PÀ¼ÀĪÀÅ ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA.36/2012 PÀ®A: 457 380 L¦¹:- ¢£ÁAPÀ 06/03/2012 gÀAzÀÄ ¥É£ïµÀ£ïªÉƺÀ¯ÁèzÀ ªÁ¹ ¦gÁå¢ UÉÆÃ¥Á¯ï gÀªÀgÀÄ ಮನೆಯ ಮತ್ತು ಗೇಟಿನ ಬೀಗವನ್ನು ಹಾಕಿಕೊಂಡು, ತಮ್ಮ ಮನೆಯ ಮುಂಭಾಗದಲ್ಲಿರುವ ಗೌಸ ಎಂಬುವರ ಮನೆಯ ಬಾಗಿಲ ಕಟ್ಟೆಯ ಹತ್ತಿರ ಎಂದಿನಂತೆ ಬೀಗ ಇಟ್ಟು ಹೋಗಿದ್ದು, ಬಂದು ನೋಡಲಾಗಿ ಬೀಗ ಇಲ್ಲದ ಕಾರಣ, ಆಕ್ಸಲ್ ಬ್ಲೇಡ್ ನಿಂದ ಕೂಯ್ದು ಗೇಟ್ ತೆರೆದು ಹೋಗಿ ,ಮನೆಯ ಬಾಗಿಲನ್ನು ಮುಟ್ಟಿದಾಗ ಬಾಗಿಲು ತೆರೆದುಕೊಂಡಿದ್ದು, ಗಾಡ್ರೇಜ್ ನ ಬೀಗ ತೆರೆದು ಗಾಡ್ರೇಜ್ ನಲ್ಲಿದ್ದ ಸುಮಾರು 10 ಗ್ರಾಂ.ನ ಬಂಗಾರದ ಚೈನು, 10 ಗ್ರಾಂ.ನ 2 ಬಂಗಾರದ ಬಳೆಗಳು 1 ಗ್ರಾಂ.ನ ಬಂಗಾರದ ರಿಂಗ್ ಹಾಗೂ ಪೊಜೆಯಬೆಳ್ಳಿಯ ಸಾಮಾನುಗಳು ಸುಮಾರು 60.000/- ರೂ ಮೌಲ್ಯದ ಮಾಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ºÀÄqÀÄV PÁuÉ
§tPÀ¯ï ¥Éưøï oÁuÉ ªÉÆ.¸ÀA.19/2012 PÀ®A:ºÀÄqÀÄV PÁuÉ:- ¢£ÁAPÀ 03/03/2012 gÀAzÀÄ ¦gÁåzÀÄzÁgÀgÁzÀ CtÚ¥Àà §tPÀ¯ï ªÁ¹ EªÀgÀÄ ಕೂಲಿಕೆಲಸಕ್ಕೆ ಹೋಗಿ ಬಂದು ನೋಡಲಾಗಿ ಮನೆಯಲ್ಲಿ ಮಗಳು ಸುನೀತಾ 18 ªÀµÀð ಇರಲಿಲ್ಲ. ಅಕ್ಕಪಕ್ಕದಲ್ಲಿ ವಿಚಾರ ಮಾಡಿ ಸಂಭಂದಿಕರ ಮನೆಯಲ್ಲಿ ವಿಚಾರ ಮಾಡಿದರು ಕಂಡು ಬಂದಿರುವುದಿಲ್ಲ. ಮೊಬೈಲ್ ನಂ 8767638921 ನಂಬರಿನ ಅನೀಲ ಎಂಬುವವನು ಕರೆದು ಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಹೋಗಿ ವಿಚಾರ ಮಾಡಲಾಗಿ ಅಲ್ಲಿಯು ಇರುವುದಿಲ್ಲ.
PÉÆ¯É ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA.63/2012 PÀ®A:302 201 34 L¦¹:- ತರೀಕೆರೆ – ಮಸರಹಳ್ಳಿ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿಗಳಲ್ಲಿ ಮೃತಪಟ್ಟಿದ್ದ ಮೃತನ ಶವವನ್ನು ನೋಡಿ ಮೃತನ ತಮ್ಮನಾದ ಪಿರ್ಯಾದಿ ಲೋಕೇಶನು ಮೃತ ಶವವನ್ನು ಗುರುತಿಸಿ, ಇದು ತನ್ನ ಅಣ್ಣ ಲೋಹಿತನೆಂದು, ಸದರಿಯವನನ್ನು ದುರುದ್ದೇಶದಿಂದ ಯಾವುದೋ ವಿಚಾರಕ್ಕಾಗಿ ಯಾವುದೋ ಆಯುಧದಿಂದ ಎಲ್ಲೋ ಕೊಲೆ ಮಾಡಿ, ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತನ ಶವವನ್ನು ರೈಲ್ವೆ ಹಳಿಗಳ ಮೇಲೆ ತಂದು ಹಾಕಿದ್ದ ಸದರಿ ಆರೋಪಿಗಳನ್ನು ಪತ್ತೆಮಾಡಿ, ಅವರುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಇದ್ದ ಮೇರೆಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಯು.ಡಿ.ಆರ್. ಸಂಖ್ಯೆ 02/2012, ಕಲಂ 174 ಸಿಆರ್ ಪಿಸಿ ಮತ್ತು ಮೊ.ನಂ. 05/2012, ಕಲಂ 302,201 ಐಪಿಸಿ ರೀತ್ಯಾ ಕೇಸು ದಾಖಲಿಸಿದ್ದು, ಮಾನ್ಯ ಪೊಲೀಸ್ ಅಧಿಕ್ಷಕರು, ಚಿಕ್ಕಮಗಳೂರು ರವರ ಕಛೇರಿ ಸಂಖ್ಯೆ ಸಿ.ಆರ್.ಎಂ.(2)/05/2012, ದಿನಾಂಕ:05-03-2012 ರಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದು, , ಮೇಲ್ಕಂಡ ಕಲಂ ರೀತ್ಯಾ ಕೇಸು ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತೆ.
