Sunday, April 29, 2012

Daily Crimes Report Dated:28/04/2012


dÆeÁl ¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 85/2012 PÀ®A: 87 PÉ.¦.DPïÖ :- ¢£ÁAPÀ 28/04/2012 gÀAzÀÄ 2350 UÀAmÉAiÀİè JJ¸ïL gÀªÀjUÉ §AzÀ RavÀ ªÀiÁ»w ªÉÄÃgÉUÉ ¹§âA¢UÀ¼ÉÆA¢UÉ  ಸೀಗೋಡು ಶಾಲೆ ಹತ್ತಿರ ಇಸ್ಪೀಟ್ ಆಟ ಆಡುತ್ತಿದ್ದ ಮೂರು ಜನರನ್ನು ಹಿಡಿದು  ಮೂರು ಮೊಬೈಲ್ ಮತ್ತು 530-00 ರೂ ಗಳನ್ನು ವಶಪಡಿಸಿಕೊಂಡಿರುತ್ತದೆ.
ªÉÆÃ¸À ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 64/2012 PÀ®A: 323 504 506 354 420 149 L¦¹ :- ಈಗ್ಗೆ 4 ತಿಂಗಳ ಹಿಂದೆ ¦gÁå¢ ²æÃªÀÄw gÉÃSÁ CUÀ¸ÀgÀ©Ã¢ ªÁ¹ aPÀ̪ÀÄUÀ¼ÀÆgÀÄ EªÀgÀ ಸಂಬಂಧಿಕರಾದ ಶ್ಯಾಮರಾವ್ ಅವರ ಹೆಂಡತಿ ಶಶಿರವರ ಮನೆಗೆ ಕರೆಸಿಕೊಂಡು ವ್ಯಪಾರಕ್ಕೆಂದು ತಂದಿರುವ ಜರೀ ಸೀರೆ ,ತಂದು ಪಿರ್ಯಾದಿಯ ಮೇಲೆ ವಾಮಾಚಾರ ಪ್ರಯೋಗ ಮಾಡಿ , ವ್ಯಪಾರಕ್ಕೆಂದು ಲಕ್ಷಾಂತರ ಹಣ ಸಾಲ ಮಾಡಿಸಿ,ಹಣವನ್ನು ಜರಿಸೀರೆ ವ್ಯಪಾರಕ್ಕಾಗಿ ಅವರಲ್ಲೆ ಇಟ್ಟುಕೊಂಡು ,ತನಗೆ ಮೋಸ ಮಾಡಿದ್ದು,ವಾಮಾಚಾರ ಮಾಡಿ ಪಿರ್ಯಾದಿ ಮತ್ತು  ಮಗನನ್ನು ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಪಾಂಡುರಂಗ ಮೆಟಲ್ ಸ್ಟೋರ್ ಮಾಲೀಕರಾದ  ಗೋಪಾಲ್ ರವರ ಮನೆಯಲ್ಲಿ , ಬಗ್ಗೆ ಪಂಚಾಯ್ತಿ  ಸೇರಲಾಗಿ ಶ್ಯಾಮರಾವ್ ಆತನ ಹೆಂಡತಿಯು ತನಗೆ ಮೋಸ ಮಾಡಿರುವ ಹಣವನ್ನು ಕೇಳಿದಾಗ ,ಶಶಿ ಅವರ ಸಂಬಂಧಿಕರಾದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ,ಸೀನು ಹೆಂಡತಿ ಶಾರದ  ಜಡೆಯನ್ನು ಎಳೆದು ನೆಲಕ್ಕೆ ಕೆಡವಿ ,ಕೈ ಯಿಂದ ಹಿಡೆದು ,ಕಾಲಿನಿಂದ ಹೊಡೆದರು,ಇತ್ಯಾದಿ.
¸ÀPÁðj PÉ®¸ÀPÉÌ CrØ
£ÀUÀgÀ ¥Éưøï oÁuÉ ªÉÆ.¸ÀA. 63/2012 PÀ®A: 353 504 506 L¦¹ eÉÆvÉUÉ 2(J)(©) Prevention of distruction and loss of property Act :- ¢£ÁAPÀ 27/04/2012 gÀAzÀÄ 1215 UÀAmÉAiÀİè ನಗರ ಸಭಾ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮತ್ತು ಇತರ ನಗರ ಸಭಾ ಅಧಿಕಾರಿಗಳೊಂದಿಗೆ ನಗರದ ಜಿ ರಸ್ತೆಯ ವಿಜಯಾ ಬ್ಯಾಂಕ್ ಬಳಿ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲನೆ ನಡೆಸುತ್ತಿರುವ ಸಮಯದಲ್ಲಿ ,ಆರೋಪಿಯು  ಗುಂಪುಕಟ್ಟಿಕೊಂಡು ಸ್ಥಳಕ್ಕೆ ಬಂದು ,ಏಕಾ ಏಕಿ ಗುದ್ದಲಿ ಹಾರೆ ಬಳಸಿ ಡಾಂಬರು ರಸ್ತೆಯನ್ನು ಅಗೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುತ್ತಾರೆ,ಆಗ ಪ್ರಶ್ನಿಸಲು ಹೋದ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ,ಬೆದರಿಕೆ ಹಾಕಿ, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಕೆಲಸಗಾರರಿಗೂ ಬೆದರಿಕೆ ಹಾಕಿರುತ್ತಾರೆ.F §UÉÎ ¥Àæ¨sÁPÀgï ªÀÄĤì¥À¯ï PÀ«ÄµÀ£Àgï EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.

Saturday, April 28, 2012

Daily Crimes Report Dated:27/04/2012


zÀ°vÀgÀ ªÉÄÃ¯É zËdð£Àå ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 62/2012 PÀ®A: 504 506 L¦¹ gÉ.«.3 PÁè¸ï(1)(101)J¸ï¹J¸ïn DPïÖ :- ¢£ÁAPÀ 27/04/2012 gÀAzÀÄ 1715 UÀAmÉAiÀÄ°è «dAiÀĨÁåAPï JzÀÄgÀÄUÀqÉ ¦gÁåzÀÄzÁgÀgÁzÀ ¨sÀgÀvï eÉrAiÀÄÄ ¥Ánð EªÀgÀÄ ವಿಜಯ ಬ್ಯಾಂಕ್ ಮಂಬಾಗ ಕಳಪೆ ಕಾಮಗಾರಿ ಬಗ್ಗೆ ಮಾದ್ಯಮದವರಿಗೆ ತೋರಿಸುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ¥ÉæÃªÀÄPÀĪÀiÁgï¹JA¹ CzsÀåPÀë EªÀgÀÄ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ನೀನು ಯಾವ ವಡ್ಡ ಸೋಳೆಮಗ ಇದನ್ನೆಲ್ಲ ಕೇಳಲಿಕ್ಕೆ  ನೀನು ಇಲ್ಲಿಯೆ ಇದ್ದರೆ ನಿನ್ನನ್ನು ಕತ್ತರಿಸಿ ಹಾಕುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದು 2 ನೇ ಆರೋಪಿಯು ಲಾರಿ ಹತ್ತಿಸಿ ಕೊಲ್ಲುತ್ತೇನೆ ಎಂದು ಪ್ರಾಣ ಬೆದರಿಕೆ  ಹಾಕಿ ಜಾತಿ ನಿಂದನೆ ಮಾಡಿರುತ್ತಾನೆ.
CvÀåZÁgÀ ¥ÀæPÀgÀt
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 57/2012 PÀ®A: 366(J)376 L¦¹:- ¦gÁå¢ gÀªÀÄå 16 ªÀµÀð CwÛUÀÄAr ªÁ¹  EªÀgÀ£ÀÄß ¢£ÁAPÀ 23/04/2012 gÀAzÀÄ E¨Áæ»A JA§ÄªÀ ಆರೋಪಿಯು ಹತ್ತಿಗುಂಡಿಯಿಂದ ಆಟೋದಲ್ಲಿ ಕರೆತಂದು ಚಿಕ್ಕಮಗಳೂರಿನಲ್ಲಿ ಬಟ್ಟೆ ಕೊಡಿಸಿ ಕಾರಿನಲ್ಲಿ ಬೀರೂರಿಗೆ ಕರೆದುಕೊಂಡು ಹೋಗಿ ಸತೀಶ ಎಂಬುವವರ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಹಠ ಸಂಬೋಗ  ಮಾಡಿರುತ್ತಾನೆ.
zÀ°vÀgÀ ªÉÄÃ¯É zËdð£Àå ¥ÀæPÀgÀt
dAiÀÄ¥ÀÄgÀ ¥Éưøï oÁuÉ ªÉÆ.¸ÀA. 27/2012 PÀ®A: 324 506 L¦¹ eÉÆvÉUÉ 3 PÁè¸ï (1)(10)J¸ï¹J¸ïn DPïÖ:- ¢£ÁAPÀ 27/04/2012 gÀAzÀÄ ¦gÁåzÀÄzÁgÀgÁzÀ zÀªÀÄðgÁd£ï UÀÄqÉØvÉÆÃl EªÀjUÉ  ಕುಡಿಯುವ ನೀರಿನ ವಿಷಯದಲ್ಲಿ ಗ್ರಾಮಸ್ತರು ತೊಂದರೆ ಮಾಡಿದ್ದು ಈ ವಿಷಯವಾಗಿ ಆರೋಪಿಯು ಜಗಳ ತೆಗೆದು ಜಾತಿನಿಂದನೆ ಮಾಡಿ ಜಗಳ ಬಿಡಿಸಲು ಬಂದ ಪಿಯಾದಿಯ ತಾಯಿಗೂ ಹೊಡೆದು ಇಬ್ಬರಿಗೂ ಜೀವ ಬೆದರಿಕೆ ಹಾಕಿರುತ್ತಾರೆ.

C¥ÀWÁvÀzÀ°è ¸ÁªÀÅ
®PÀ̪À½î ¥Éưøï oÁuÉ ªÉÆ.¸ÀA. 31/2012 PÀ®A: 279 304(J) L¦¹ gÉ.« 134 J&© LJA« DPïÖ:- ¢£ÁAPÀ 27/04/2012 gÀAzÀÄ 2030 UÀAmÉAiÀİè n.JAgÀ¸ÉÛAiÀÄ°è ¦gÁåzÀÄzÁgÀgÁzÀ LAiÀÄåtÚ£ÀªÀgï EªÀgÀÄ ªÀÄvÀÄÛ ಅಳಿಯ ಸುಬ್ರಹ್ಮಣ್ಣಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ DgÉÆÃ¦ PÉJ 18 J 1459 gÀ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಡಿಕ್ಕಿಹೊಡೆದ ಪರಿಣಾಮ ತಲೆಜಜ್ಜಿ ಮೆದುಳು ಹೊರಬಂದು ಸ್ಥಳದಲ್ಲಿಯೆ  ಮೃತ ಪಟ್ಟಿರುತ್ತಾರೆ.

Thursday, April 26, 2012

Daily Crime Report Dated:25/04/2012


ªÉÆÃmÁgï ¸ÉÊPÀ¯ï PÀ¼ÀĪÀÅ
£ÀUÀgÀ ¥Éưøï oÁuÉ ªÉÆ.¸ÀA. 61/2012 PÀ®A: 379 L¦¹ :- ¢£ÁAPÀ 01/01/2009 jAzÀ 25/04/2012 gÀ ªÀäzÀåzÀ CªÀ¢üAiÀÄ°è ¦L r¹L© gÀªÀjUÉ ಬಂದ ಖಚಿತ ಮಾಹಿತಿ  ಮೇರೆಗೆ  ಆದರವಳ್ಳಿ ಹರೀಶನ ಮನೆಯ ಬಳಿ ಹೋದಾಗ ಹರೀಶನು ಹಾಜರಿದ್ದು  ಆತನ ಮನೆಯ  ಹಿಂಭಾಗದ  ದನದ ಕೊಟ್ಟಿಗೆಯ ಬಳಿ ಒಂದು  ಕಪ್ಪು  ಬಣ್ಣದ  ಮತ್ತು ಕೆಂಪು ಬಣ್ಣದ ಹೊಂಡಾ ಆಕ್ಟಿವಾ ನಿಂತಿದ್ದು ಸದರಿ ವಾಹನಗಳ ದಾಖಲಾತಿ ಕೇಳಲಾಗಿ  ಆರೋಪಿಯು ನಾನು ಚಿಕ್ಕಮಗಳೂರಿನ ಕೋಟೆಯ ಬಸ್ ನಿಲ್ದಾಣದಿಂದ  ಕಳವು ಮಾಡಿದ್ದು  ಇನ್ನೊಂದು ಬೈಕ್ ಅನ್ನು  ಶಿವಮೊಗ್ಗದಿಂದ ತಂದಿರುತ್ತೆ ಎಂದು ತಿಳಿಸಿರುತ್ತಾರೆ, DgÉÆÃ¦ ªÀÄvÀÄÛ ªÉÆÃmÁgï ¸ÉÊPÀ¯ïUÀ¼À£ÀÄß ªÀ±ÀPÉÌ ¥ÀqÉzÀÄPÉÆAqÀÄ ¥ÀæPÀgÀt zÁR°¹gÀÄvÉÛ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 131/2012 PÀ®A: 34 PÉ.E.DPïÖ :- ¦J¸ïL gÀªÀjUÉ §AzÀ ಬಂದ ಖಚಿತ ವರ್ತಮಾನದಂತೆ ¨É¼ÀªÁr UÁæªÀÄzÀ°è ಧಾಳಿ ನಡೆಸಿ ಅಂಗಡಿಯಲ್ಲಿ ಮೇಲ್ಕಂಡ ಆರೋಪಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿದ್ದ  1] Original Choice deluxe whisky ಎಂಬ ಲೇಬಲಿನ 180 ಎಂ.ಎಲ್ ನ ಮದ್ಯದ ಬಾಟಲಿಗಳಿದ್ದು ಒಟ್ಟು 372 ಬಾಟಲಿಗಳು 2] Old Tavern Whisky ಎಂಬ ಲೇಬಲಿನ 180 ಎಂ.ಎಲ್. ನ 105 ಪ್ಯಾಕೇಟ್ ಗಳು 3] Old Admiral Brandy ಎಂಬ ಲೇಬಲಿನ 180 ಎಂ.ಎಲ್. ನ 100 ಪ್ಯಾಕೇಟ್ ಗಳು 4] Captain Martins Whisky  ಎಂಬ ಲೇಬಲಿನ 180 ಎಂ.ಎಲ್. ನ 124 ಬಾಟೆಲ್ ಗಳು 5] McDowell’s Brandy ಎಂಬ ಲೇಬಲಿನ 180 ಎಂ.ಎಲ್. ನ 20 ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಬೆಲೆ ಒಟ್ಟು ಸುಮಾರು  37,000/- ರೂಗಳಾಗಿರುತ್ತದೆ.
C¥ÀWÁvÀzÀ°è ¸ÁªÀÅ
®PÀ̪À½î ¥Éưøï oÁuÉ ªÉÆ.¸ÀA. 30/2012 PÀ®A: 279 304(J) L¦¹ :- ¢£ÁAPÀ 23/04/2012 gÀAzÀÄ 1600 UÀAmÉAiÀİè ಲಕ್ಕವಳ್ಳಿ ವಾಸಿ ದೇವರಾಜನು ತನ್ನ ಲಾರಿ ನಂ ಕೆ.ಎ.16 4408 ರಲ್ಲಿ ಗ್ರಾವೆಲ್ ತುಂಬಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಭದ್ರಾ ಚಾನಲ್ ಸೇತುವೆಯ ದಡಕ್ಕೆ ಡಿಕ್ಕಿಯೊಡೆಸಿದ್ದರಿಂದ ಚಾಲನೆ ತಡೆಗೋಡೆ ಮುರಿದು ಲಾರಿಯು ಭದ್ರಾಚಾನಲ್ ಒಳಗೆ ಬಿದ್ದಿದ್ದು ಲಾರಿಯಲ್ಲಿದ್ದ ಚಾಲಕ ದೇವರಾಜನು ಈಜಿ ದಡಸೇರಿರುತ್ತಾನೆ. ಲಾರಿಯ ಒಳಗೆ ಇದ್ದ ಕ್ಲೀನರ್ ಶಿವಕುಮಾರನು ಲಾರಿ ಸಮೇತ ನೀರಿನಲ್ಲಿ ಬಿದ್ದಿರುತ್ತಾನೆ. ಲಾರಿಯನ್ನು ಮೇಲಕ್ಕೆತ್ತಿದಾಗ ಶಿವಕುಮಾರನು ಕಾಣಲಿಲ್ಲ ಶಿವಕುಮಾರನು ಮೃತನಾಗಿ ಬಾವಿಕೆರೆ ಹತ್ತಿರ ಇರುವ ಎರೇಬೈಲು ಗ್ರಾಮದ ಹತ್ತಿರ ಇರುವ ಭದ್ರಾಚಾನಲ್ ದೋಣಿ ಸೇತುವೆಯ ಪಿಲ್ಲರ್ ಗೆ ಮೃತ ದೇಹವು ¹QÌgÀĪÀÅzÁVgÀÄvÉÛ.

Wednesday, April 25, 2012

Daily Crimes Report Dated:24/04/2012


dÆeÁl ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA. 130/2012 PÀ®A: 87 PÉ.¦.DPïÖ:- ದಿನಾಂಕ: 24-04-2012 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ತಾಲೂಕ್ ಅಂಬಳೆ ಗ್ರಾಮದ ಗ್ರಾಮಪಂಚಾಯಿತಿ ಗ್ರಂಥಾಲಯ ಕಟ್ಟಡದ ಹಿಂಭಾಗದ ವಾಟರ್ ಟ್ಯಾಂಕ್ ಹತ್ತಿರ 4 d£À ಆರೋಪಿತರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಒಳಗೆ ಹೊರಗೆ ಇಸ್ಪೀಟ್ ಜೂಜಾಟವಾಡುತ್ತಿದ್ದಾಗ ಪಿರ್ಯಾದುದಾರರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನೆಡೆಸಿ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಮತ್ತು ನಗದು ಹಣ  1500/-ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತೆ.   
ºÀÄqÀÄV PÁuÉ
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 48/2012 PÀ®A: ºÀÄqÀÄV PÁuÉ:- ¢£ÁAPÀ 23/04/2012 gÀAzÀÄ 1630 UÀAmÉAiÀÄ°è ¦gÁåzÀÄzÁgÀgÁzÀ ¸ÀħæªÀÄt EªÀgÀÀ vÀAVAiÀÄ ªÀÄUÀ¼ÀÄ PÀÄ,gÀªÀÄå 16 ªÀµÀð, EªÀ¼ÀÄ E¨Áæ»A JA§ ºÀÄqÀÄUÀ£À£ÀÄß ¦æÃw¸ÀÄwÛzÀÄÝ, gÀªÀÄå E¨Áæ»A£ÉÆA¢UÉ J°èUÁzÀgÀÆ ºÉÆÃUÀ§ºÀÄzÉAzÀÄ ¦AiÀiÁðzÀÄzÁgÀgÀ ªÀÄ£É ªÉÄʰªÀÄ£É UÁæªÀÄPÉÌ PÀgÉzÀÄPÉÆAqÀÄ §AzÀÄ ElÄÖPÉÆArzÀÄÝ, ªÀÄ£É ºÀwÛgÀzÀ £À°èAiÀİè gÀªÀÄå ¤ÃgÀÄ »rAiÀÄÄwÛzÀÄÝ, JµÀÄÖ ¸ÀªÀÄAiÀĪÁzÀgÀÄ ¤ÃgÀ£ÀÄß vÉUÉzÀÄPÉÆAqÀÄ ªÀÄ£ÉUÉ ¨ÁgÀzÉà ºÉÆÃzÁUÀ, ¦AiÀiÁðzÀÄzÁgÀgÀÄ £À°èAiÀÄ ºÀwÛgÀ ºÉÆÃV £ÉÆÃqÀ¯ÁV gÀªÀÄå PÁtzÉà EzÀÄÝ, gÀªÀÄå AiÀiÁªÀÅzÉÆÃ MAzÀÄ fÃ¥ï£À°è ºÉÆÃzÀ¼ÀÄ JAzÀÄ w½¹zÀÄÝ,  ºÉÆÃUÀĪÁUÀ PÀ¥ÀÄà ZÀÆrzÁgÀ ©½ ¥ÁåAmï zsÀj¹zÀÄÝ,  EvÁå¢.
ªÀÄ£ÀĵÀå PÁuÉ
§tPÀ¯ï ¥Éưøï oÁuÉ ªÉÆ.¸ÀA. 40/2012 PÀ®A: ªÀÄ£ÀĵÀå PÁuÉ:-¦gÁå¢ ²æÃªÀÄw RwÃeÁ PÀĪÉA¥ÀÄ£ÀUÀgÀ §tPÀ¯ï ªÁ¹ EªÀgÀÄ ಒಬ್ಬ ಸಾಕು ಮಗನನ್ನು ಸಾಕಿದ್ದು ಆತನ ಹೆಸರು ವಿಶ್ವನಾಥ @ ಮಹಮ್ಮದ್ ಅಸ್ಲಂ ವಯಸ್ಸು 24 ಈತನಿಗೆ ಮಾರ್ಚಿ 26 ತಾರೀಖು ರೇಷ್ಮ ಎಂಬ ಹುಡುಗಿಯೊಂದಿಗೆ ವಿವಾಹವನ್ನು ಮಾಡಿರುತ್ತೆವೆ. ಸದರಿ ವಿಶ್ವನಾಥ @ ಮಹಮ್ಮದ್ ಅಸ್ಲಂ ಇವನು ದಿನಾಂಕ 03-04-12 ರಂದು ಮನೆಯಲ್ಲೆ ಇದ್ದವನು ಮದ್ಯಾಹ್ನ  ಬೀಡಿ ತರಲು ಅಂಗಡಿಗೆ ಹೋಗಿ ಬರುತ್ತೆನೆಂದು ಹೋದವನು ಮನೆಗೆ ವಾಪಸ್ಸೂ ಬಂದಿರುವುದಿಲ್ಲ. ಸಂಭಂದಿಕರ ಮನೆಯಲ್ಲಿ ವಿಚಾರಿಸಿದರು ಪತ್ತೆಯಾಗಿರುವುದಿಲ್ಲ. ನನ್ನ ಮಗ ವಿಶ್ವನಾಥ @ ಮಹಮ್ಮದ್ ಅಸ್ಲಂ ಈತನನ್ನು ಪತ್ತೆ ಮಾಡಿ ಕೊಡ ಬೇಕಾಗಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿ  ಪ್ರಕರಣ ದಾಖಲಿಸಿರುತ್ತೆ.
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 76/2012 PÀ®A: 279 304(J) L¦¹ eÉÆvÉUÉ 187 LJA« DPïÖ :- ¢£ÁAPÀ 24/04/2012 gÀAzÀÄ 2100 UÀAmÉAiÀİè aPÀÌ¥ÀlÖtUÉgÉ ºÀwÛgÀ ¦gÁå¢ £ÁUÀgÁd EªÀgÀÄ ಲಕ್ಷ್ಮೀಪುರದಿಂದ ಕಡೂರಿಗೆ ಆಟೋದಲ್ಲಿ ಬರುತ್ತಿರುವಾಗ ಚಿಕ್ಕಪಟ್ಟಣಗೆರೆ ಗೇಟಿನ ಹತ್ತಿರ ಪಿರ್ಯಾದಿಯ ಚಿಕ್ಕಮ್ಮನ ಮಗನಾದ ಮಲ್ಲೇಶ ಬಿನ್ ಚೌಡಪ್ಪ, ಈತನು ತಲೆಗೆ ಬಲಕಾಲಿಗೆ,ಬಲಕೈಗೆ, ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಹಾಗು ಮೋಟಾರ್ ಸೈಕಲ್ ನಂ ಕೆ,ಎ,18-ಎಲ್-7476 ಜಕ್ಕಂಗೊಂಡು ರಸ್ತೆಯ ಎಡ ಬಡಿಯಲ್ಲಿ ಬಿದ್ದಿರುವುದು ಕಂಡುಬಂದಿದ್ದು ಮೃತನು ಮತ್ತು ಬೈಕ್ ಬಿದ್ದಿರುವ ಸ್ಥಿತಿಯನ್ನು ನೋಡಿದರೆ  ಯಾವುದೋ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮಲ್ಲೇಶನ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ವಾಹನ ನಿಲ್ಲಿಸದೇ ಹೋದ ಪರಿಣಾಮ ಈ ಘಟನೆ ನಡೆದಿರುತ್ತದೆ. ಇತ್ಯಾಧಿ 

Tuesday, April 24, 2012

Daily Crimes Report Dated:23/04/2012


zÀ°vÀgÀ ªÉÄÃ¯É zËdð£Àå ªÀÄvÀÄÛ CvÁåZÁgÀ ¥ÀæPÀgÀt
UÁæªÀiÁAvÀgÀ ¥Éưøï oÁuÉ ªÉÆ.¸ÀA. 129/2012 PÀ®A: 366 376 34 L¦¹ eÉÆvÉUÉ 3 PÁè¸ï (2) (5) J¸ï¹J¸ïn DPïÖ:- ¢£ÁAPÀ 21/03/2012 gÀAzÀÄ 2000 UÀAmÉAiÀİè vÀqÀ¨ÉãɺÀ½îAiÀÄ°è ¦gÁ墠 PÀ¯Áåt£ÀUÀgÀ ªÁ¹ EªÀgÀ ಅತ್ತೆ ಸಲಿಗೆಯಿಂದ ಪಿರ್ಯಾದುದಾರರ ಚಿನ್ನದ ವಡವೆಗಳನ್ನು ತೆಗೆದುಕೊಂಡು ಹೋದವರು ವಾಪಸ್ ಕೊಡದೇ ಇದ್ದು ಅಷ್ಟರಲ್ಲಿ ಪಿರ್ಯಾದಿಯ ಗಂಡ ವಸಂತಕುಮಾರನಿಗೆ ಬೇರೆ ಮದುವೆ ಮಾಡುವ ಪ್ರಸ್ತಾಪ ನೆಡೆದ ವಿಚಾರ ತಿಳಿದು ಪಿರ್ಯಾದುದಾರರು ತಡಬೇನಹಳ್ಳಿಗೆ ಹೋಗಿ ವಡವೆ ವಿಚಾರದಲ್ಲಿ ಜಗಳ ಮಾಡಿ ಬಂದಿದ್ದು. ವಿನೋದಮ್ಮ ಇವರು ಪೋನ್ ಕರೆ ಮಾಡಿದ್ದರ ಮೇರೆಗೆ ಪಿರ್ಯಾದುದಾರರು ವಿನೋದಮ್ಮ ರವರ ಮಗ ಶಶಿಕುಮಾರನೊಂದಿಗೆ ತಡಬೇನಹಳ್ಳಿಗೆ ಹೋದಾಗ ಊರ ಹತ್ತಿರ ಶಶಿಕುಮಾರ ಮತ್ತು ಆತನ ಸ್ನೇಹಿತ ಭರತ್ ಇತರರು ಸೇರಿಕೊಂಡು ಒಂದು ಬಿಳಿ ಟಾಟಾ ಸುಮೋ ವಾಹನದಲ್ಲಿ ಬಲತ್ಕಾರವಾಗಿ ಅಪಹರಿಸಿಕೊಂಡು ಚಿಕ್ಕಮಗಳೂರು ಮೌಂಡನ್ ವ್ಯೂ ಶಾಲೆ ಹತ್ತಿರ ಕರೆದುಕೊಂಡು ಹೋಗಿ ವಾಹನದಲ್ಲೇ ಬಲತ್ಸಾರವಾಗಿ ಹಠಸಂಬೋಗ ನೆಡೆಸಿ ದೌರ್ಜನ್ಯ ವೆಸಗಿರುತ್ತಾರೆ.