀAzÀÄ ಪಿರ್ಯಾದಿ ಶ್ರೀ ಕೆ.ಎಸ್.ಪವನ್ ರವರ ತಂಗಿ ಕು!! ಪ್ರಾರ್ಥನಾ,22ªÀµÀð «zsÁåyð¤ EªÀ¼ÀÄ ದಿನಾಂಕ 04-04-2012 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಮನೆಯಿಂದ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಹೋಗುವಾಗ ಶಿಕ್ಷಣದ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿರುತ್ತಾಳೆ. ಸಂಬಂಧಿಕರ ಮನೆ ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರೂ ಸಹ ಪತ್ತೆಯಾಗಿರುವುದಿಲ್ಲ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಅಲ್ಲದೇ ಕಾಣೆಯಾದ ಬಗ್ಗೆ ನವೀನ ಎಂಬ ಹುಡುಗನ ಜೊತೆಯಲ್ಲಿ ಹೋಗಿರಬಹುದೆಂದು ಸಂದೇಹ ಇರುತ್ತದೆ. ಪತ್ತೆ ಮಾಡಿಕೊಡಬೇಕಾಗಿ ಕೋರುತ್ತೇನೆ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 112/2012 PÀ®A: 34 PÉ.E.DPïÖ:-
¢£ÁAPÀ 06/04/2012 gÀAzÀÄ 1850 UÀAmÉAiÀÄ°è ®Qëöä¥ÀÄgÀ UÁæªÀÄzÀ°è DgÉÆÃ¦ PÀªÀÄ®ªÀÄä EªÀgÀÄ ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡುತಿದ್ದರುವ ಬಗ್ಗೆ ಪಿ.ಎಸ್.ಐ.[ಅಪರಾಧ] ಗ್ರಾಮಾಂತರ ರವರು ಮಾಹಿತಿ ಸಂಗ್ರಹಿಸಿ ಸಿಬ್ಬಂದಿಯೊಂದಿಗೆ ದಾಳಿ ನೆಡೆಸಿ ಅಕ್ರಮವಾಗಿ ಮಾರಾಟ ಮಾಡುತಿದ್ದ RAJA WHISKY ಯ 30 ಬಾಟಲಿಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುತ್ತಾರೆ. ಇತ್ಯಾದಿಯಾಗಿ ಸರ್ಕಾರದ ಪರ ಸ್ವ-ಪಿರ್ಯಾದಿನೊಂದಿಗೆ ಪ್ರಕರಣದ ದಾಖಲಿಸಿರುತ್ತೆ.
CPÀæªÀÄ ªÀÄzÀå ªÀ±À
D®ÆÝgÀÄ ¥Éưøï oÁuÉ ªÉÆ.¸ÀA. 44/2012 PÀ®A: 34 PÉ.E.DPïÖ:-
¢£ÁAPÀ 06/04/2012 gÀAzÀÄ 1630 UÀAmÉAiÀÄ°è ªÀiÁ«£ÀºÀ½î UÁæªÀÄzÀ ºÀwÛgÀ ¦gÁåzÀÄzÁgÀjUÉ RavÀ ªÀvÀðªÀiÁ£À §AzÀ ªÉÄÃgÉUÉ, ªÀ¸ÁÛgÉ-ºÉÆÃ§½, ªÀiÁ«£ÀºÀ½î UÁæªÀÄzÀ, JA.¹.gÀ«AiÀĪÀgÀ ¢£À¹ CAUÀrAiÀİè CPÀæªÀÄ ªÀÄzÀå ªÀiÁgÁlzÀ §UÉÎ zÁ½ £ÀqɹzÁUÀ, DgÉÆÃ¦ NrºÉÆÃVzÀÄÝ, C°è ªÀiÁgÁl ªÀiÁqÀ®Ä CPÀæªÀĪÁV Ej¹zÀÝ ªÀiÁ®ÄUÀ¼À£ÀÄß ZÉPï ªÀiÁqÀ¯ÁV 1) Kodays xxx Rum, 180ml 8 packet, 2)Radico 8pm whisky, 180ml, 2 packet, 3)Raj whisky, 180ml, 3 bottle, 4) MC Whisky 180ml 1 Bottle, and 90ml 1 bottle, and 5) Windsor deluxe whisky 180ml, 5 bottle, EzÀÄÝ, ¥ÀAZÀgÀ ¸ÀªÀÄPÀëªÀÄ ªÀiÁ®£ÀÄß ªÀ±ÀPÉÌ ¥ÀqÉzÀÄ oÁuÉUÉ §AzÀÄ ¥ÀæPÀgÀt zÁR°¹gÀÄvÉÛ,

Friday, April 06, 2012

DAILY CRIMES REPORT DATED:05/04/2012


PÁqÀÄ ¥ÁætÂUÀ¼À ZÀªÀÄð ªÀ±À
£ÀUÀgÀ ¥Éưøï oÁuÉ ªÉÆ.¸ÀA. 51/2012 PÀ®A: 49(©) 51 ªÀ£Àåfë ¸ÀAgÀPÀëuÁ PÁAiÉÄÝ :-
¢£ÁAPÀ 05/04/2012 gÀAzÀÄ 1200 UÀAmÉAiÀÄ°è ¦L r¹L© gÀªÀjUÉ §AzÀ RavÀ ªÀvÀðªÀiÁ£ÀzÀ ªÉÄÃgÉUÉ ªÀÄ®èAzÀÆgÀÄ gÀ¸ÉÛAiÀİè E§âgÀÄ C¸Á«ÄUÀ¼ÀÄ fAPÉ ªÀÄvÀÄÛ PÁqÀÄ PÀÄj ZÀªÀÄð ªÀiÁgÁl ªÀiÁqÀ®Ä ¥ÀæAiÀÄw߸ÀÄwÛzÁÝgÉ JA§ ªÀiÁ»w ªÉÄÃgÉUÉ ¹§âA¢üUÀಳೊಂದಿಗೆ ¸ÀܼÀPÉÌ ºÉÆÃVzÀÄÝ DgÉÆÃ¦UÀ¼ÀÄ Nr ºÉÆÃUÀ®Ä ¥ÀæAiÀÄwß¹zÀÄÝ ¦gÁåzÀÄzÁgÀgÀÄ ªÀÄvÀÄÛ ¹§âA¢üUÀ¼ÀÄ DgÉÆÃ¦UÀ¼À£ÀÄß »rzÀÄ 1 £Éà DgÉÆÃ¦ ªÀ±ÀzÀ°è 1 ¥Áè¹Ö ¨ÁåUï DzÀgÀ°è PÁqÀÄ ¥Áæt fAPÉ ZÀªÀÄð EgÀÄvÉÛ, 2 £Éà DgÉÆÃ¦ ªÀ±ÀzÀ°èzÀÝ 1 ¥Áè¹ÖPï ¨ÁåUï PÁqÀÄ PÀÄj ZÀªÀÄð EgÀÄvÉÛ PÁqÀÄ ¥ÁætÂUÀ¼À ZÀªÀÄð ºÉÆA¢zÀ §UÉÎ AiÀiÁªÀÅzÁzÀgÀÄ ¥Á¸ï ¥Àjämï EgÀĪÀ §UÉÎ PÉýzÁUÀ E®èªÉAzÀÄ £ÀÄr¢gÀÄvÁÛgÉ. CgÉÆÃ¦UÀ¼À AiÀiÁªÀÅzÉà ¥ÀgÀªÁ¤UÉ E®èzÉ PÀ¼ÀîvÀ£À¢AzÀ 1] fAPÉ ZÀªÀÄð 2] 1 PÁqÀÄ PÀÄj ZÀªÀÄð ªÀiÁgÁl ªÀiÁrzÀÄÝ JgÀqÀÄ PÁqÀÄ ¥ÁætÂUÀ¼À ZÀªÀÄðzÀ ¨É¯ÉCAzÁdÄ 20,000/- gÀÆ UÀ¼ÁVgÀÄvÉÛ.
ºÀÄqÀÄUÀ PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA. 109/2012 PÀ®A: ªÀÄ£ÀĵÀå PÁuÉ:-
¢£ÁAPÀ 23/03/2012 gÀAzÀÄ 1120 UÀAmÉAiÀİè VqÉØÃ£ÀºÀ½îAiÀÄ°è ¦gÁåzÀÄgÁgÀgÁzÀ gÀªÉÄñÀ EªÀgÀ vÀªÀÄä ಜಯಣ್ಣ. ಪ್ರಾಯ 16 ವರ್ಷ. ಎಂಬಾತನು ಚಿಕ್ಕಮಗಳೂರು ಬರ್ ಲೈನ್ ರಸ್ತೆಯಲ್ಲಿರುವ ಮೀನು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದವನು. ಅಲ್ಲಿಗೆ ಹೋಗದೆ. ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.
C¥ÀWÁvÀzÀ°è ¸ÁªÀÅ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 32/2012 PÀ®A: 279 337 304(J)L¦¹:-
¢£ÁAPÀ 05/04/2012 gÀAzÀÄ 0030 UÀAmÉAiÀİè PÀÄjaPÀÌ£ÀºÀ½î ºÀwÛgÀ ¦gÁå¢ PÀıÀ ªÀÄvÀÄÛ ಅದೇ ಊರಿನ ವಾಸಿಯಾದ ಚಿದಾನಂದ ಇಬ್ಬರೂ ಮೋಟಾರ್ ಸೈಕಲ್ ರಲ್ಲಿ , ಚಿದಾನಂದ ಸದರಿ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಆಜಾಗರೂಕತೆಯಿಂದ ಚಲಿಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಒಂದು ಟ್ರಾಕ್ಟರ್ ನ ಟ್ರ್ಯಾಲಿಯ ಹಿಂಬಾಗದ ಬಲಬಾಗಕ್ಕೆ ಡಿಕ್ಕಿ ಹೊಡೆಯಿಸಿದ ಡಿಕ್ಕಿ ಹೊಡೆದ ಪರಿಣಾಮ wêÀÈ vÀgÀzÀ ¥ÉmÁÖV ಚಿದಾನಂದ ಸ್ಥಳದಲ್ಲಿಯೇ ಮ್ರತಪಟ್ಟಿದ್ದ ನಂತರ ಚಿದಾನಂದ ಡಿಕ್ಕಿ ಹೊಡೆಸಿದ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರ್ ಟ್ರ್ಯಾಲಿ ಮಾತ್ರ ನಿಂತಿದ್ದು ನಂಬರ್ ನೋಡಲಾಗಿ ಕೆ ಎ 18 ಟಿ ಎ 1193 ಆಗಿದ್ದು ಟ್ರ್ಯಾಲಿ ಮಾತ್ರ ನಿಂತಿದ್ದು ಟ್ರಾಕ್ಟರ್ ಇಂಜಿನ್ ಇರಲಿಲ್ಲ ಸದರಿ ಟ್ರ್ಯಾಲಿಯನ್ನು ನಿಲ್ಲಿಸಿದ ಸ್ಥಳದಲ್ಲಿ ಅದರ ಚಾಲಕ ಯಾವುದೇ ಸಿಗ್ನಲ್ ಹಾಕಿರಲಿಲ್ಲ ಮತ್ತು ಟ್ರಾಕ್ಟರ್ ನ್ನು ನಿಲ್ಲಿಸಿದ ಜಾಗದಲ್ಲಿ ಅಡ್ಡಲಾಗಿ ಯಾವುದೇ ಕಲ್ಲನ್ನಾಗಲಿ ಅಥವಾ ಯಾವುದೇ ವಸ್ತುಗಳಾನ್ನಾಗಲಿ ಇಟ್ಟಿರಲಿಲ್ಲ ಟ್ರ್ಯಾಲಿಯನ್ನು ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ನಿಲ್ಲಿಸಿ ಹೋಗಿದ್ದು ಸದರಿ ಟ್ರ್ಯಾಲಿಯನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದರಿಂದ ಮ್ರತ ಚಿದಾನಂದ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ ಈ ಅಪಘಾತವಾಗಿ ಚಿದಾನಂದ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ನನಗೂ ಸಹ ಪೆಟ್ಟಾಗಿರುತ್ತೆ.
PÀ¼ÀĪÀÅ ¥ÀæPÀgÀt
¹AUÀlUÉgÉ ¥Éưøï oÁuÉ ªÉÆ.¸ÀA. 24/2012 PÀ®A: 457 380 L¦¹:-
¢£ÁAPÀ 03/04/2012 gÀAzÀÄ gÁwæ ªÉüÉAiÀÄ°è ªÉÊ §¸ÀªÀ£ÀºÀ½îAiÀÄ ¦gÀå¢ ²ªÀtÚgÀªÀjUÉ ¸ÉÃjzÀ ಹಂದಿ ಸಾಕುವ ಫಾರಂನಲ್ಲಿ ರಾತ್ರಿ ಯಾರೋ ಕಳ್ಳರು ಫಾರಂನ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಒಳಗೆ ಇದ್ದ ಮೂರು ಕಬ್ಬಿಣದ ಗೇಟ್ ಗಳನ್ನು ಬೆಲೆ 4000/- ರೂಗಳಾಗಿದ್ದು ಮತ್ತು ಇದೇ ಫಾರಂನ ಮೇಲ್ಷಾವಣಿಗೆ ಹೊದಿಸಿದ್ದ 10 ಅಡಿ ಉದ್ದದ ಎರಡು ಆಸ್ಪರ್ ಶೀಟ್ ಗಳನ್ನು ಮತ್ತು ಇನ್ನೊಂದು ಮೇಲ್ಷಾವಣಿಗೆ ಹಾಕಿದ್ದ 8 ಅಡಿ ಉದ್ದದ ಸಿಮೆಂಟಿನ 4 ಆಸ್ಪರ್ ಶೀಟುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಮೇಲ್ಕಂಡ ಆಸ್ಪರ್ ಶೀಟುಗಳ ಬೆಲೆ ಸುಮಾರು 2000/- ರೂಗಳಾಗಿದ್ದು, ಮತ್ತು 6 ಅಡಿ ಉದ್ದದ 5 ಸಿಮೆಂಟ್ ಆಸ್ಪರ್ ಶೀಟುಗಳ ಬೆಲೆ 1000/- ರೂಗಳಾಗಿದ್ದು ಒಟ್ಟು 7000/- ಬೆಲೆಯ ಮೇಲ್ಕಂಡ ವಸ್ತುಗಳನ್ನು ಫಾರಂನ ಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿ ಕಬ್ಬಿಣದ ಗೇಟುಗಳನ್ನು ಮತ್ತು ಆಸ್ಪರ್ ಶೀಟುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
C¥ÀWÁvÀzÀ°è ¸ÁªÀÅ
J£ïDgï¥ÀÄgÀ ¥Éưøï oÁuÉ ªÉÆ.¸ÀA. 51/2012 PÀ®A: 279 337 304(J)L¦¹:-
¢£ÁAPÀ 31/03/2012 gÀAzÀÄ 1945 UÀAmÉAiÀİè PÉÆ¥Àà J£ïDgï¥ÀÄgÀ gÀ¸ÉÛAiÀÄ°è ¦gÁåzÀÄzÁgÀgÁzÀ Dj¥ï °AUÁ¥ÀÄgÀzÀ UÁæªÀÄzÀ ªÁ¹ EªÀgÀ ಅನ್ವರ್ ಷರೀಫ್‌ ರವರು ಅವರ ಬಾಬ್ತು ಬಜಾಜ್ ಎಂ80, ಕೆ.ಎ 13 ಹೆಚ್-7913 ರ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗೂಡ್ಸ್‌ಆಟೋ ನಂಬರ್ ಕೆ.ಎ.18 ಎ 5264 (ಅಪೆ ಅಟೋ) ನ್ನು ಅದರ ಚಾಲಕ ಶಿವಕುಮಾರ್‌‌ನು ತನ್ನ ಅಟೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ತಂದೆ ಓಡಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ನಮ್ಮ ತಂದೆ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದು ಹಾಗೂ ಹಿಂಬಾಗದ ಬದಿಯಲ್ಲಿ ಕುಳಿತಿದ್ದ ಅಂಥೋಣಿ ರವರಿಗೆ ತಲೆಗೆ ಮತ್ತು ಬಲದೇ ಕಾಲಿನ ಪಾದಕ್ಕೆ ಕೈಗಳಿಗೆ , ಮುಖಕ್ಕೆ ಪೆಟ್ಟಾಗಿದ್ದು, ನಮ್ಮ ತಂದೆ aQvÉìAiÀÄÄ ¥À®PÁjAiÀiÁUÀzÉ ªÉ£ï¯ÁPï D¸ÀàvÉæ ªÀÄAUÀ¼ÀÆj£À°è ªÀÄÈvÀ¥ÀnÖgÀÄತ್ತಾರೆ.

Thursday, April 05, 2012

DAILY CRIMES REPORT DATED:04/04/2012


CvÀåZÁgÀ ¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 45/2012 PÀ®A: 376 L¦¹ :-
¢£ÁAPÀ 04/04/2012 gÀAzÀÄ ¨É½UÉÎ 0945 UÀAmÉAiÀÄ ¸ÀªÀÄAiÀÄzÀ°è ಬಾಳೆಹೊನ್ನೂರು ಪಟ್ಟಣದ ಕೆ.ಇ.ಬಿ. ಕಾಲೋನಿಯಲ್ಲಿ ವಾಸವಿರುವ ಫಿರ್ಯಾದುದಾರgÁzÀ ²æÃªÀÄw «ªÀÄ® EªÀgÀ ಮಗಳಾದ ಸುಮಾರು 16 ವರ್ಷ ಪ್ರಾಯದ ಕು: ಸವಿತಾ ಫಿರೇರಾ ಈಕೆಯು ತನ್ನ ವಾಸದ ಮನೆಯ ಮುಂಭಾಗದಲ್ಲಿ ಬಟ್ಟೆಗಳನ್ನು ತೊಳೆದು ಒಣಗಲು ಹಾಕುತ್ತಿರುವಾಗ ಆರೋಪಿ AiÀiÁzÀ gÁdÄ FvÀ£ÀÄ ಫಿರ್ಯಾದಿಯ ಮಗಳನ್ನು ಬಲಾತ್ಕಾರವಾಗಿ ಕೈ ಹಿಡಿದು ತನ್ನ ಮನೆಯೊಳಗೆ ಎಳೆದುಕೊಂಡು ಹೋಗಿ ಮನೆಯ ರೂಮಿನಲ್ಲಿದ್ದ ಮಂಚದ ಮೇಲೆ ದೂಡಿ ಆಕೆಯ ಮೇಲೆ ಮಲಗಿ ಆಕೆ ತೊಟ್ಟಿದ್ದ ಚಡ್ಡಿಯನ್ನು ಕೆಳಗೆಳೆದು ಅತ್ಯಾಚಾರ ಮಾಡಿರುತ್ತಾನೆ.
ºÉAUÀ¸ÀÄ PÁuÉ
PÉÆ¥Àà ¥ÉÆ°Ã¸ï oÁuÉ ªÉÆ.¸ÀA. 31/2012 PÀ®A: ªÀÄ£ÀĵÀå PÁuÉ:-
¢£ÁAPÀ 01/04/2012 gÀAzÀÄ 2045 UÀAmÉAiÀİè C©âUÀzÉÝAiÀÄ ©AvÀæªÀ½î UÁæªÀÄzÀ°è ¦gÁåzÀÄzÁgÀgÁzÀ ²æÃªÀÄw ®°vÀ EªÀgÀÄ zÀÆgÀÄ ¤ÃrzÀÄÝ ²æÃªÀÄw ¥ÁªÀðw PÉÆÃA ²æÃ¤ªÁ¸À 28 ªÀµÀð EªÀ¼ÀÄ vÀ£Àß UÀAqÀ£À ªÀÄ£ÉAiÀİè AiÀiÁjUÀÆ ºÉüÀzÉ ªÀÄ£É ©lÄÖ ºÉÆÃVgÀÄvÁÛ¼É
dÆeÁl ¥ÀæPÀgÀt
AiÀÄUÀn ¥Éưøï oÁuÉ ªÉÆ.¸ÀA. 36/2012 PÀ®A: 87 PÉ.¦.DPïÖ:-
¢£ÁAPÀ 04/04/2012 gÀAzÀÄ 0930 UÀAmÉAiÀÄ°è ¦J¸ïL gÀªÀjUÉ ಖಚಿತ ಮಾಹಿತಿಯಂತೆ ಇಸ್ಪೀಟು ಆಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿದ್ದ 2530/- ರೂ ನಗದು ಇಸ್ಪೀಟು ಎಲೆಗಳು ಹಾಗು ಒಂದು ಬಿಳಿ ಪ್ಲಾಸ್ಟಿಕ್ ಟಾರ್ಪಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 09.30 ರಿಂದ 10.30 ಗಂಟೆಯವೆರೆಗೆ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು 4 d£À ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೇನೆ.
PÉÆ¯É ¥ÀæPÀgÀt
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 31/2012 PÀ®A: 302 34 L¦¹:-
ಶಿವಕುಮಾರ ದಿನನಿತ್ಯ ಕುಡಿದುಕೊಂಡು ಮನೆಗೆ ಬಂದು ಹೆಂಡತಿ ಮಗನಿಗೆ ಬೈಯ್ಯುವುದು ಹೊಡೆಯುವುದು ಮಾಡುತ್ತಿದ್ದ ಅದರಂತೆ ನಿನ್ನೆ ದಿವಸ ದಿ 04/04/2012 ರಂದು ಸಹ ಮದ್ಯಾಹ್ನದಿಂದ ಶಿವಕುಮಾರ ಹೆಂಡತಿಗೆ ಬೈಯ್ಯುತ್ತಾ ಮನೆಯಲ್ಲಿ ಗಲಾಟೆ ಮಾಡಿ ಜಗಳ ಮಾಡಿಕೊ¼ÀÄîwÛzÀÝ, DgÉÆÃ¦UÀ¼ÁzÀ gÀªÉÄñÀ ªÀÄvÀÄÛ ¥ÉæÃªÀÄ ¸ÉÃjPÉÆAqÀÄ ಶಿವಕುಮಾರನಿಗೆ ಗೆಡ್ಡೆಕೋಲು ನಿಂದ ಹೊಡೆದು ಕೊಲೆ ªÀiÁrgÀÄvÁÛgÉ F §UÉÎ PÀæªÀÄPÉÊUÉÆ½î JAzÀÄ VjñÀ JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 105/2012 PÀ®A: 34 PÉ.E.DPïÖ:-
¢£ÁAPÀ 04/04/2012 gÀAzÀÄ 1120 UÀAmÉAiÀİè PÀ¢æ«Ä¢æ §½ 2 d£À DgÉÆÃ¦UÀ¼ÀÄ ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡುತಿದ್ದರುವ ಬಗ್ಗೆ ಪಿ.ಎಸ್.ಐ. ಗ್ರಾಮಾಂತರ ರವರು ಮಾಹಿತಿ ಸಂಗ್ರಹಿಸಿ ಸಿಬ್ಬಂದಿಯೊಂದಿಗೆ ದಾಳಿ ನೆಡೆಸಿ ಅಕ್ರಮವಾಗಿ ಮಾರಾಟ ಮಾಡುತಿದ್ದ KNOWKOUT BEER-650 ML. ನ 5 ಬಾಟಲಿಗಳು ಮತ್ತು CM WHISKY- 90 MLನ 7 ಪ್ಯಾಕೇಟ್ ಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುತ್ತಾರೆ. ಇವುಗಳ ಬೆಲೆ 600/- ರೂಗಳಾಗಿರುತ್ತೆ.

Wednesday, April 04, 2012

DAILY CRIMES REPORT DATED:03/04/2012


ªÉÆÃmÁgï ¸ÉÊPÀ¯ï ªÀ±À
£ÀUÀgÀ ¥Éưøï oÁuÉ ªÉÆ.¸ÀA. 50/2012 PÀ®A: 41 PÁè¸ï(r) 102 ¹Dg惡 379 L¦¹ gÉ.«.379 L¦¹ :-¢
£ÁAPÀ 03/04/2012 gÀAzÀÄ 0930 UÀAmÉAiÀİè JLn ¸ÀPÀð¯ï ºÀwÛgÀ ಒಬ್ಬ ಆಸಾಮಿಯು ಒಂದು ಮೋಟಾರ್ ಸೈಕಲ್ಲನ್ನು ಅತಿವೇಗವಾಗಿ ಕಡೂರು ಕಡೆಯಿಂದ ಚಿಕ್ಕಮಗಳೂರು ನಗರದ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದವನು ಸಮವಸ್ತ್ರದಲ್ಲಿದ್ದವರನ್ನು ನೋಡಿ, ವಾಹನವನ್ನು ಬಿಟ್ಟು ಓಡಿಹೋಗಲು ಪ್ರಯತ್ನಪಟ್ಟವನನ್ನು ಸಿಬ್ಬಂದಿಯವರ ಸಹಾಯದಿಂದ ಆತನನ್ನು ಸುತ್ತುವರಿದು ಹಿಡಿದುಕೊಂಡು ಆತನ ಹೆಸರು, ನಂದೀಶ @ ನವೀನ ಬಿನ ಹಾಲಪ್ಪ, ಎಂದು ತಿಳಿಸಿದ್ದು, ವಾಹನದ ದಾಖಲಾತಿಗಳನ್ನು ಕೇಳಲಾಗಿ, ತನ್ನ ಬಳಿ ಯಾವುದೇ ದಾಖಲಾತಿಗಳು ಇಲ್ಲವೆಂದು ತಿಳಿಸಿದ್ದು, ಅನುಮಾನ ಬಂದಿದ್ದರಿಂದ ಸದರಿ ಆಸಾಮಿಯನ್ನು ಕೂಲಂಕುಶವಾಗಿ ವಿಚಾರ ಮಾಡಲಾಗಿ, ತಾನು ಶಿವಮೊಗ್ಗ ನಗರದ ನ್ಯಾಯಾಲಯದ ಮುಂಭಾಗದಲ್ಲಿ ನಿಲ್ಲಿಸಿದ್ದ ಹೀರೋ ಹೊಂಡಾ ಮೋಟಾರ್ ಸೈಕಲ್ಲನ್ನು ಕಳವು ಮಾಡಿಕೊಂಡು ಬಂದು ಈ ದಿವಸ ಮಾರಾಟ ಮಾಡಲೆಂದು ಚಿಕ್ಕಮಗಳೂರಿಗೆ ತೆಗೆದುಕೊಂಡು ಬರುತ್ತಿದ್ದುದಾಗಿ ತಿಳಿಸಿದ್ದರಿಂದ, ಆರೋಪಿತನ ಬಳಿ ಇದ್ದ KA-14,X-5983,ಇಂಜಿನ್ನಂ: HA10EA9HE17002, ಚಾಸಿಸ್ ನಂ: MBLHA10EE9HE17337 ಇರುವ ಹೀರೋ ಹೊಂಡಾ ಸ್ಪ್ಲೆಂಡರ್+, ಬೆಲೆ ಸುಮಾರು 35,000-00 ರೂ.ಗಳ ಮೋಟಾರ್ ಸೈಕಲ್ಲನ್ನು ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ದಸ್ತಗಿರಿ ªÀiÁrPÉÆArgÀÄvÉÛ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 101/2012 PÀ®A: 34 PÉ.E.DPïÖ :-
¢£ÁAPÀ 03/04/2012 gÀAzÀÄ 1645 UÀAmÉAiÀÄ°è ²æÃªÀäw dAiÀĪÀÄä EªÀgÀÄ Cj¹£ÀUÀÄ¥ÉàAiÀİè CAUÀrAiÀİè AiÀiÁªÀÅzÉà ¥ÀgÀªÁ£ÀV E®èzÉà ªÀÄzÀåªÀ£ÀÄß ¸ÀAUÀæºÀuÉ ªÀiÁr ªÀiÁgÁl ªÀiÁqÀÄwÛgÀĪÀ §UÉÎ ¦L r¹L© EªÀgÀÄ ¹§âA¢AiÉÆA¢UÉ zÁ½ £Àqɹ CPÀæªÀĪÁV ¸ÀAUÀ滹nÖzÀÝ CAPTAIN MARTIN”S SPECIAL WHISKY JA§ ¯Éç¯ï£À 90 JA.J¯ï£À 91 ¥ÁåPÉÃmïUÀ¼À£ÀÄß ªÀ±À¥Àr¹PÉÆArgÀÄvÁÛgÉ.EªÀÅUÀ¼À ¨É¯É 1911/- gÀÆUÀ¼ÁVgÀÄvÉÛ,
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 102/2012 PÀ®A: 34 PÉ.E.DPïÖ :-
¢£ÁAPÀ 03/04/2012 gÀAzÀÄ 1845 UÀAmÉAiÀİè PÀ®ÄèzÉÆrØAiÀİè DgÉÆÃ¦vÀ¼ÁzÀ ¥ÀĵÀà®vÁ EªÀgÀÄÄ vÀ£Àß ªÁ¸ÀzÀ ªÀÄ£ÉAiÀİè AiÀiÁªÀÅzÉà ¥ÀgÀªÁ£ÀV E®èzÉà ªÀÄzÀåªÀ£ÀÄß ¸ÀAUÀæºÀuÉ ªÀiÁr ªÀiÁgÁl ªÀiÁqÀÄwÛgÀĪÀ §UÉÎ ¦L r¹L© EªÀgÀÄ ¹§âA¢AiÉÆA¢UÉ zÁ½ £Àqɹ CPÀæªÀĪÁV ¸ÀAUÀ滹nÖzÀÝ KINGFISHER STRONG PREMIUM BEER JA§ ¯Éç¯ï£À 330 JA.J¯ï£À 31 ¨Ál¯ïUÀ¼À£ÀÄß ªÀ±À¥Àr¹PÉÆArgÀÄvÁÛgÉ.EªÀÅUÀ¼À ¨É¯É 1395/- gÀÆUÀ¼ÁVgÀÄvÉÛ,
CPÀæªÀÄ ªÀÄzÀå ªÀ±À
©ÃgÀÆgÀÄ ¥Éưøï oÁuÉ ªÉÆ.¸ÀA. 48/2012 PÀ®A: 34 PÉ.E.DPïÖ :-
¢£ÁAPÀ 03/04/2012 gÀAzÀÄ 1830 UÀAmÉAiÀİè ಹುಲ್ಲೇಹಳ್ಳಿ ಗ್ರಾಮದ ಶಿವಲಿಂಗಮೂರ್ತಿ,ಬಿನ್,ಮೈಲಾರಪ್ಪ ಎಂಬುವವರ ವಾಸದ ಮನೆ ಮುಂದೆ ಬಾಗಿಲ ಬಳಿ ಒಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ಮದ್ಯ ತುಂಬಿದ ಪೌಚ್ ಪ್ಯಾಕೆಟ್ ಗಳು ಹಾಗೂ ಮದ್ಯ ತುಂಬಿದಪ್ಲಾಸ್ಟಿಕ್ ಬಾಟಲಿಗಳು ಇದ್ದು ಇಟ್ಟುಕೊಂಡಿರುವ ಬಗ್ಗೆ ರಹದಾರಿ ಪತ್ರ ಕೇಳಲಾಗಿ ಯಾವುದೇ ರಹದಾರಿ ಪತ್ರ ವಗೈರೆ ಇರುವುದಿಲ್ಲವೆಂದು, ಪರಿಶೀಲನೆ ಮಾಡಿ ನೋಡಲಾಗಿ 1] ರಾಜವಿಸ್ಕಿ,ಕಂಪನಿಯ 90 ಎಂ,ಎಲ್ ನ ಮದ್ಯ ತುಂಬಿದ 90 ಪೌಚ್ ಪ್ಯಾಕೆಟ್ ಗಳು 2] OLD TAVERN WHISKY ಕಂಪನಿಯ 90 ಎಂ,ಎಲ್ ನ 11 ಮದ್ಯ ತುಂಬಿದ ಪ್ಲಾಸ್ಟಿಕ್ ಬಾಟಲಿಗಳಿರುತ್ತವೆ. ಇವುಗಳ ಅಂದಾಜು ಬೆಲೆ ಸುಮಾರು 2,200/- ರೂಗಳು ಆಗಿದ್ದು ಮಾಲನ್ನು ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ರೀತ್ಯ ¦J¸ïL ©ÃgÀÆgÀÄ EªÀgÀÄ ಪ್ರಕರಣ zÁPÀ°¹gÀĪÀÅzÁVgÀÄvÉÛ.

Tuesday, April 03, 2012

DAILY CRIMES REPORT DATED:02/04/2012


ªÉÆÃmÁgï ¸ÉÊPÀ¯ï PÀ¼ÀĪÀÅ
ªÀÄÆrUÉgÉ ¥Éưøï oÁuÉ ªÉÆ.¸ÀA. 62/2012 PÀ®A: 379 L¦¹ :-
¢£ÁAPÀ 26/03/2012 gÀAzÀÄ 1900 UÀAmÉAiÀİè ಮೂಡಿಗೆರೆ ಪಟ್ಟಣದ ಕೆ.ಎಂ ರಸ್ತೆಯಲ್ಲಿರುವ ಎಸ್.ಬಿ.ಜಿ. ಬಾರ್ ಮುಂಭಾಗ ನಿಲ್ಲಿಸಿದ್ದ ¦gÁåzÀÄzÁgÀgÁzÀ PÉ.JA VjñÀ PÀÄgÀÄPÀĪÀÄQÌ ªÁ¹ EªÀgÀ ಬಾಬ್ತು 30,000-00 ರೂ ಮೌಲ್ಯದ ಕಪ್ಪು ಬಣ್ಣದ ಕೆ.ಎ-18 ಆರ್-9793 ರ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
ºÀÄqÀÄV PÁuÉ
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 04/2012 PÀ®A: ºÀÄqÀÄV PÁuÉ :-
¢£ÁAPÀ 28/03/2012 gÀAzÀÄ 0730 UÀAmÉAiÀÄ°è ¦gÁåzÀÄgÁgÀgÁzÀ ²Ã£À EªÀgÀ ªÀÄUÀ¼ÀÄ ¸ÀÄzsÁ 18 ªÀµÀð ªÀÄ£ÉAiÀÄ°è £À£Àß ªÀÄUÀ¼ÀÄ ¸ÀÄzsÁ PÁt¸À°®è. J¯Áè PÀqÉ ºÀÄqÀÄPÁr £ÉÆÃrzɪÀÅ. J®Æè PÁt¸À°®è.. £À£Àß ªÀÄUÀ¼ÀÄ PÁuÉAiÀiÁzÀ ¢£À¢AzÀ £À£Àß ¨sÁªÀ D£ÀAzÀ£À ªÀÄUÀ «±Àé£ÁxÀ£ÀÄ ¸ÀºÀ PÁt¸ÀÄwÛgÀĪÀÅ¢®è. £ÀªÀÄUÉ £À£Àß ªÀÄUÀ¼ÀÄ D£ÀAzÀ£ÉÆA¢UÉ J®èAiÉÆÃ ºÉÆÃVgÀ§ºÀÄzÉA§ C£ÀĪÀiÁ£À EgÀÄvÀÛzÉ.
C¥ÀWÁvÀzÀ°è ¸ÁªÀÅ
vÀjÃPÉgÉ ¥Éưøï oÁuÉ ªÉÆ.¸ÀA. 78/2012 PÀ®A: 304(J) L¦¹ :-
¢£ÁAPÀ 02/04/2012 gÀAzÀÄ 1530 UÀAmÉAiÀÄ°è ¦gÁå¢AiÀÄ ಅಣ್ಣನಾದ ಹನುಮಂತಪ್ಪ 32 ªÀµÀð ವರು ¯ÉÊ£ïªÀiÁå£ï ಆಗಿ ಕೆಲಸ ಮಾಡುತ್ತದ್ದು ಟ.ಸಿ.ಯನ್ನು ರಿಪೇರಿ ಮಾಡುವಾಗ ವಿದ್ಯತ್ ¸Àà±Àð¢AzÀ ಸ್ಥಳದಲ್ಲೆ ªÀÄÈvÀ¥ÀnÖzÀÄÝ EzÀÄ ªÉĸÁÌA E¯ÁSÉAiÀÄ C¢üPÁjUÀ¼À ¤®ðPÀëªÉà PÁgÀtªÁVgÀÄvÀÛzÉ.

Monday, April 02, 2012

DAILY CRIMES REPORT DATED:01/04/2012


ªÀÄ£ÀĵÀå PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA. 99/2012 PÀ®A: ªÀÄ£ÀĵÀå PÁuÉ :-
ದಿನಾಂಖ; 23-03-2012 ರಂದು ¦gÁåzÀÄzÁgÀgÁzÀ ®PÉÌÃUËqÀ ©PÉÌãÀºÀ½î ªÁ¹ EªÀgÀ ªÀÄUÀ¼ÀÄ ಕು. ರೇಣುಕಾ. 18 ವರ್ಷ. ಈಕೆಯು ತನ್ನ ಅಕ್ಕಂದಿರ ಮನೆ ಹಂಪಾಪುರಕ್ಕೆ ಹೋಗಿದ್ದು ಸಂಜೆ 4-30 ಗಂಟೆ ಸಮಯದಲ್ಲಿ ತನ್ನ ಮನೆಗೆ ಹೋಗುತ್ತೇನೆಂದು ಹಂಪಾಪುರದಿಂದ ಅಕ್ಕಂದಿರಿಗೆ ಹೇಳಿ ಹೋದವಳು ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.
PÉÆ¯É ¥ÀæPÀgÀt
D®ÆÝgÀÄ ¥Éưøï oÁuÉ ªÉÆ.¸ÀA. 42/2012 PÀ®A: 302 201 L¦¹
:-¦gÁåzÀÄzÁgÀgÁzÀ C±Àæ¥ï UÁæªÀÄ ¥ÀAZÁAiÀÄw ¸ÀzÀ¸ÀågÀÄ EªÀgÀÄ zÀÆgÀÄ ¤ÃrzÀÄÝ, zÀÆj£À°è AiÀiÁgÉÆÃ zÀÄgÁvÀägÀÄ »A¢£À ¢£ÀUÀ¼À°è AiÀiÁªÀÅzÉÆÃ zÀÄgÀÄzÉÝñÀ¢AzÀ vÀ¯ÉAiÀÄ ªÀÄvÀÄÛ Q«AiÀÄ ºÀwÛgÀ PÀrzÀÄ UÁAiÀĪÀ£ÀÄßAlÄ ªÀiÁr PÉÆ¯É ªÀiÁrzÀÄÝ, PÉÆ¯ÉAiÀÄ£ÀÄß ªÀÄÄaÑqÀ®Ä J°èAzÀ¯ÉÆ ºÉtªÀ£ÀÄß vÀAzÀÄ ¤Ãj£À°è ºÁQzÀAvÉ EgÀÄvÉÛ,
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 97/2012 PÀ®A: 34 PÉ.E,DPïÖ :-
¢£ÁAPÀ 01/04/2012 gÀAzÀÄ ªÀįÉð wªÀÄä£ÀºÀ½îAiÀİè DgÉÆÃ¦ UÀAUÀ¥Àà FvÀ£ÀÄ ತನ್ನ ಚಿಲ್ಲರೆ ಅಂಗಡಿಯ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಮದ್ಯ ಮಾರಾಟ ಮಾಡಲು ಒಂದು ಬಾಕ್ಸ್ ನಲ್ಲಿ 180 M L ನ 48 ಕ್ವಾಟರ್ ಬಾಟಲಿಗಳನ್ನು ಇಟ್ಟುಕೊಂಡಿದ್ದು. ಮದ್ಯ ಮಾರಾಟದ ಬಗ್ಗೆ ಪರವಾನಿಗೆ ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ನುಡಿದ ಮೇರೆಗೆ ಮದ್ಯದ ಬಾಟಲಿಗಳನ್ನು ಮದ್ಯಾಹ್ನ 12-00 ಗಂಟೆಯಿಂದ 12-45 ಗಂಟೆಯ ವರೆಗೆ ಮಹಜರ್ ಮೂಲಕ ಅಮಾನತುಪಡಿಸಿಕೊಂಡಿರುತ್ತೆ. ಮದ್ಯದ ಬೆಲೆ ಸುಮಾರು 1966-00 ರೂಗಳಾಗಿರುತ್ತೆ
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 98/2012 PÀ®A: 34 PÉ.E,DPïÖ :-
¢£ÁAPÀ 01/04/2012 gÀAzÀÄ 1315 UÀAmÉAiÀİè CA§¼É UÁæªÀÄzÀ°è ಆರೋಪಿತನು ಪೆಟ್ಟಿಗೆ ಅಂಗಡಿಯ ಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟಕ್ಕೋಸ್ಕರ ಇಟ್ಟುಕೊಂಡಿದ್ದು ಪರವಾನಿಗೆ ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ ಮೇರೆಗೆ ಚೀಲದಲ್ಲಿ ಬಾಟಲಿಗಳನ್ನು ಪರಿಶೀಲಿಸಲಾಗಿ 1] 180 ML ನ MECDOWEL BRANDI- 5 PACKETS 2] 90 ML- MECDOWELS BRANDI -5 PACKETS 3] 330 ML- U B EXPORT-3 BOTTALS 4] 180 ML- CAPTAIN MARTIN WHISKY -4 BOTTALS. ಮತ್ತು 2 CAPTAIN MARTIN WHISKY ಖಾಲಿ ಬಾಟಲಿಗಳಿದ್ದು ಅಂದಾಜು ಬೆಲೆ 835 ರೂ ಗಳಾಗಿರುತ್ತೆ.

Sunday, April 01, 2012

DAILY CRIMES REPORT DATED:31/03/2012


C¥ÀWÁvÀzÀ°è ¸ÁªÀÅ
D®ÆýgÀÄ ¥Éưøï oÁuÉ ªÉÆ.¸ÀA. 41/2012 PÀ®A: 279 304(J) L¦¹:-
¢£ÁAPÀ 31/03/2012 gÀAzÀÄ 0820 UÀAmÉAiÀÄ°è §¸À̯ï PÁ¯ÉÆÃ¤ ºÀwÛgÀ ¦gÁåzÀÄzÁgÀgÁzÀ §æªÀÄAiÀÄå EªÀgÀÀ aPÀ̪ÀÄä EAzÀæªÀÄä £ÀªÀgÀÄ §¸À̯ï PÁ¯ÉÆÃ¤AiÀÄ ºÀwÛgÀ gÀ¸ÉÛ §¢AiÀÄ°è £ÀqÉzÀÄ PÉÆAqÀÄ ºÉÆÃUÀÆwÛzÁÝUÀ §¸À̯ï PÀqɬÄAzÀ ºÁA¢ PÀqÉUÉ §AzÀ KA-22. M-1767 N«Ä¤ ZÁ®PÀ vÀ£Àß PÁgÀ£ÀÄß Cw ªÉÃUÀ ºÁUÀÆ CeÁUÀgÀÄ PÀvɬÄAzÀ ZÁ®£É ªÀiÁr PÉÆAqÀÄ rQÌ ºÉÆqɹzÀ ¥ÀjuÁªÀÄ EAzÀæªÀÄä£ÀªÀgÀÄ gÀ¸ÉÛAiÀÄ §¢AiÀÄ°è ©zÀÄÝ ªÀÄÈvÀ ¥ÀnÖgÀÄvÁÛgÉ,
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 59/2012 PÀ®A: 279 304(J) L¦¹:-
¢£ÁAPÀ 31/03/2012 gÀAzÀÄ 1215 UÀAmÉAiÀÄ°è ¦gÁåzÀÄzÁgÀgÁzÀ gÀ«PÀĪÀiÁgï EªÀgÀ ತಂದೆ ಮಲ್ಲೇಶಪ್ಪ 65 ವರ್ಷ ಇವರು ಎನ್. ಹೆಚ್. 206 ರಸ್ತೆಯಲ್ಲಿ ಎಡಬದಿಯಿಂದ ಬಲಬದಿಗೆ ಹೋಗಲು ಕೈ ತೋರಿಸಿ ಬಲಕ್ಕೆ ತಿರುಗುವಾಗ ಬಾಣಾವರ ಕಡೆಯಿಂದ ಬಂದ ನಂ ಕೆಎ-02-ಎಂಬಿ-9642 ಇನೋವಾ ಕಾರ್ ನ ಚಾಲಕ ಲೋಕೇಶನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಸೈಕಲ್‌ನಲ್ಲಿ ಹೋಗುತ್ತಿದ್ದ ಮಲ್ಲೇಶಪ್ಪನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಲ್ಲೇಶಪ್ಪರವರ ತಲೆಯ ಹಿಂಭಾಗಕ್ಕೆ ತೀವ್ರತರವಾಗ ಪೆಟ್ಟು ಬಿದ್ದು ಸ್ತಳದಲ್ಲೇ ಮೃತಪಟ್ಟಿರುತ್ತಾರೆ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 94/2012 PÀ®A: 34 PÉ.E,DPïÖ:-
r¹L© ¦L gÀªÀjUÉ §AzÀ RavÀ ªÀvÀðªÀiÁ£ÀzÀ ªÉÄÃgÉUÉ ¢£ÁAPÀ 31/03/2012 gÀAzÀÄ 1045 UÀAmÉAiÀİ ತಮ್ಮ ಸಿಬ್ಬಂದಿಯವರೊಂದಿಗೆ, ಕದ್ರಿಮಿದ್ರಿ ಗ್ರಾಮದ ಆಶಿರ್ವಾದ ಹೋಟೇಲ್ ನಲ್ಲಿ ಪರಿಶೀಲಿಸಲಾಗಿ ಹೋಟೇಲ್ ನಲ್ಲಿದ್ದ ಆರೋಪಿ ಬಳಿ 5 ರಟ್ಟಿನ ಬಾಕ್ಸ್ ಗಳಿದ್ದು ಒಂದನೇ ರೆಟ್ಟಿನ ಬಾಕ್ಸ್ ನಲ್ಲಿ Kingfisher Strong Beer 650 ML 22 Bottle, ಎರಡನೇ ರೆಟ್ಟಿನ ಬಾಕ್ಸ್ ನಲ್ಲಿ Knockout Strong Beer 650 ml. 23 Bottle, ಮೂರನೇ ರೆಟ್ಟಿನ ಬಾಕ್ಸ್ ನಲ್ಲಿ Knockout Strong Beer 330 ml. 21 Bottle, ನಾಲ್ಕನೇ ರೆಟ್ಟಿನ ಬಾಕ್ಸ್ ನಲ್ಲಿ Kingfisher Strong Beer 330 ML 18 Bottle, ಐದನೇ ರೆಟ್ಟಿನ ಬಾಕ್ಸ್ ನಲ್ಲಿ Captain Martin Whisky 180 ML 45 Bottle, ಗಳು ಇದ್ದು, ಇವುಗಳನ್ನು ಮಾರಾಟ ಮಾಡಲು ಪರವಾನಗಿ ಕೇಳಲಾಗಿ ಯಾವುದೆ ಪರವಾನಗಿ ಇರುವುದಿಲ್ಲ, ಮಾಲನ್ನು ಅಮಾನತ್ತು ಪಡಿಸಿಕೊಂಡಿದ್ದು, ಒಟ್ಟು ಮದ್ಯದ ಬಾಟಲಿಗಳ ಅಂದಾಜು ಬೆಲೆ ಸುಮಾರು 7,392/- ರೂಗಳು ಆಗಬಹುದಾಗಿರುತ್ತದೆ.