dÆeÁl
¥ÀæPÀgÀt
¨Á¼ÉºÉÆ£ÀÄßgÀÄ ¥Éưøï oÁuÉ ªÉÆ.¸ÀA. 85/2012 PÀ®A: 87 PÉ.¦.DPïÖ
:- ¢£ÁAPÀ
28/04/2012 gÀAzÀÄ 2350 UÀAmÉAiÀİè JJ¸ïL gÀªÀjUÉ §AzÀ RavÀ ªÀiÁ»w ªÉÄÃgÉUÉ
¹§âA¢UÀ¼ÉÆA¢UÉ ಸೀಗೋಡು ಶಾಲೆ ಹತ್ತಿರ ಇಸ್ಪೀಟ್ ಆಟ ಆಡುತ್ತಿದ್ದ
ಮೂರು ಜನರನ್ನು ಹಿಡಿದು ಮೂರು ಮೊಬೈಲ್ ಮತ್ತು
530-00 ರೂ ಗಳನ್ನು ವಶಪಡಿಸಿಕೊಂಡಿರುತ್ತದೆ.
ªÉÆÃ¸À
¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 64/2012 PÀ®A: 323 504 506
354 420 149 L¦¹ :- ಈಗ್ಗೆ 4 ತಿಂಗಳ ಹಿಂದೆ ¦gÁå¢ ²æÃªÀÄw gÉÃSÁ CUÀ¸ÀgÀ©Ã¢ ªÁ¹
aPÀ̪ÀÄUÀ¼ÀÆgÀÄ EªÀgÀ ಸಂಬಂಧಿಕರಾದ ಶ್ಯಾಮರಾವ್ ಅವರ ಹೆಂಡತಿ ಶಶಿರವರ ಮನೆಗೆ ಕರೆಸಿಕೊಂಡು ವ್ಯಪಾರಕ್ಕೆಂದು ತಂದಿರುವ ಜರೀ ಸೀರೆ ,ತಂದು ಪಿರ್ಯಾದಿಯ ಮೇಲೆ ವಾಮಾಚಾರ ಪ್ರಯೋಗ ಮಾಡಿ , ವ್ಯಪಾರಕ್ಕೆಂದು ಲಕ್ಷಾಂತರ ಹಣ ಸಾಲ ಮಾಡಿಸಿ,ಹಣವನ್ನು ಜರಿಸೀರೆ ವ್ಯಪಾರಕ್ಕಾಗಿ ಅವರಲ್ಲೆ ಇಟ್ಟುಕೊಂಡು ,ತನಗೆ ಮೋಸ ಮಾಡಿದ್ದು,ವಾಮಾಚಾರ ಮಾಡಿ ಪಿರ್ಯಾದಿ ಮತ್ತು ಮಗನನ್ನು ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಪಾಂಡುರಂಗ ಮೆಟಲ್ ಸ್ಟೋರ್ ಮಾಲೀಕರಾದ ಗೋಪಾಲ್ ರವರ ಮನೆಯಲ್ಲಿ , ಈ ಬಗ್ಗೆ ಪಂಚಾಯ್ತಿ ಸೇರಲಾಗಿ ಶ್ಯಾಮರಾವ್ ಆತನ ಹೆಂಡತಿಯು ತನಗೆ ಮೋಸ ಮಾಡಿರುವ ಹಣವನ್ನು ಕೇಳಿದಾಗ ,ಶಶಿ ಅವರ ಸಂಬಂಧಿಕರಾದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ,ಸೀನು ಹೆಂಡತಿ ಶಾರದ ಜಡೆಯನ್ನು ಎಳೆದು ನೆಲಕ್ಕೆ ಕೆಡವಿ ,ಕೈ ಯಿಂದ ಹಿಡೆದು ,ಕಾಲಿನಿಂದ ಹೊಡೆದರು,ಇತ್ಯಾದಿ.
¸ÀPÁðj
PÉ®¸ÀPÉÌ CrØ
£ÀUÀgÀ ¥Éưøï oÁuÉ ªÉÆ.¸ÀA. 63/2012 PÀ®A: 353 504 506
L¦¹ eÉÆvÉUÉ 2(J)(©) Prevention
of distruction and loss of property Act :- ¢£ÁAPÀ 27/04/2012 gÀAzÀÄ 1215 UÀAmÉAiÀİè ನಗರ ಸಭಾ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮತ್ತು ಇತರ ನಗರ ಸಭಾ ಅಧಿಕಾರಿಗಳೊಂದಿಗೆ ನಗರದ ಐ ಜಿ ರಸ್ತೆಯ ವಿಜಯಾ ಬ್ಯಾಂಕ್ ಬಳಿ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲನೆ ನಡೆಸುತ್ತಿರುವ ಸಮಯದಲ್ಲಿ ,ಆರೋಪಿಯು ಗುಂಪುಕಟ್ಟಿಕೊಂಡು ಸ್ಥಳಕ್ಕೆ ಬಂದು ,ಏಕಾ ಏಕಿ ಗುದ್ದಲಿ ಹಾರೆ ಬಳಸಿ ಡಾಂಬರು ರಸ್ತೆಯನ್ನು ಅಗೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುತ್ತಾರೆ,ಆಗ ಪ್ರಶ್ನಿಸಲು ಹೋದ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ,ಬೆದರಿಕೆ ಹಾಕಿ, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಕೆಲಸಗಾರರಿಗೂ ಬೆದರಿಕೆ ಹಾಕಿರುತ್ತಾರೆ.F §UÉÎ ¥Àæ¨sÁPÀgï
ªÀÄĤì¥À¯ï PÀ«ÄµÀ£Àgï EªÀgÀÄ zÀÆgÀÄ ¤ÃrgÀĪÀÅzÁVgÀÄvÉÛ.